ETV Bharat / city

ಅಂಬೇಡ್ಕರ್ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಸ.ಚಿ.ರಮೇಶ್​​ ಇಂಗಿತ

author img

By

Published : Dec 6, 2019, 11:01 PM IST

ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 63 ನೇ ಮಹಾ ಪರಿನಿರ್ವಾಣ ದಿನದ ಆಚರಣೆ ಉದ್ದೇಶಿಸಿ ಕುಲಪತಿ ಡಾ. ಸ. ಚಿ. ರಮೇಶ ಮಾತನಾಡಿ, ಅಂಬೇಡ್ಕರ್​ ಮಾನವನ ಜೀವನದಲ್ಲಿ ಶಿಕ್ಷಣ ಅತ್ಯಂತ ಮುಖ್ಯವಾದದ್ದು, ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅವಶ್ಯಕ ಎಂದು ಶಿಕ್ಷಣದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಎಲ್ಲರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

d. s c ramesh
ಕುಲಪತಿ ಡಾ. ಸ. ಚಿ. ರಮೇಶ

ಹೊಸಪೇಟೆ : ಡಾ.ಬಿ.ಆರ್‌.ಅಂಬೇಡ್ಕರ್ ತಳಮಟ್ಟದ ಸಮುದಾಯಕ್ಕೆ ಮತ್ತು ಮಹಿಳೆಯರಿಗೆ ಸಮಾನತೆ ಒದಗಿಸಿಕೊಟ್ಟಿದ್ದಾರೆ. ಶಿಕ್ಷಣದ ಸಂಘಟಣೆಯ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಶಿಕ್ಷಣವು ಎಲ್ಲ ಜನಾಂಗದವರಿಗೂ ಸಿಗಬೇಕು ಎಂಬುದೇ ಅವರ ಗುರಿಯಾಗಿತ್ತು ಎಂದು ಹಂಪಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸ. ಚಿ. ರಮೇಶ ಅಭಿಪ್ರಾಯಪಟ್ಟರು.

ಹಂಪಿ ವಿಶ್ವ ವಿದ್ಯಾಲಯದಲ್ಲಿಂದು ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರ 63 ನೇ ಮಹಾಪರಿನಿರ್ವಾಣ ದಿನದ ಆಚರಣೆಯನ್ನುದ್ದೇಶಿಸಿ ಕುಲಪತಿ ಡಾ. ಸ. ಚಿ. ರಮೇಶ ಅವರು ಮಾತನಾಡಿ, ಅಂಬೇಡ್ಕರ್​ ಅವರು ಮಾನವನ ಜೀವನದಲ್ಲಿ ಶಿಕ್ಷಣ ಅತ್ಯಂತ ಮುಖ್ಯವಾದದ್ದು, ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅವಶ್ಯಕ ಎಂದು ಶಿಕ್ಷಣದ ಮಹತ್ವವನ್ನು ಸಾರಿ ಹೇಳಿದ್ದರು. ದೇಶ ವಿದೇಶದಲ್ಲಿ ಅಧ್ಯಯನ ಮಾಡಿ ಭಾರತಕ್ಕೆ ಉತ್ತಮ ಸಂವಿಧಾನ ತಂದು ಕೊಟ್ಟ ಮಹಾನ್ ಸಾಧಕ ಅವರು​. ಸ್ವಾಭಿಮಾನದಿಂದ ಜೀವನವನ್ನು ಕಟ್ಟಿಕೊಳ್ಳಿ, ಗುಲಾಮಗಿರಿಯ ಬಂಧನದಿಂದ ಹೊರ ಬನ್ನಿ ಎಂದು ಕರೆ ಕೊಟ್ಟು ದಲಿತರ ಬದುಕಿಗೆ ಹೊಸ ಅರ್ಥವನ್ನು ತಂದು ಕೊಟ್ಟಿದ್ದಾರೆ ಎಂದು ಗುಣಗಾನ ಮಾಡಿದ್ರು.

ದಿನಗೂಲಿಯ ನೌಕರರಿಗೆ ಸಮಯದ ಮಿತಿ ಮಾಡಿದ್ದಾರೆ. ಅವರ ಕೊಡುಗೆ ದೇಶಕ್ಕೆ ಅಗ್ರಗಣ್ಯವಾಗಿದೆ. ಸಂವಿಧಾನವನ್ನು‌ ಎಲ್ಲರೂ ಗೌರವಿಸಬೇಕು. ಹಕ್ಕು ಮತ್ತು ಕರ್ತವ್ಯಗಳನ್ನು ಪಡದುಕೊಳ್ಳಬೇಕು. ಜೊತೆಗೆ ನಾವು ನಮ್ಮ ಕರ್ತವ್ಯಗಳನ್ನು ಮಾಡಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಎಲ್ಲರೂ ಬಾಬ ಸಾಹೇಬ್ ಅವರ ಮಾರ್ಗದರ್ಶನದಲ್ಲಿ ನಡಿಯೋಣ ಎಂದು ಕರೆ ನೀಡಿದರು.

ಹೊಸಪೇಟೆ : ಡಾ.ಬಿ.ಆರ್‌.ಅಂಬೇಡ್ಕರ್ ತಳಮಟ್ಟದ ಸಮುದಾಯಕ್ಕೆ ಮತ್ತು ಮಹಿಳೆಯರಿಗೆ ಸಮಾನತೆ ಒದಗಿಸಿಕೊಟ್ಟಿದ್ದಾರೆ. ಶಿಕ್ಷಣದ ಸಂಘಟಣೆಯ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಶಿಕ್ಷಣವು ಎಲ್ಲ ಜನಾಂಗದವರಿಗೂ ಸಿಗಬೇಕು ಎಂಬುದೇ ಅವರ ಗುರಿಯಾಗಿತ್ತು ಎಂದು ಹಂಪಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸ. ಚಿ. ರಮೇಶ ಅಭಿಪ್ರಾಯಪಟ್ಟರು.

ಹಂಪಿ ವಿಶ್ವ ವಿದ್ಯಾಲಯದಲ್ಲಿಂದು ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರ 63 ನೇ ಮಹಾಪರಿನಿರ್ವಾಣ ದಿನದ ಆಚರಣೆಯನ್ನುದ್ದೇಶಿಸಿ ಕುಲಪತಿ ಡಾ. ಸ. ಚಿ. ರಮೇಶ ಅವರು ಮಾತನಾಡಿ, ಅಂಬೇಡ್ಕರ್​ ಅವರು ಮಾನವನ ಜೀವನದಲ್ಲಿ ಶಿಕ್ಷಣ ಅತ್ಯಂತ ಮುಖ್ಯವಾದದ್ದು, ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅವಶ್ಯಕ ಎಂದು ಶಿಕ್ಷಣದ ಮಹತ್ವವನ್ನು ಸಾರಿ ಹೇಳಿದ್ದರು. ದೇಶ ವಿದೇಶದಲ್ಲಿ ಅಧ್ಯಯನ ಮಾಡಿ ಭಾರತಕ್ಕೆ ಉತ್ತಮ ಸಂವಿಧಾನ ತಂದು ಕೊಟ್ಟ ಮಹಾನ್ ಸಾಧಕ ಅವರು​. ಸ್ವಾಭಿಮಾನದಿಂದ ಜೀವನವನ್ನು ಕಟ್ಟಿಕೊಳ್ಳಿ, ಗುಲಾಮಗಿರಿಯ ಬಂಧನದಿಂದ ಹೊರ ಬನ್ನಿ ಎಂದು ಕರೆ ಕೊಟ್ಟು ದಲಿತರ ಬದುಕಿಗೆ ಹೊಸ ಅರ್ಥವನ್ನು ತಂದು ಕೊಟ್ಟಿದ್ದಾರೆ ಎಂದು ಗುಣಗಾನ ಮಾಡಿದ್ರು.

ದಿನಗೂಲಿಯ ನೌಕರರಿಗೆ ಸಮಯದ ಮಿತಿ ಮಾಡಿದ್ದಾರೆ. ಅವರ ಕೊಡುಗೆ ದೇಶಕ್ಕೆ ಅಗ್ರಗಣ್ಯವಾಗಿದೆ. ಸಂವಿಧಾನವನ್ನು‌ ಎಲ್ಲರೂ ಗೌರವಿಸಬೇಕು. ಹಕ್ಕು ಮತ್ತು ಕರ್ತವ್ಯಗಳನ್ನು ಪಡದುಕೊಳ್ಳಬೇಕು. ಜೊತೆಗೆ ನಾವು ನಮ್ಮ ಕರ್ತವ್ಯಗಳನ್ನು ಮಾಡಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಎಲ್ಲರೂ ಬಾಬ ಸಾಹೇಬ್ ಅವರ ಮಾರ್ಗದರ್ಶನದಲ್ಲಿ ನಡಿಯೋಣ ಎಂದು ಕರೆ ನೀಡಿದರು.

Intro: ಹಂಪಿ ವಿಶ್ವ ವಿದ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ 63 ನೇ ಮಹಾಪರಿನಿರ್ವಾಹಣ ಅಚರಣೆ

ಹೊಸಪೇಟೆ : ಅಂಬೇಡ್ಕರ್ ಅವರು ತಳದ ಸಮುದಾಯಕ್ಕೆ ಮತ್ತು ಮಹಿಳೆಯರಿಗೆ ಸಮಾನತೆಯನ್ನು ಒದಗಿಸಿಕೊಟ್ಟಿದ್ದಾರೆ. ಶಿಕ್ಷಣದ ಸಂಘಟಣೆಯ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಶಿಕ್ಷಣವು ಎಲ್ಲ ಜನಾಂಗದವರಿಗೆ ಸಿಗಬೇಕು ಎಂಬುವುದು ಅಂಬೇಡ್ಕರ್ ಅವರ ಗುರಿಯಾಗಿತ್ತು ಎಂದು ಹಂಪಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಸ. ಚಿ. ರಮೇಶ ಮಾತನಾಡಿದರು.Body:ಹಂಪಿ ವಿಶ್ವ ವಿದ್ಯಾಲಯದಲ್ಲಿ ಇಂದು ಡಾ.ಬಿ.ಆರ್. ಅಂಬೇಡ್ಕರ್ ಅವರ 63 ನೇ ಮಹಾಪರಿನಿರ್ವಾಹಣ ದಿನದ ಆಚರಣೆಯ ಉದ್ದೇಶವನ್ನು ಕುರಿತು ಕುಲಪತಿ ಡಾ.ಸ.ಚಿ. ರಮೇಶ ಅವರು ಮಾತನಾಡಿದರು. ಜೀವನದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಶಿಕ್ಷಣದಿಂದ ಜೀವನವನ್ನು ರೂಪಿಸಿಕೊಳ್ಳುಲು ಸಾಧ್ಯವಾಗುತ್ತದೆ ಎಂದು ಮಾತನಾಡಿದರು.

ತಳ ಸಮುದಾಯ ಹಾಗೂ ದೀನ ದಲಿತರ ಉದ್ದಾರಕ್ಕಾಗಿ ಅಂಬೇಡ್ಕರ್ ಅವರು ಹಗಲಿರುಳು ದುಡಿದರು. ಅಂಬೇಡ್ಕರ್ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಶಿಕ್ಷಣದ ಮೂಲಕ ಉತ್ತಮ ಜೀವನವನ್ನು ಕಟ್ಟಿಕೊಳ್ಳಬಹು ಎಂದು ತೋರಿಸಿಕೊಟ್ಟ ದೀಮಂತರು ಎಂದ ಅಭಿಪ್ರಾಯವನ್ನು ಪಟ್ಟರು.ಸಮಾನತೆ ಸ್ವಾತಂತ್ರ್ಯ ಹಕ್ಕು ಮತ್ತು ಕರ್ತಗಳನ್ನು ನೀಡಿದ್ದಾರೆ. ದೇಶ ವಿದೇಶದಲ್ಲಿ‌ ಅಭ್ಯಾಸವನ್ನು ಮಾಡಿ ಸಂವಿಧಾನವನ್ನು ಭಾರತಕ್ಕೆ ಕೊಟ್ಟ ಮಹಾನ ಸಾಧಕ ಎಂದರು.

ಬಾಬ ಸಾಹೇಬ ಅವರು ದಲಿತರ ಸೂರ್ಯ ಶೋಷಿತ ವರ್ಗದ ಆಶಾ ಕಿರಣ.ಸ್ವಾಭಿಮಾನದಿಂದ ಜೀವನವನ್ನು ಕಟ್ಟಿಕೊಳ್ಳಿ. ಗುಲಾಮಗಿರಿಯ ಬಂದನದಿಂದ ಹೊರಗೆ ಬನ್ನಿ ಎಂದು ಕರೆಯನ್ನು ಕೊಟ್ಟರು. ದೇಶಕ್ಕೆ ಮಾದರಿಯಾಗಿ ಬದುಕನ್ನು‌ಕಟ್ಟಿಕೊಳ್ಳಿ ಎಂದು ತಿಳಿಸಿದ್ದಾರೆ. ಅಂಬೇಡ್ಕರ್ ಅವರನ್ನು ಪ್ರಪಂಚವೆ ಗೌರವದಿಂದ ಕಾಣುತ್ತದೆ. ಮತದಾನದ ಹಕ್ಕು ಮತ್ತು ಮಹಿಳೆಯರಿಗೆ ಸ್ಥಾನ ಮಾನವನ್ನು ದೊರಕಿಸಿಕೊಟ್ಟಿದ್ದಾರೆ. ದಿನಗೂಲಿಯ ನೌಕರರಿಗೆ ಸಮಯದ ಮಿತಿಯನ್ನು ಮಾಡಿದ್ದಾರೆ. ಅವರ ಕೋಡುಗೆ ದೇಶಕ್ಕೆ ಅಗ್ರಗಣ್ಯವಾಗಿದೆ. ಸಂವಿಧಾನವನ್ನು‌ ಎಲ್ಲ ವ್ಯಕ್ತಿಗಳು‌ ಗೌರವಿಸಬೇಕು. ಹಕ್ಕು ಮತ್ತು ಕರ್ತವ್ಯಗಳನ್ನು ಪಡದುಕೊಳ್ಳಬೇಕು. ಜೊತೆಗೆ ನಾವು ನಮ್ಮ ಕರ್ತವ್ಯಗಳನ್ನು ಮಾಡಬೇಕು ಎಂದು ತಿಳಿಸಕೊಟ್ಟಿದ್ದಾರೆ. ಎಲ್ಲರೂ ಬಾಬ ಸಾಹೇಬ್ ಅವರ ಮಾರ್ಗದರ್ಶನದಲ್ಲಿ ನಡಿಯೋಣ ಎಂದು ಮಾತನಾಡಿದರು.
Conclusion:KN_HPT_5_AMBEDKAR_MAHAPARINIRVAHAN_ACHARANE_SCRIPT_KA10028

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.