ETV Bharat / city

ಹೋಟೆಲ್, ಬ್ಯಾಂಕ್ ಮೇಲೂ ಕಲ್ಲು ತೂರಿದ ಕಿಡಿಗೇಡಿಗಳು.. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ - ಬೆಳಗಾವಿ ಗಲಭೆ

ಕೆಲ ಕಿಡಿಗೇಡಿಗಳು ಹೋಟೆಲ್ ಮತ್ತು ಬ್ಯಾಂಕ್ ಮೇಲೂ ಕಲ್ಲು ತೂರಿ ಅಟ್ಟಹಾಸ ಮರೆದಿದ್ದಾರೆ. ಇಂದರಿಂದಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.

MES workers stone pelt on bank, Belagavi riot, MES Protest in Belagavi, ಬ್ಯಾಂಕ್​ ಮೇಲೆ ಕಲ್ಲು ತೂರಿದ ಎಂಇಎಸ್​ ಕಾರ್ಯಕರ್ತರು, ಬೆಳಗಾವಿ ಗಲಭೆ, ಬೆಳಗಾವಿಯಲ್ಲಿ ಎಂಇಎಸ್​ ಪ್ರತಿಭಟನೆ,
ಹೋಟೆಲ್, ಬ್ಯಾಂಕ್ ಮೇಲೂ ಕಲ್ಲು ತೂರಿದ ಕಿಡಿಗೇಡಿಗಳು
author img

By

Published : Dec 18, 2021, 12:38 PM IST

ಬೆಳಗಾವಿ: ಕಳೆದ ರಾತ್ರಿ ನಗರದಲ್ಲಿ ಹೋಟೆಲ್ ಮತ್ತು ಸೌಹಾರ್ದ ಬ್ಯಾಂಕ್ ಮೇಲೂ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕಲ್ಲು ತೂರಾಟ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಹೋಟೆಲ್, ಬ್ಯಾಂಕ್ ಮೇಲೂ ಕಲ್ಲು ತೂರಿದ ಕಿಡಿಗೇಡಿಗಳು

ಬಾಪಟ್ ಗಲ್ಲಿ ಕಾರ್ನರ್‌ ಬಳಿ ಇರುವ ಹೋಟೆಲ್ ಮೇಲೆ ಎಂಇಎಸ್​ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕೋರೆ ಗಲ್ಲಿಯಲ್ಲಿನ ಸೌಹಾರ್ದ ಬ್ಯಾಂಕ್ ಮೇಲೆ ಕಲ್ಲು ತೂರಿ ಪುಂಡರು ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ಇದೇ ವೇಳೆ ಕನ್ನಡ ಬೋರ್ಡ್ ಹರಿದು ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದಾರೆ.

ಬೆಳಗಾವಿಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 144 ಸೆಕ್ಷನ್ ಜಾರಿಯಲ್ಲಿದ್ದರೂ ಎಂಇಎಸ್ ಕಾರ್ಯಕರ್ತರು ಪೊಲೀಸರಿಗೆ ಹೆದರುತ್ತಿಲ್ಲ. ಶಿವಾಜಿ ಉದ್ಯಾನವನದಿಂದ ಡಿಸಿ ಕಚೇರಿವರೆಗೆ ಕಾರ್ಯಕರ್ತರು ಪಾದಯತ್ರೆ ಆರಂಭಿಸಿದ್ದಾರೆ.

ಬೆಳಗಾವಿ: ಕಳೆದ ರಾತ್ರಿ ನಗರದಲ್ಲಿ ಹೋಟೆಲ್ ಮತ್ತು ಸೌಹಾರ್ದ ಬ್ಯಾಂಕ್ ಮೇಲೂ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕಲ್ಲು ತೂರಾಟ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಹೋಟೆಲ್, ಬ್ಯಾಂಕ್ ಮೇಲೂ ಕಲ್ಲು ತೂರಿದ ಕಿಡಿಗೇಡಿಗಳು

ಬಾಪಟ್ ಗಲ್ಲಿ ಕಾರ್ನರ್‌ ಬಳಿ ಇರುವ ಹೋಟೆಲ್ ಮೇಲೆ ಎಂಇಎಸ್​ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕೋರೆ ಗಲ್ಲಿಯಲ್ಲಿನ ಸೌಹಾರ್ದ ಬ್ಯಾಂಕ್ ಮೇಲೆ ಕಲ್ಲು ತೂರಿ ಪುಂಡರು ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ಇದೇ ವೇಳೆ ಕನ್ನಡ ಬೋರ್ಡ್ ಹರಿದು ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದಾರೆ.

ಬೆಳಗಾವಿಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 144 ಸೆಕ್ಷನ್ ಜಾರಿಯಲ್ಲಿದ್ದರೂ ಎಂಇಎಸ್ ಕಾರ್ಯಕರ್ತರು ಪೊಲೀಸರಿಗೆ ಹೆದರುತ್ತಿಲ್ಲ. ಶಿವಾಜಿ ಉದ್ಯಾನವನದಿಂದ ಡಿಸಿ ಕಚೇರಿವರೆಗೆ ಕಾರ್ಯಕರ್ತರು ಪಾದಯತ್ರೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.