ETV Bharat / city

ಬುದ್ಧ, ಬಸವ, ಅಂಬೇಡ್ಕರ್ ಪರವಾಗಿದ್ದವರು ಮಾತ್ರ ಕಾಂಗ್ರೆಸ್​ಗೆ ಮತ ಹಾಕಿದ್ದಾರೆ: ಸತೀಶ್ ಜಾರಕಿಹೊಳಿ - ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ಹೇಳಿಕೆ ಸುದ್ದಿ

ಶಾಸಕ ‌ಸತೀಶ್​ ಜಾರಕಿಹೊಳಿ‌ ‌ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಪರವಾಗಿದ್ದವರು ನಮಗೆ ವೋಟ್ ಹಾಕಿದ್ದಾರೆ. ಅವರನ್ನು ದೇಶದಿಂದ ಓಡಿಸಿದವರು ಬಿಜೆಪಿಗೆ ಮತ ಹಾಕಿದ್ದಾರೆ. ಮುಖ್ಯಮಂತ್ರಿ ‌ಬಿ.ಎಸ್. ಯಡಿಯೂರಪ್ಪ ಬರದಿದ್ರೆ ರಮೇಶ್ ಮೂರನೇ ಸ್ಥಾನದಲ್ಲಿರ್ತಿದ್ದ. ಬಾಲಚಂದ್ರ ಸಾಥ್ ನೀಡಿದ್ದಕ್ಕೆ ರಮೇಶ್ ಗೆದ್ದಿದ್ದಾನೆ. ಸೋಲುತ್ತೇವೆ ಎಂದು‌ ಗೊತ್ತಾಗುತ್ತಿದ್ದಂತೆ ಅಂಬಿರಾವ್‌ ಲಕ್ಷಗಟ್ಟಲೆ ಹಣ ಹಂಚಿದ್ದಾನೆ ಎಂದು ಆರೋಪಿಸಿದರು.

belgaum-congress-congratulatory-event
ಗೋಕಾಕ್ ಕಾಂಗ್ರೆಸ್ ಅಭಿನಂದನಾ‌ ಸಮಾರಂಭ
author img

By

Published : Dec 15, 2019, 4:48 PM IST

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆ ಮುಗಿದರೂ ದಾಯಾದಿಗಳ ವಾಕ್ಸಮರ ಮಾತ್ರ ಇನ್ನೂ ನಿಂತಿಲ್ಲ. ಗೋಕಾಕ್​ ನಗರದಲ್ಲಿ ಲಖನ್‌ ‌ಜಾರಕಿಹೊಳಿ ಕಚೇರಿ ಎದುರು ನಡೆದ ಅಭಿನಂದನಾ‌ ಸಮಾರಂಭದಲ್ಲಿ ಶಾಸಕ ರಮೇಶ್​ ಜಾರಕಿಹೊಳಿ‌ ವಿರುದ್ಧ ಮಾಜಿ ಸಚಿವ ಸತೀಶ ‌ಜಾರಕಿಹೊಳಿ ಮತ್ತು ಕಾಂಗ್ರೆಸ್​ ಪರಾಜಿತ ಅಭ್ಯರ್ಥಿ ಲಖನ್‌ ‌ಜಾರಕಿಹೊಳಿ ವಾಗ್ದಾಳಿ ಮುಂದುವರಿಸಿದ್ದಾರೆ.

ಶಾಸಕ ‌ಸತೀಶ್​ ಜಾರಕಿಹೊಳಿ‌ ‌ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಪರವಾಗಿದ್ದವರು ನಮಗೆ ವೋಟ್ ಹಾಕಿದ್ದಾರೆ. ಅವರನ್ನು ವಿರೋಧಿಸುವವರು ಬಿಜೆಪಿಗೆ ಮತ ಹಾಕಿದ್ದಾರೆ. ಮುಖ್ಯಮಂತ್ರಿ ‌ಬಿ.ಎಸ್. ಯಡಿಯೂರಪ್ಪ ಬರದಿದ್ರೆ ರಮೇಶ್ ಮೂರನೇ ಸ್ಥಾನದಲ್ಲಿರ್ತಿದ್ದ. ಬಾಲಚಂದ್ರ ಸಾಥ್ ನೀಡಿದ್ದಕ್ಕೆ ರಮೇಶ್ ಗೆದ್ದಿದ್ದಾನೆ. ಸೋಲುತ್ತೇವೆ ಎಂದು‌ ಗೊತ್ತಾಗುತ್ತಿದ್ದಂತೆ ರಮೇಶ್​ ಅಳಿಯ ಅಂಬಿರಾವ್‌ ಲಕ್ಷಗಟ್ಟಲೇ ಹಣಹಂಚಿದ್ದಾನೆ ಎಂದು ಆರೋಪಿಸಿದರು.

ಗೋಕಾಕ್ ಕಾಂಗ್ರೆಸ್ ಅಭಿನಂದನಾ‌ ಸಮಾರಂಭ

ನೀರಾವರಿ, ಡಿಸಿಎಂ ಖಾತೆ ನೀಡಲಿ ಎಂಬ ಕಾರಣಕ್ಕೆ ರಮೇಶ್​ ಸಿದ್ದರಾಮಯ್ಯನನ್ನು ಭೇಟಿ ಆಗಿದ್ದಾರೆ. ಈಗ ರಮೇಶ್ ಗೆ ಕುಮಾರಸ್ವಾಮಿಯೂ ಬೇಕಾಗುತ್ತಾರೆ. ಮೋಸ, ಬ್ಲ್ಯಾಕ್ ಮೇಲ್ ಮಾಡಲೆಂದೇ ಇವರು ರಾಜಕೀಯಕ್ಕೆ ಬಂದಿದ್ದಾರೆ. ಸಿಎಂ ಬಿಎಸ್ ವೈರನ್ನೂ ರಮೇಶ್​ ಬ್ಲ್ಯಾಕ್ ಮೇಲ್ ಮಾಡುವುದು ಶತಸಿದ್ಧ ಎಂದು ಸತೀಶ್​ ಆರೋಪಿಸಿದರು. ರಮೇಶ್ ಏನೇ ಆದರೂ ನಮ್ಮ ತಾಲೂಕಿಗೆ ಉಪಯೋಗ ಆಗಲ್ಲ. ಮುಂದಿನ ಚುನಾವಣೆಯಲ್ಲಿ ರಮೇಶ್ ರಕ್ಷಣೆಗೆ ಯಾರೂ ಬರಲ್ಲ. ಹೀಗಾಗಿ ನಾವು ಪಕ್ಷ ಬಲಪಡಿಸಬೇಕಾಗಿದೆ‌‌ ಎಂದರು.

ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಮಾತನಾಡಿ, ಮಾವ-ಅಳಿಯನ ವಿರುದ್ಧ ನಾವು ಸೋತಿಲ್ಲ. ಯಡಿಯೂರಪ್ಪನವರ ವಿರುದ್ಧ ಸೋತಿದ್ದೇವೆ. ಯಡಿಯೂರಪ್ಪನವರ ಮುಖ ನೋಡಿ ಜನ ರಮೇಶಗೆ ಮತ ಹಾಕಿದ್ದಾರೆ. ರಮೇಶ್ ನನ್ನು ನೀರಾವರಿ ಸಚಿವರನ್ನಾಗಿ ಮಾಡಿದ್ರೆ ಬಿಜೆಪಿಯನ್ನು ನೀರಿಗೆ ಬಿಡ್ತಾನೆ. ಬಿಜೆಪಿಗರನ್ನು ಬ್ಲಾಕ್ ಮೇಲ್ ಮಾಡಲೆಂದೇ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾನೆ. ರಮೇಶ್ ಗೆ ಪೌರಾಡಳಿತ ಖಾತೆ ಕೊಟ್ಟರೆ ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರುತ್ತೆ. ಮುಂದಿನ ಚುನಾವಣೆಯಲ್ಲಿಯೂ ರಮೇಶ್​ ವಿರುದ್ಧ ನಾನೇ ಸ್ಪರ್ಧಿಸುತ್ತೇನೆ ಎಂದರು.

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆ ಮುಗಿದರೂ ದಾಯಾದಿಗಳ ವಾಕ್ಸಮರ ಮಾತ್ರ ಇನ್ನೂ ನಿಂತಿಲ್ಲ. ಗೋಕಾಕ್​ ನಗರದಲ್ಲಿ ಲಖನ್‌ ‌ಜಾರಕಿಹೊಳಿ ಕಚೇರಿ ಎದುರು ನಡೆದ ಅಭಿನಂದನಾ‌ ಸಮಾರಂಭದಲ್ಲಿ ಶಾಸಕ ರಮೇಶ್​ ಜಾರಕಿಹೊಳಿ‌ ವಿರುದ್ಧ ಮಾಜಿ ಸಚಿವ ಸತೀಶ ‌ಜಾರಕಿಹೊಳಿ ಮತ್ತು ಕಾಂಗ್ರೆಸ್​ ಪರಾಜಿತ ಅಭ್ಯರ್ಥಿ ಲಖನ್‌ ‌ಜಾರಕಿಹೊಳಿ ವಾಗ್ದಾಳಿ ಮುಂದುವರಿಸಿದ್ದಾರೆ.

ಶಾಸಕ ‌ಸತೀಶ್​ ಜಾರಕಿಹೊಳಿ‌ ‌ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಪರವಾಗಿದ್ದವರು ನಮಗೆ ವೋಟ್ ಹಾಕಿದ್ದಾರೆ. ಅವರನ್ನು ವಿರೋಧಿಸುವವರು ಬಿಜೆಪಿಗೆ ಮತ ಹಾಕಿದ್ದಾರೆ. ಮುಖ್ಯಮಂತ್ರಿ ‌ಬಿ.ಎಸ್. ಯಡಿಯೂರಪ್ಪ ಬರದಿದ್ರೆ ರಮೇಶ್ ಮೂರನೇ ಸ್ಥಾನದಲ್ಲಿರ್ತಿದ್ದ. ಬಾಲಚಂದ್ರ ಸಾಥ್ ನೀಡಿದ್ದಕ್ಕೆ ರಮೇಶ್ ಗೆದ್ದಿದ್ದಾನೆ. ಸೋಲುತ್ತೇವೆ ಎಂದು‌ ಗೊತ್ತಾಗುತ್ತಿದ್ದಂತೆ ರಮೇಶ್​ ಅಳಿಯ ಅಂಬಿರಾವ್‌ ಲಕ್ಷಗಟ್ಟಲೇ ಹಣಹಂಚಿದ್ದಾನೆ ಎಂದು ಆರೋಪಿಸಿದರು.

ಗೋಕಾಕ್ ಕಾಂಗ್ರೆಸ್ ಅಭಿನಂದನಾ‌ ಸಮಾರಂಭ

ನೀರಾವರಿ, ಡಿಸಿಎಂ ಖಾತೆ ನೀಡಲಿ ಎಂಬ ಕಾರಣಕ್ಕೆ ರಮೇಶ್​ ಸಿದ್ದರಾಮಯ್ಯನನ್ನು ಭೇಟಿ ಆಗಿದ್ದಾರೆ. ಈಗ ರಮೇಶ್ ಗೆ ಕುಮಾರಸ್ವಾಮಿಯೂ ಬೇಕಾಗುತ್ತಾರೆ. ಮೋಸ, ಬ್ಲ್ಯಾಕ್ ಮೇಲ್ ಮಾಡಲೆಂದೇ ಇವರು ರಾಜಕೀಯಕ್ಕೆ ಬಂದಿದ್ದಾರೆ. ಸಿಎಂ ಬಿಎಸ್ ವೈರನ್ನೂ ರಮೇಶ್​ ಬ್ಲ್ಯಾಕ್ ಮೇಲ್ ಮಾಡುವುದು ಶತಸಿದ್ಧ ಎಂದು ಸತೀಶ್​ ಆರೋಪಿಸಿದರು. ರಮೇಶ್ ಏನೇ ಆದರೂ ನಮ್ಮ ತಾಲೂಕಿಗೆ ಉಪಯೋಗ ಆಗಲ್ಲ. ಮುಂದಿನ ಚುನಾವಣೆಯಲ್ಲಿ ರಮೇಶ್ ರಕ್ಷಣೆಗೆ ಯಾರೂ ಬರಲ್ಲ. ಹೀಗಾಗಿ ನಾವು ಪಕ್ಷ ಬಲಪಡಿಸಬೇಕಾಗಿದೆ‌‌ ಎಂದರು.

ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಮಾತನಾಡಿ, ಮಾವ-ಅಳಿಯನ ವಿರುದ್ಧ ನಾವು ಸೋತಿಲ್ಲ. ಯಡಿಯೂರಪ್ಪನವರ ವಿರುದ್ಧ ಸೋತಿದ್ದೇವೆ. ಯಡಿಯೂರಪ್ಪನವರ ಮುಖ ನೋಡಿ ಜನ ರಮೇಶಗೆ ಮತ ಹಾಕಿದ್ದಾರೆ. ರಮೇಶ್ ನನ್ನು ನೀರಾವರಿ ಸಚಿವರನ್ನಾಗಿ ಮಾಡಿದ್ರೆ ಬಿಜೆಪಿಯನ್ನು ನೀರಿಗೆ ಬಿಡ್ತಾನೆ. ಬಿಜೆಪಿಗರನ್ನು ಬ್ಲಾಕ್ ಮೇಲ್ ಮಾಡಲೆಂದೇ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾನೆ. ರಮೇಶ್ ಗೆ ಪೌರಾಡಳಿತ ಖಾತೆ ಕೊಟ್ಟರೆ ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರುತ್ತೆ. ಮುಂದಿನ ಚುನಾವಣೆಯಲ್ಲಿಯೂ ರಮೇಶ್​ ವಿರುದ್ಧ ನಾನೇ ಸ್ಪರ್ಧಿಸುತ್ತೇನೆ ಎಂದರು.

Intro:ಬೆಳಗಾವಿ: ಗೋಕಾಕ ಕ್ಷೇತ್ರದ ಉಪಚುನಾವಣೆ ಮುಗಿದರೂ ದಾಯಾದಿಗಳ ವಾಕ್ ಸಮರ ಮಾತ್ರ ಇನ್ನೂ ನಿಂತಿಲ್ಲ. ಗೋಕಾಕ ನಗರದ ಲಖನ್‌ ‌ಜಾರಕಿಹೊಳಿ ಕಚೇರಿ ಎದುರು ನಡೆದ ಅಭಿನಂದನಾ‌ ಸಮಾರಂಭದಲ್ಲಿ ರಮೇಶ ಜಾರಕಿಹೊಳಿ‌ ವಿರುದ್ಧ ಶಾಸಕ ಸತೀಶ ‌ಜಾರಕಿಹೊಳಿ, ಲಖನ್‌ ‌ಜಾರಕಿಹೊಳಿ ಸಮರ ಸಾರಿದ್ದಾರೆ.
ಶಾಸಕ ‌ಸತೀಶ‌ ಜಾರಕಿಹೊಳಿ‌ ‌ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಪರವಾಗಿದ್ದವರು ನಮಗೆ ವೋಟ್ ಹಾಕಿದ್ದಾರೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ರನ್ನು ದೇಶದಿಂದ ಓಡಿಸಿದವರು ಬಿಜೆಪಿಗೆ ಮತ ಹಾಕಿದ್ದಾರೆ. ಮುಖ್ಯಮಂತ್ರಿ ‌ಬಿ.ಎಸ್.
ಯಡಿಯೂರಪ್ಪ ಬರದಿದ್ರೆ ರಮೇಶ್ ಜಾರಕಿಹೊಳಿ‌ ಮೂರನೇ ಸ್ಥಾನದಲ್ಲಿರ್ತಿದ್ದ. ಯಡಿಯೂರಪ್ಪ, ಬಾಲಚಂದ್ರ ಜಾರಕಿಹೊಳಿ‌ ಬಂದಿದ್ದಕ್ಕೆ ರಮೇಶ್ ಗೆದ್ದಿದ್ದಾನೆ. ಕೊನೆಯ ಘಳಿಗೆಯಲ್ಲಿ ಬಾಲಚಂದ್ರ ಜಾರಕಿಹೊಳಿ‌ ಆಫೀಸ್‌ನಿಂದ ಮತದಾರರ ಮೇಲೆ ಒತ್ತಡ ಹೇರಲಾಯಿತು. ಸೋಲುತ್ತೇವೆ ಎಂದು‌ ಗೊತ್ತಾಗುತ್ತಿದ್ದಂತೆ ಅಂಬಿರಾವ್‌ ಲಕ್ಷಗಟ್ಟಲೆ ಹಣಹಂಚಿದ್ದಾನೆ. ರಮೇಶ ಇನ್ನೂ ಮೂರು ವರ್ಷ ಬಳಿಕವೇ ಹಳ್ಳಿಗೆ ಬರುತ್ತಾರೆ. ಬೈಎಲೆಕ್ಷನ್ ನಲ್ಲಿ ಸೊಸೆಗೆ ಬಹಳ ಸಿಂಗಾರ ಮಾಡಿದ್ರು. ಮುಂದಿನ ಚುನಾವಣೆಗೆ ಈ ಸೊಸೆ ಹಳೆದಾಗಿ ಹೋಗಿರುತ್ತಾಳೆ. ರಮೇಶ್ ಜಾರಕಿಹೊಳಿ ಕುರಿತು ಸತೀಶ್ ಜಾರಕಿಹೊಳಿ‌ ವ್ಯಂಗ್ಯವಾಡಿದರು.
ನೀರಾವರಿ, ಡಿಸಿಎಂ ಖಾತೆ ನೀಡಲಿ ಎಂಬ ಕಾರಣಕ್ಕೆ ರಮೇಶ ಸಿದ್ದರಾಮಯ್ಯನನ್ನು ಭೇಟಿ ಆಗಿದ್ದಾರೆ. ಈಗ ರಮೇಶ್ ಜಾರಕಿಹೊಳಿಗೆ ಕುಮಾರಸ್ವಾಮಿಯೂ ಬೇಕಾಗುತ್ತಾನೆ. ಮೋಸ, ಬ್ಲ್ಯಾಕ್ ಮೇಲ್ ಮಾಡಲೆಂದೇ ಇವರು ರಾಜಕೀಯಕ್ಕೆ ಬಂದಿದ್ದಾರೆ. ಸಿಎಂ ಬಿಎಸ್ ವೈರನ್ನೂ ರಮೇಶ ಬ್ಲ್ಯಾಕ್ ಮೇಲ್ ಮಾಡುವುದು ಶತಸಿದ್ಧ ಎಂದು ಆರೋಪಿಸಿದರು.
ಗೋಕಾಕ್‌ನಲ್ಲಿ ಇಂದಿಗೂ ಒಂದು ಸರ್ಕಾರಿ ಪದವಿ ಕಾಲೇಜು ತರಲಾಗಿಲ್ಲ. ರಮೇಶ್ ಏನೇ ಆದರೂ ನಮ್ಮ ತಾಲೂಕಿಗೆ ಉಪಯೋಗ ಆಗಲ್ಲ. ಮುಂದಿನ ಚುನಾವಣೆಯಲ್ಲಿ ರಮೇಶ್ ರಕ್ಷಣೆಗೆ ಯಾರೂ ಬರಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ನಾವು ಪಕ್ಷ ಬಲಪಡಿಸಬೇಕಾಗಿದೆ‌‌ ಎಂದರು.
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಮಾತನಾಡಿ, ಮಾವ-ಅಳಿಯನ ವಿರುದ್ಧ ನಾವು ಸೋತಿಲ್ಲ. ಯಡಿಯೂರಪ್ಪನವರ ವಿರುದ್ಧ ಸೋತಿದ್ದೇವೆ. ಯಡಿಯೂರಪ್ಪನವರ ಮುಖ ನೋಡಿ ರಮೇಶಗೆ ಮತ ಹಾಕಿದ್ದಾರೆ. ಚುನಾವಣೆ ವೇಳೆ ನಾವು ಒಳ್ಳೆ ಮಾರ್ಗದಲ್ಲಿ ಹೋದ್ರೆ ಅವರು ವಾಮಮಾರ್ಗದಲ್ಲಿ ಹೋಗಿದ್ದಾರೆ. ಜನರಿಗೆ ಮೋಸ ಮಾಡಿ ಮತ ಹಾಕಿಸಿಕೊಂಡಿದ್ದಾರೆ. ರಮೇಶ್ ನನ್ನು ನೀರಾವರಿ ಮಂತ್ರಿ ಮಾಡಿದ್ರೇ ಬಿಜೆಪಿಯನ್ನು ನೀರಿಗೆ ಬಿಡ್ತಾನೆ. ಬಿಜೆಪಿಯರನ್ನು ಬ್ಲಾಕ್ ಮೇಲ್ ಮಾಡಲೆಂದೇ ಸಿದ್ದರಾಮಯ್ಯನವರನ್ನು ರಮೇಶ ಭೇಟಿ ಮಾಡಿದ್ದಾನೆ. ರಮೇಶ್ ಗೆ ಪೌರಾಡಳಿತ ಖಾತೆ ಕೊಟ್ಟರೆ ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರುತ್ತೆ. ನೀರಾವರಿ ಸ್ಥಾನ ಕೊಟ್ಟರೆ ಗದ್ದಲ ಗ್ಯಾರಂಟಿ ಎಂದು‌ ಭವಿಷ್ಯ ನುಡಿದರು.
ರಾಜಕೀಯವಾಗಿ ರಮೇಶ ‌ಜತೆಗೆ ಸೇರಲ್ಲ. ಮುಂದಿನ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ‌ ನನಗೆ ಟಿಕೆಟ್ ಕೊಡಿಸುತ್ತಾರೆ.
ಮುಂದಿನ ಚುನಾವಣೆಯಲ್ಲಿಯೂ ರಮೇಶ ವಿರುದ್ಧ ನಾನೇ ಸ್ಪರ್ಧೆ ಮಾಡುತ್ತೇನೆ ಎಂದರು.
---
KN_BGM_01_15_Gokak_Congress_Samavesha_7201786

KN_BGM_01_15_Gokak_Congress_Samavesha_Vis_1,2Body:ಬೆಳಗಾವಿ: ಗೋಕಾಕ ಕ್ಷೇತ್ರದ ಉಪಚುನಾವಣೆ ಮುಗಿದರೂ ದಾಯಾದಿಗಳ ವಾಕ್ ಸಮರ ಮಾತ್ರ ಇನ್ನೂ ನಿಂತಿಲ್ಲ. ಗೋಕಾಕ ನಗರದ ಲಖನ್‌ ‌ಜಾರಕಿಹೊಳಿ ಕಚೇರಿ ಎದುರು ನಡೆದ ಅಭಿನಂದನಾ‌ ಸಮಾರಂಭದಲ್ಲಿ ರಮೇಶ ಜಾರಕಿಹೊಳಿ‌ ವಿರುದ್ಧ ಶಾಸಕ ಸತೀಶ ‌ಜಾರಕಿಹೊಳಿ, ಲಖನ್‌ ‌ಜಾರಕಿಹೊಳಿ ಸಮರ ಸಾರಿದ್ದಾರೆ.
ಶಾಸಕ ‌ಸತೀಶ‌ ಜಾರಕಿಹೊಳಿ‌ ‌ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಪರವಾಗಿದ್ದವರು ನಮಗೆ ವೋಟ್ ಹಾಕಿದ್ದಾರೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ರನ್ನು ದೇಶದಿಂದ ಓಡಿಸಿದವರು ಬಿಜೆಪಿಗೆ ಮತ ಹಾಕಿದ್ದಾರೆ. ಮುಖ್ಯಮಂತ್ರಿ ‌ಬಿ.ಎಸ್.
ಯಡಿಯೂರಪ್ಪ ಬರದಿದ್ರೆ ರಮೇಶ್ ಜಾರಕಿಹೊಳಿ‌ ಮೂರನೇ ಸ್ಥಾನದಲ್ಲಿರ್ತಿದ್ದ. ಯಡಿಯೂರಪ್ಪ, ಬಾಲಚಂದ್ರ ಜಾರಕಿಹೊಳಿ‌ ಬಂದಿದ್ದಕ್ಕೆ ರಮೇಶ್ ಗೆದ್ದಿದ್ದಾನೆ. ಕೊನೆಯ ಘಳಿಗೆಯಲ್ಲಿ ಬಾಲಚಂದ್ರ ಜಾರಕಿಹೊಳಿ‌ ಆಫೀಸ್‌ನಿಂದ ಮತದಾರರ ಮೇಲೆ ಒತ್ತಡ ಹೇರಲಾಯಿತು. ಸೋಲುತ್ತೇವೆ ಎಂದು‌ ಗೊತ್ತಾಗುತ್ತಿದ್ದಂತೆ ಅಂಬಿರಾವ್‌ ಲಕ್ಷಗಟ್ಟಲೆ ಹಣಹಂಚಿದ್ದಾನೆ. ರಮೇಶ ಇನ್ನೂ ಮೂರು ವರ್ಷ ಬಳಿಕವೇ ಹಳ್ಳಿಗೆ ಬರುತ್ತಾರೆ. ಬೈಎಲೆಕ್ಷನ್ ನಲ್ಲಿ ಸೊಸೆಗೆ ಬಹಳ ಸಿಂಗಾರ ಮಾಡಿದ್ರು. ಮುಂದಿನ ಚುನಾವಣೆಗೆ ಈ ಸೊಸೆ ಹಳೆದಾಗಿ ಹೋಗಿರುತ್ತಾಳೆ. ರಮೇಶ್ ಜಾರಕಿಹೊಳಿ ಕುರಿತು ಸತೀಶ್ ಜಾರಕಿಹೊಳಿ‌ ವ್ಯಂಗ್ಯವಾಡಿದರು.
ನೀರಾವರಿ, ಡಿಸಿಎಂ ಖಾತೆ ನೀಡಲಿ ಎಂಬ ಕಾರಣಕ್ಕೆ ರಮೇಶ ಸಿದ್ದರಾಮಯ್ಯನನ್ನು ಭೇಟಿ ಆಗಿದ್ದಾರೆ. ಈಗ ರಮೇಶ್ ಜಾರಕಿಹೊಳಿಗೆ ಕುಮಾರಸ್ವಾಮಿಯೂ ಬೇಕಾಗುತ್ತಾನೆ. ಮೋಸ, ಬ್ಲ್ಯಾಕ್ ಮೇಲ್ ಮಾಡಲೆಂದೇ ಇವರು ರಾಜಕೀಯಕ್ಕೆ ಬಂದಿದ್ದಾರೆ. ಸಿಎಂ ಬಿಎಸ್ ವೈರನ್ನೂ ರಮೇಶ ಬ್ಲ್ಯಾಕ್ ಮೇಲ್ ಮಾಡುವುದು ಶತಸಿದ್ಧ ಎಂದು ಆರೋಪಿಸಿದರು.
ಗೋಕಾಕ್‌ನಲ್ಲಿ ಇಂದಿಗೂ ಒಂದು ಸರ್ಕಾರಿ ಪದವಿ ಕಾಲೇಜು ತರಲಾಗಿಲ್ಲ. ರಮೇಶ್ ಏನೇ ಆದರೂ ನಮ್ಮ ತಾಲೂಕಿಗೆ ಉಪಯೋಗ ಆಗಲ್ಲ. ಮುಂದಿನ ಚುನಾವಣೆಯಲ್ಲಿ ರಮೇಶ್ ರಕ್ಷಣೆಗೆ ಯಾರೂ ಬರಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ನಾವು ಪಕ್ಷ ಬಲಪಡಿಸಬೇಕಾಗಿದೆ‌‌ ಎಂದರು.
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಮಾತನಾಡಿ, ಮಾವ-ಅಳಿಯನ ವಿರುದ್ಧ ನಾವು ಸೋತಿಲ್ಲ. ಯಡಿಯೂರಪ್ಪನವರ ವಿರುದ್ಧ ಸೋತಿದ್ದೇವೆ. ಯಡಿಯೂರಪ್ಪನವರ ಮುಖ ನೋಡಿ ರಮೇಶಗೆ ಮತ ಹಾಕಿದ್ದಾರೆ. ಚುನಾವಣೆ ವೇಳೆ ನಾವು ಒಳ್ಳೆ ಮಾರ್ಗದಲ್ಲಿ ಹೋದ್ರೆ ಅವರು ವಾಮಮಾರ್ಗದಲ್ಲಿ ಹೋಗಿದ್ದಾರೆ. ಜನರಿಗೆ ಮೋಸ ಮಾಡಿ ಮತ ಹಾಕಿಸಿಕೊಂಡಿದ್ದಾರೆ. ರಮೇಶ್ ನನ್ನು ನೀರಾವರಿ ಮಂತ್ರಿ ಮಾಡಿದ್ರೇ ಬಿಜೆಪಿಯನ್ನು ನೀರಿಗೆ ಬಿಡ್ತಾನೆ. ಬಿಜೆಪಿಯರನ್ನು ಬ್ಲಾಕ್ ಮೇಲ್ ಮಾಡಲೆಂದೇ ಸಿದ್ದರಾಮಯ್ಯನವರನ್ನು ರಮೇಶ ಭೇಟಿ ಮಾಡಿದ್ದಾನೆ. ರಮೇಶ್ ಗೆ ಪೌರಾಡಳಿತ ಖಾತೆ ಕೊಟ್ಟರೆ ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರುತ್ತೆ. ನೀರಾವರಿ ಸ್ಥಾನ ಕೊಟ್ಟರೆ ಗದ್ದಲ ಗ್ಯಾರಂಟಿ ಎಂದು‌ ಭವಿಷ್ಯ ನುಡಿದರು.
ರಾಜಕೀಯವಾಗಿ ರಮೇಶ ‌ಜತೆಗೆ ಸೇರಲ್ಲ. ಮುಂದಿನ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ‌ ನನಗೆ ಟಿಕೆಟ್ ಕೊಡಿಸುತ್ತಾರೆ.
ಮುಂದಿನ ಚುನಾವಣೆಯಲ್ಲಿಯೂ ರಮೇಶ ವಿರುದ್ಧ ನಾನೇ ಸ್ಪರ್ಧೆ ಮಾಡುತ್ತೇನೆ ಎಂದರು.
---
KN_BGM_01_15_Gokak_Congress_Samavesha_7201786

KN_BGM_01_15_Gokak_Congress_Samavesha_Vis_1,2Conclusion:ಬೆಳಗಾವಿ: ಗೋಕಾಕ ಕ್ಷೇತ್ರದ ಉಪಚುನಾವಣೆ ಮುಗಿದರೂ ದಾಯಾದಿಗಳ ವಾಕ್ ಸಮರ ಮಾತ್ರ ಇನ್ನೂ ನಿಂತಿಲ್ಲ. ಗೋಕಾಕ ನಗರದ ಲಖನ್‌ ‌ಜಾರಕಿಹೊಳಿ ಕಚೇರಿ ಎದುರು ನಡೆದ ಅಭಿನಂದನಾ‌ ಸಮಾರಂಭದಲ್ಲಿ ರಮೇಶ ಜಾರಕಿಹೊಳಿ‌ ವಿರುದ್ಧ ಶಾಸಕ ಸತೀಶ ‌ಜಾರಕಿಹೊಳಿ, ಲಖನ್‌ ‌ಜಾರಕಿಹೊಳಿ ಸಮರ ಸಾರಿದ್ದಾರೆ.
ಶಾಸಕ ‌ಸತೀಶ‌ ಜಾರಕಿಹೊಳಿ‌ ‌ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಪರವಾಗಿದ್ದವರು ನಮಗೆ ವೋಟ್ ಹಾಕಿದ್ದಾರೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ರನ್ನು ದೇಶದಿಂದ ಓಡಿಸಿದವರು ಬಿಜೆಪಿಗೆ ಮತ ಹಾಕಿದ್ದಾರೆ. ಮುಖ್ಯಮಂತ್ರಿ ‌ಬಿ.ಎಸ್.
ಯಡಿಯೂರಪ್ಪ ಬರದಿದ್ರೆ ರಮೇಶ್ ಜಾರಕಿಹೊಳಿ‌ ಮೂರನೇ ಸ್ಥಾನದಲ್ಲಿರ್ತಿದ್ದ. ಯಡಿಯೂರಪ್ಪ, ಬಾಲಚಂದ್ರ ಜಾರಕಿಹೊಳಿ‌ ಬಂದಿದ್ದಕ್ಕೆ ರಮೇಶ್ ಗೆದ್ದಿದ್ದಾನೆ. ಕೊನೆಯ ಘಳಿಗೆಯಲ್ಲಿ ಬಾಲಚಂದ್ರ ಜಾರಕಿಹೊಳಿ‌ ಆಫೀಸ್‌ನಿಂದ ಮತದಾರರ ಮೇಲೆ ಒತ್ತಡ ಹೇರಲಾಯಿತು. ಸೋಲುತ್ತೇವೆ ಎಂದು‌ ಗೊತ್ತಾಗುತ್ತಿದ್ದಂತೆ ಅಂಬಿರಾವ್‌ ಲಕ್ಷಗಟ್ಟಲೆ ಹಣಹಂಚಿದ್ದಾನೆ. ರಮೇಶ ಇನ್ನೂ ಮೂರು ವರ್ಷ ಬಳಿಕವೇ ಹಳ್ಳಿಗೆ ಬರುತ್ತಾರೆ. ಬೈಎಲೆಕ್ಷನ್ ನಲ್ಲಿ ಸೊಸೆಗೆ ಬಹಳ ಸಿಂಗಾರ ಮಾಡಿದ್ರು. ಮುಂದಿನ ಚುನಾವಣೆಗೆ ಈ ಸೊಸೆ ಹಳೆದಾಗಿ ಹೋಗಿರುತ್ತಾಳೆ. ರಮೇಶ್ ಜಾರಕಿಹೊಳಿ ಕುರಿತು ಸತೀಶ್ ಜಾರಕಿಹೊಳಿ‌ ವ್ಯಂಗ್ಯವಾಡಿದರು.
ನೀರಾವರಿ, ಡಿಸಿಎಂ ಖಾತೆ ನೀಡಲಿ ಎಂಬ ಕಾರಣಕ್ಕೆ ರಮೇಶ ಸಿದ್ದರಾಮಯ್ಯನನ್ನು ಭೇಟಿ ಆಗಿದ್ದಾರೆ. ಈಗ ರಮೇಶ್ ಜಾರಕಿಹೊಳಿಗೆ ಕುಮಾರಸ್ವಾಮಿಯೂ ಬೇಕಾಗುತ್ತಾನೆ. ಮೋಸ, ಬ್ಲ್ಯಾಕ್ ಮೇಲ್ ಮಾಡಲೆಂದೇ ಇವರು ರಾಜಕೀಯಕ್ಕೆ ಬಂದಿದ್ದಾರೆ. ಸಿಎಂ ಬಿಎಸ್ ವೈರನ್ನೂ ರಮೇಶ ಬ್ಲ್ಯಾಕ್ ಮೇಲ್ ಮಾಡುವುದು ಶತಸಿದ್ಧ ಎಂದು ಆರೋಪಿಸಿದರು.
ಗೋಕಾಕ್‌ನಲ್ಲಿ ಇಂದಿಗೂ ಒಂದು ಸರ್ಕಾರಿ ಪದವಿ ಕಾಲೇಜು ತರಲಾಗಿಲ್ಲ. ರಮೇಶ್ ಏನೇ ಆದರೂ ನಮ್ಮ ತಾಲೂಕಿಗೆ ಉಪಯೋಗ ಆಗಲ್ಲ. ಮುಂದಿನ ಚುನಾವಣೆಯಲ್ಲಿ ರಮೇಶ್ ರಕ್ಷಣೆಗೆ ಯಾರೂ ಬರಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ನಾವು ಪಕ್ಷ ಬಲಪಡಿಸಬೇಕಾಗಿದೆ‌‌ ಎಂದರು.
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಮಾತನಾಡಿ, ಮಾವ-ಅಳಿಯನ ವಿರುದ್ಧ ನಾವು ಸೋತಿಲ್ಲ. ಯಡಿಯೂರಪ್ಪನವರ ವಿರುದ್ಧ ಸೋತಿದ್ದೇವೆ. ಯಡಿಯೂರಪ್ಪನವರ ಮುಖ ನೋಡಿ ರಮೇಶಗೆ ಮತ ಹಾಕಿದ್ದಾರೆ. ಚುನಾವಣೆ ವೇಳೆ ನಾವು ಒಳ್ಳೆ ಮಾರ್ಗದಲ್ಲಿ ಹೋದ್ರೆ ಅವರು ವಾಮಮಾರ್ಗದಲ್ಲಿ ಹೋಗಿದ್ದಾರೆ. ಜನರಿಗೆ ಮೋಸ ಮಾಡಿ ಮತ ಹಾಕಿಸಿಕೊಂಡಿದ್ದಾರೆ. ರಮೇಶ್ ನನ್ನು ನೀರಾವರಿ ಮಂತ್ರಿ ಮಾಡಿದ್ರೇ ಬಿಜೆಪಿಯನ್ನು ನೀರಿಗೆ ಬಿಡ್ತಾನೆ. ಬಿಜೆಪಿಯರನ್ನು ಬ್ಲಾಕ್ ಮೇಲ್ ಮಾಡಲೆಂದೇ ಸಿದ್ದರಾಮಯ್ಯನವರನ್ನು ರಮೇಶ ಭೇಟಿ ಮಾಡಿದ್ದಾನೆ. ರಮೇಶ್ ಗೆ ಪೌರಾಡಳಿತ ಖಾತೆ ಕೊಟ್ಟರೆ ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರುತ್ತೆ. ನೀರಾವರಿ ಸ್ಥಾನ ಕೊಟ್ಟರೆ ಗದ್ದಲ ಗ್ಯಾರಂಟಿ ಎಂದು‌ ಭವಿಷ್ಯ ನುಡಿದರು.
ರಾಜಕೀಯವಾಗಿ ರಮೇಶ ‌ಜತೆಗೆ ಸೇರಲ್ಲ. ಮುಂದಿನ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ‌ ನನಗೆ ಟಿಕೆಟ್ ಕೊಡಿಸುತ್ತಾರೆ.
ಮುಂದಿನ ಚುನಾವಣೆಯಲ್ಲಿಯೂ ರಮೇಶ ವಿರುದ್ಧ ನಾನೇ ಸ್ಪರ್ಧೆ ಮಾಡುತ್ತೇನೆ ಎಂದರು.
---
KN_BGM_01_15_Gokak_Congress_Samavesha_7201786

KN_BGM_01_15_Gokak_Congress_Samavesha_Vis_1,2

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.