ETV Bharat / business

ಕೋವಿಡ್ ಬಿಕ್ಕಟ್ಟಿನಿಂದಾಗಿ ಸಹಕಾರದ ನವಯುಗದ ಹೊಸ್ತಿಲಲ್ಲಿ ಇದ್ದೇವೆ: ಟಾಟಾ ಸನ್ಸ್​ ಅಧ್ಯಕ್ಷ

author img

By

Published : Dec 22, 2020, 10:58 PM IST

ಸಾಂಕ್ರಾಮಿಕ ರೋಗವು ನಿಯಮಗಳನ್ನು ಮತ್ತೆ ಬರೆಯುವಂತೆ ಮಾಡಿದೆ. ಸುರಕ್ಷತೆ ಮತ್ತು ಸ್ಥಿರತೆಯೆ ಬಗೆಗಿನ ಆದ್ಯತೆಗಳಲ್ಲಿ ಬದಲಾವಣೆಯಾಗಿದೆ. ಹಳೆಯ ಆರ್ಥಿಕತೆಯಿಂದ ಹೊರ ಹೊಮ್ಮುವ ಹೊಸ ಆರ್ಥಿಕತೆಯು ಬದಲಾವಣೆ ತರಲಿದೆ. ಕಂಪನಿಗಳು ಮೀರಿ ನಾಗರಿಕರು ಮತ್ತು ಸರ್ಕಾರಗಳು ಊಹಿಸಿಕೊಳ್ಳಲು ಕಷ್ಟಕರವಾದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದವು. ನಾವು ಸಹಕಾರದ ಹೊಸ ಯುಗದ ಹೊಸ್ತಿಲಲ್ಲಿದ್ದೇವೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಹೇಳಿದರು.

N Chandrasekaran
ಚಂದ್ರಶೇಖರನ್

ನವದೆಹಲಿ: ಕೊರೊನಾ ವೈರಸ್​ ತಂದ ಬಿಕ್ಕಟ್ಟಿನಿಂದಾಗಿ ಜಗತ್ತು ಸಹಕಾರದ ನವಯುಗದ ಹೊಸ್ತಿಲಲ್ಲಿದ್ದು, ವ್ಯಕ್ತಿಗಳು, ವ್ಯಾಪಾರಿಗಳು ಮತ್ತು ರಾಷ್ಟ್ರಗಳು ಸುಲಭವಾಗಿ ಸೇರ್ಪಡೆಗೊಳ್ಳಲಿವೆ. ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ಧನ್ಯವಾದಗಳು. ಜಾಗತಿಕ ಪ್ರಯತ್ನ ಮಾತ್ರವೇ ಆರೋಗ್ಯ ಬಿಕ್ಕಟ್ಟಿನಿಂದ ಸಾಮಾನ್ಯ ಸ್ಥಿತಿಗೆ ಮರಳಲು ನೆರವಾಗುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅಭಿಪ್ರಾಯಪಟ್ಟಿದ್ದಾರೆ.

ಸಾಂಕ್ರಾಮಿಕ ರೋಗವು ನಿಯಮಗಳನ್ನು ಮತ್ತೆ ಬರೆಯುವಂತೆ ಮಾಡಿದೆ. ಸುರಕ್ಷತೆ ಮತ್ತು ಸ್ಥಿರತೆಯೆ ಬಗೆಗಿನ ಆದ್ಯತೆಗಳಲ್ಲಿ ಬದಲಾವಣೆಯಾಗಿದೆ. ಹಳೆಯ ಆರ್ಥಿಕತೆಯಿಂದ ಹೊರಹೊಮ್ಮುವ ಹೊಸ ಆರ್ಥಿಕತೆಯು ಬದಲಾವಣೆ ತರಲಿದೆ. ಕಂಪನಿಗಳು ಮೀರಿ ನಾಗರಿಕರು ಮತ್ತು ಸರ್ಕಾರಗಳು ಊಹಿಸಿಕೊಳ್ಳಲು ಕಷ್ಟಕರವಾದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದವು. ನಾವು ಸಹಕಾರದ ಹೊಸ ಯುಗದ ಹೊಸ್ತಿಲಲ್ಲಿದ್ದೇವೆ. ಇದರಲ್ಲಿ ವ್ಯಕ್ತಿಗಳು, ವ್ಯವಹಾರಗಳು ಮತ್ತು ರಾಷ್ಟ್ರಗಳು ಹೆಚ್ಚು ಸುಲಭವಾಗಿ ಸೇರುತ್ತವೆ ಎಂದು ಹೇಳಿದರು.

ಇದನ್ನೂ ಓದಿ: ಶಿಪ್ಪಿಂಗ್ ಕಾರ್ಪ್​ನ ಸಂಪೂರ್ಣ ಪಾಲು ಖಾಸಗಿಗೆ ಮಾರಲು ಬಿಡ್ ಆಹ್ವಾನಿಸಿದ ಕೇಂದ್ರ ಸರ್ಕಾರ!

ವಿಶ್ವದ ಪ್ರತಿಯೊಂದು ದೇಶಕ್ಕೂ ಲಸಿಕೆ ವಿತರಿಸುವುದು ಸಿರಿ ಸಾಟಿಯಿಲ್ಲದ ಸಂಕೀರ್ಣತೆಯ ಅಂತಾರಾಷ್ಟ್ರೀಯ ಕಾರ್ಯಾಚರಣೆಯಾಗಿದೆ. ಕ್ಷಿಪ್ರ ಪರೀಕ್ಷೆ ಮತ್ತು ಹೊಸ ಚಿಕಿತ್ಸೆಗಳ ವಿಷಯದಲ್ಲೂ ಇದು ನಿಜವಾಗಿದೆ. ಜಾಗತಿಕ ಪ್ರಯತ್ನದಿಂದ ಮಾತ್ರ ನಮ್ಮನ್ನು ಸಹಜ ಸ್ಥಿತಿಗೆ ತರಬಹು. ಕೋವಿಡ್ ಕಾರಣದಿಂದಾಗಿ ನಿಯಮಗಳನ್ನು ಹೊಸದಾಗಿ ಬರೆಯಲಾಗುತ್ತಿದೆ ಎಂದರು.

ನವದೆಹಲಿ: ಕೊರೊನಾ ವೈರಸ್​ ತಂದ ಬಿಕ್ಕಟ್ಟಿನಿಂದಾಗಿ ಜಗತ್ತು ಸಹಕಾರದ ನವಯುಗದ ಹೊಸ್ತಿಲಲ್ಲಿದ್ದು, ವ್ಯಕ್ತಿಗಳು, ವ್ಯಾಪಾರಿಗಳು ಮತ್ತು ರಾಷ್ಟ್ರಗಳು ಸುಲಭವಾಗಿ ಸೇರ್ಪಡೆಗೊಳ್ಳಲಿವೆ. ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ಧನ್ಯವಾದಗಳು. ಜಾಗತಿಕ ಪ್ರಯತ್ನ ಮಾತ್ರವೇ ಆರೋಗ್ಯ ಬಿಕ್ಕಟ್ಟಿನಿಂದ ಸಾಮಾನ್ಯ ಸ್ಥಿತಿಗೆ ಮರಳಲು ನೆರವಾಗುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅಭಿಪ್ರಾಯಪಟ್ಟಿದ್ದಾರೆ.

ಸಾಂಕ್ರಾಮಿಕ ರೋಗವು ನಿಯಮಗಳನ್ನು ಮತ್ತೆ ಬರೆಯುವಂತೆ ಮಾಡಿದೆ. ಸುರಕ್ಷತೆ ಮತ್ತು ಸ್ಥಿರತೆಯೆ ಬಗೆಗಿನ ಆದ್ಯತೆಗಳಲ್ಲಿ ಬದಲಾವಣೆಯಾಗಿದೆ. ಹಳೆಯ ಆರ್ಥಿಕತೆಯಿಂದ ಹೊರಹೊಮ್ಮುವ ಹೊಸ ಆರ್ಥಿಕತೆಯು ಬದಲಾವಣೆ ತರಲಿದೆ. ಕಂಪನಿಗಳು ಮೀರಿ ನಾಗರಿಕರು ಮತ್ತು ಸರ್ಕಾರಗಳು ಊಹಿಸಿಕೊಳ್ಳಲು ಕಷ್ಟಕರವಾದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದವು. ನಾವು ಸಹಕಾರದ ಹೊಸ ಯುಗದ ಹೊಸ್ತಿಲಲ್ಲಿದ್ದೇವೆ. ಇದರಲ್ಲಿ ವ್ಯಕ್ತಿಗಳು, ವ್ಯವಹಾರಗಳು ಮತ್ತು ರಾಷ್ಟ್ರಗಳು ಹೆಚ್ಚು ಸುಲಭವಾಗಿ ಸೇರುತ್ತವೆ ಎಂದು ಹೇಳಿದರು.

ಇದನ್ನೂ ಓದಿ: ಶಿಪ್ಪಿಂಗ್ ಕಾರ್ಪ್​ನ ಸಂಪೂರ್ಣ ಪಾಲು ಖಾಸಗಿಗೆ ಮಾರಲು ಬಿಡ್ ಆಹ್ವಾನಿಸಿದ ಕೇಂದ್ರ ಸರ್ಕಾರ!

ವಿಶ್ವದ ಪ್ರತಿಯೊಂದು ದೇಶಕ್ಕೂ ಲಸಿಕೆ ವಿತರಿಸುವುದು ಸಿರಿ ಸಾಟಿಯಿಲ್ಲದ ಸಂಕೀರ್ಣತೆಯ ಅಂತಾರಾಷ್ಟ್ರೀಯ ಕಾರ್ಯಾಚರಣೆಯಾಗಿದೆ. ಕ್ಷಿಪ್ರ ಪರೀಕ್ಷೆ ಮತ್ತು ಹೊಸ ಚಿಕಿತ್ಸೆಗಳ ವಿಷಯದಲ್ಲೂ ಇದು ನಿಜವಾಗಿದೆ. ಜಾಗತಿಕ ಪ್ರಯತ್ನದಿಂದ ಮಾತ್ರ ನಮ್ಮನ್ನು ಸಹಜ ಸ್ಥಿತಿಗೆ ತರಬಹು. ಕೋವಿಡ್ ಕಾರಣದಿಂದಾಗಿ ನಿಯಮಗಳನ್ನು ಹೊಸದಾಗಿ ಬರೆಯಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.