ETV Bharat / briefs

ಒಂದೇ ಫ್ರೇಮ್​​​ನಲ್ಲಿ ತೂಗುದೀಪ್​ ಫ್ಯಾಮಿಲಿ..! - undefined

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್​​​​ವುಡ್​​ನಲ್ಲೇ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ. ಸದ್ಯಕ್ಕೆ ದರ್ಶನ್ 'ಯಜಮಾನ' ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಕೃಪೆ: Twitter
author img

By

Published : Feb 26, 2019, 5:02 PM IST

ಇನ್ನು ದರ್ಶನ್ ಫೆಬ್ರವರಿ 16 ರಂದು ಕೇಕ್ ಕಟ್​ ಮಾಡದೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ವಿಜೃಂಭಣೆಯ ಬರ್ತಡೇ ಅಲ್ಲದಿದ್ದರೂ ದಾಸನ ಅಭಿಮಾನಿಗಳು ಮಾತ್ರ ಅವರಿಗೆ ಉಡುಗೊರೆಯ ಸುರಿಮಳೆಯನ್ನೇ ಹರಿಸಿದ್ದರು. ಅಭಿಮಾನಿಯೊಬ್ಬ ಬೆನ್ನಿನ ಮೇಲೆ ದೊಡ್ಡದಾಗಿ ದರ್ಶನ್ ಟ್ಯಾಟೂ ಹಾಕಿಸಿಕೊಂಡಿದ್ದರು. ಇದೀಗ ಮತ್ತೊಬ್ಬ ಅಭಿಮಾನಿ ಒಂದೇ ಫ್ರೇಮ್​​​​ನಲ್ಲಿ ತೂಗುದೀಪ್ ಶ್ರೀನಿವಾಸ್​, ದರ್ಶನ್ ಹಾಗೂ ಅವರ ಪುತ್ರ ವಿನೀಶ್​ ಇರುವ ಚಿತ್ರವನ್ನು ಪೆನ್ಸಿಲ್​​ನಿಂದ ಬಿಡಿಸಿದ್ದಾರೆ.

ಈ ಪೋಟೋ ವಿಶೇಷ ಎಂದರೆ ತೂಗುದೀಪ್​​​​​​​​​​​​​​​ ಶ್ರೀನಿವಾಸ್ ದೊಡ್ಡ ಕುರ್ಚಿಯಲ್ಲಿ ಕುಳಿತು ಬಲಭಾಗ ನಿಂತಿರುವ ಮೊಮ್ಮಗ ವಿನೀಶ್ ಹೆಗಲ ಮೇಲೆ ಕೈ ಹಾಕಿದ್ದಾರೆ. ಎಡಭಾಗದಲ್ಲಿ ದರ್ಶನ್ ವಿರಾಜಮಾನರಾಗಿ ನಿಂತಿದ್ದಾರೆ. ಸದ್ಯಕ್ಕೆ ಈ ಸ್ಕೆಚ್​ ದರ್ಶನ್ ಅಭಿಮಾನಿಗಳ ಫೇಸ್​​​ಬುಕ್ ಹಾಗೂ ವಾಟ್ಸಾಪ್ ಸ್ಟೇಟಸ್​​​ನಲ್ಲಿ ವಿಜೃಂಭಿಸುತ್ತಿದೆ.

ಇನ್ನು ದರ್ಶನ್ ಫೆಬ್ರವರಿ 16 ರಂದು ಕೇಕ್ ಕಟ್​ ಮಾಡದೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ವಿಜೃಂಭಣೆಯ ಬರ್ತಡೇ ಅಲ್ಲದಿದ್ದರೂ ದಾಸನ ಅಭಿಮಾನಿಗಳು ಮಾತ್ರ ಅವರಿಗೆ ಉಡುಗೊರೆಯ ಸುರಿಮಳೆಯನ್ನೇ ಹರಿಸಿದ್ದರು. ಅಭಿಮಾನಿಯೊಬ್ಬ ಬೆನ್ನಿನ ಮೇಲೆ ದೊಡ್ಡದಾಗಿ ದರ್ಶನ್ ಟ್ಯಾಟೂ ಹಾಕಿಸಿಕೊಂಡಿದ್ದರು. ಇದೀಗ ಮತ್ತೊಬ್ಬ ಅಭಿಮಾನಿ ಒಂದೇ ಫ್ರೇಮ್​​​​ನಲ್ಲಿ ತೂಗುದೀಪ್ ಶ್ರೀನಿವಾಸ್​, ದರ್ಶನ್ ಹಾಗೂ ಅವರ ಪುತ್ರ ವಿನೀಶ್​ ಇರುವ ಚಿತ್ರವನ್ನು ಪೆನ್ಸಿಲ್​​ನಿಂದ ಬಿಡಿಸಿದ್ದಾರೆ.

ಈ ಪೋಟೋ ವಿಶೇಷ ಎಂದರೆ ತೂಗುದೀಪ್​​​​​​​​​​​​​​​ ಶ್ರೀನಿವಾಸ್ ದೊಡ್ಡ ಕುರ್ಚಿಯಲ್ಲಿ ಕುಳಿತು ಬಲಭಾಗ ನಿಂತಿರುವ ಮೊಮ್ಮಗ ವಿನೀಶ್ ಹೆಗಲ ಮೇಲೆ ಕೈ ಹಾಕಿದ್ದಾರೆ. ಎಡಭಾಗದಲ್ಲಿ ದರ್ಶನ್ ವಿರಾಜಮಾನರಾಗಿ ನಿಂತಿದ್ದಾರೆ. ಸದ್ಯಕ್ಕೆ ಈ ಸ್ಕೆಚ್​ ದರ್ಶನ್ ಅಭಿಮಾನಿಗಳ ಫೇಸ್​​​ಬುಕ್ ಹಾಗೂ ವಾಟ್ಸಾಪ್ ಸ್ಟೇಟಸ್​​​ನಲ್ಲಿ ವಿಜೃಂಭಿಸುತ್ತಿದೆ.

Intro:Body:

1971 ರ ಬಳಿಕ  ಅಂತಾರಾಷ್ಟ್ರೀಯ ಗಡಿರೇಖೆ ದಾಟಿದ ವಾಯುಪಡೆ...!! 

kannada newspaper, kannada news, etv bharat, Surgical strikes 2, IAF crosses LoC, first time, since 1971 war, 1971,ಕ  ಅಂತಾರಾಷ್ಟ್ರೀಯ, ಗಡಿರೇಖೆ ದಾಟಿದ, ವಾಯುಪಡೆ, 

Surgical strikes 2: IAF crosses LoC for the first time since 1971 war

ನವದೆಹಲಿ: 1971 ರ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆ ತಾನಾಗೇ  ಅಂತಾರಾಷ್ಟ್ರೀಯ ಗಡಿ ರೇಖೆ ಉಲ್ಲಂಘನೆ ಮಾಡಿ ಪಾಕ್​ ನೆಲದಲ್ಲಿ ಕಾರ್ಯಾಚರಣೆ ಮಾಡಿರುವುದು ವಿಶೇಷ.   ಈ ಹಿಂದೆ 1971 ರಲ್ಲಿ ಇಂಡಿಯನ್ ಏರ್​ಫೋರ್ಸ್​ ಗಡಿನಿಯಂತ್ರಣ ರೇಖೆಯನ್ನ ದಾಟಿ, ಗಡಿಗುಂಟ ದಾಳಿ ಕೈಗೊಂಡಿತ್ತು.  



ಸರಿ ಸುಮಾರು 45 ವರ್ಷಗಳ ಬಳಿಕ  ಭಾರತೀಯ ವಾಯುಪಡೆ ಇದೇ ಮೊದಲ ಬಾರಿಗೆ ಸರ್ಜಿಕಲ್​ ಸ್ಟ್ರೈಕ್​ ಪಾರ್ಟ್​ - 2 ದಲ್ಲಿ ಪಾಲ್ಗೊಂಡು  ಪ್ರಮುಖವಾಗಿ ಜೈಷೆ ಮೊಹಮ್ಮದ್​, ಹಿಜ್ಬುಲ್​ ಮುಜಾಹಿದ್ದೀನ್​, ಲಷ್ಕರ್​ ಉಗ್ರರ ಕ್ಯಾಂಪ್​ಗಳ ಮೇಲೆ ದಾಳಿ ಕೈಗೊಂಡಿದೆ.  



ಮಂಗಳವಾರ ತಡರಾತ್ರಿ 3 ಗಂಟೆ 30 ನಿಮಿಷಕ್ಕೆ ಭಾರತೀಯ ವಾಯುಪಡೆ ಪಾಕ್​ ಉಗ್ರರ ಅಡಗು ತಾಣಗಳನ್ನ ಗುರುತಿಸಿ ಸುಮಾರು ಸಾವಿರ ಕೆ.ಜಿಯಷ್ಟು ತೂಕದ ಬಾಂಬ್​ಗಳನ್ನ ಎಸೆದು  ದಾಳಿ ನಡೆಸಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನ ಹೊಡೆದುರುಳಿಸಿದೆ.  



ಬಾಲಕೋಟ್​, ಮುಜಾಫರಾಬಾದ್​ ಮತ್ತು ಚಕೋಠಿಗಳಲ್ಲಿ ಇದ್ದ ಉಗ್ರರ ಕ್ಯಾಂಪ್​ಗಳನ್ನ ಭಾರತೀಯ ಸೇನೆ ಧ್ವಂಸಗೊಳಿಸಿದೆ.   ಈ ಸುದ್ದಿಯನ್ನ ಪಾಕಿಸ್ತಾನ ಸೇನೆಯೇ ಒಪ್ಪಿಕೊಂಡಿದೆ.  ಭಾರತದ ವಾಯುಪಡೆ ಗಡಿನಿಯಂತ್ರಣ ರೇಖೆಯನ್ನ ಉಲ್ಲಂಘಿಸಿ ಪಾಕ್​ ನೆಲ ಪ್ರವೇಶಿಸಿದೆ ಎಂದು ಆರೋಪಿಸಿದೆ. 

 

 ಈ ಮಧ್ಯೆ ಇದೇ ಮೊದಲ ಬಾರಿ ಎಂಬಂತೆ ಭಾರತೀಯ ವಾಯುಪಡೆ ಪಾಕ್​ ಆಕ್ರಮಿತ ಕಾಶ್ಮೀರ ಅಷ್ಟೇ ಅಲ್ಲ, ಪಾಕಿಸ್ತಾನದ ನೆಲದಲ್ಲೂ ನುಗ್ಗಿ ಉಗ್ರರ ಕ್ಯಾಂಪ್​ಗಳನ್ನ ಧ್ವಂಸ ಮಾಡಿ ಗಮನ ಸೆಳೆದಿದೆ. ಅಷ್ಟೇ ಅಲ್ಲ, ನಮ್ಮ ಮೇಲೆ ದಾಳಿ ಮಾಡಿದರೆ ಪ್ರತೀಕಾರ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನ ಭಾರತೀಯ ಸೇನೆ ಹಾಗೂ ಸರ್ಕಾರ ನೀಡಿದೆ.  



ಈ ನಡುವೆ ಭಾರತ ಸೇನೆ ಅಂತಾರಾಷ್ಟ್ರೀಯ ಗಡಿಗುಂಟ ಕಟ್ಟೆಚ್ಚರ ವಹಿಸಿದ್ದು,  ಜಾಮನಗರ, ಮಾಲಿಯಾ, ಅಹಮದಾಬಾದ್​ ಮತ್ತು ವಡೋದರಾ ವಾಯುನೆಲೆಗಳಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.  ಯಾವುದೇ ಪರಿಸ್ಥಿತಿಯನ್ನ ಎದುರಿಸಲು  ಸೇನೆ ಸರ್ವ ಸನ್ನದ್ಧವಾಗಿದೆ. 


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.