ETV Bharat / briefs

ಸೂರ್ಯನ ಪ್ರತಾಪಕ್ಕೆ ತೆಲುಗು ರಾಜ್ಯ ಧಗ-ಧಗ... ಉರಿ ಬಿಸಿಲು, ಗಾಳಿಗೆ ಇಬ್ಬರ ಸಾವು! - ಗಾಳಿಗೆ ಇಬ್ಬರ ಸಾವು

ತೆಲುಗು ರಾಜ್ಯಗಳಲ್ಲಿ ಸೂರ್ಯನ ನರ್ತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೊಗುತ್ತಿದೆ. ನೈಋತ್ಯ ಮಾನ್ಸೂನ್ ಬಳಿಕವೂ ಜನರಿಗೆ ಕಷ್ಟ ತಪ್ಪಿದಲ್ಲ ಎಂದು ಹವಾಮಾನ ಇಲಾಖೆ ಸಂದೇಶ ರವಾನಿಸಿದೆ.

ಸೂರ್ಯನ ಪ್ರತಾಪ
author img

By

Published : May 28, 2019, 4:08 PM IST

ಅಮರಾವತಿ/ಹೈದರಾಬಾದ್​: ತೆಲುಗು ರಾಜ್ಯಗಳಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಈಗಲೇ ಸೂರ್ಯನ ಕಾಟಕ್ಕೆ ಬೇಸತ್ತ ಜನಕ್ಕೆ ಮತ್ತೊಂದು ‘ಬಿಸಿ’ ಸುದ್ದಿ ಹೊರ ಬಿದ್ದಿದೆ.

ಹೌದು, ಮುಂಬರುವ ದಿನಗಳಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ಸೂರ್ಯನ ರುದ್ರ ಪ್ರತಾಪಕ್ಕೆ ಜನ ತಲ್ಲಣಗೊಳ್ಳುವುದಂತೂ ಸತ್ಯ. ಕಲ್ಲು ಬಂಡೆಗಳು ಹೊಡೆಯುವಷ್ಟು ಬಿಸಿಲು ಈ ರಾಜ್ಯಗಳ ಮೇಲೆ ಬೀಳಲಿದೆ. ಸೂರ್ಯ ನರ್ತನಕ್ಕೆ ತೆಲುಗು ರಾಜ್ಯಗಳು ಅಗ್ನಿಕುಂಡದಂತಾಗುತ್ತವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮಂಗಳವಾರ, ಬುಧವಾರದಂದು ಆಂಧ್ರಪ್ರದೇಶದ 21 ಪ್ರಾಂತ್ಯದಲ್ಲಿ ಗರಿಷ್ಠ 47ರಿಂದ 48ರವರೆಗೆ ಉಷ್ಣಾಂಶ ದಾಖಲಾಗುವುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಎರಡು ದಿನಗಳು ಮನೆಯಿಂದ ಹೊರಬರುವಾಗ ಜನರು ಜಾಗೃತಿಯಿಂದ ಇರಬೇಕೆಂದು ತಿಳಿಸಿದೆ.

ಇನ್ನು ಉರಿ ಬಿಸಿಲು ಮತ್ತು ಉಷ್ಣಾಂಶ ಗಾಳಿಗೆ ಗುಂಟೂರು, ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜೂನ್​ 1ರವರೆಗೆ ಕೊಸ್ಟಲ್​ ಮತ್ತು ರಾಯಲಸೀಮಾದಲ್ಲಿ ಬಿಸಿಲಿನ ಪ್ರಭಾವ ಹೆಚ್ಚಾಗಿರುತ್ತೆ. ನೈಋತ್ಯ ಮಾನ್ಸೂನ್​ಗಳು ಪ್ರವೇಶಿಸಿದ ಬಳಿಕವೂ ಕಷ್ಟ ತಪ್ಪಿದಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಮರಾವತಿ/ಹೈದರಾಬಾದ್​: ತೆಲುಗು ರಾಜ್ಯಗಳಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಈಗಲೇ ಸೂರ್ಯನ ಕಾಟಕ್ಕೆ ಬೇಸತ್ತ ಜನಕ್ಕೆ ಮತ್ತೊಂದು ‘ಬಿಸಿ’ ಸುದ್ದಿ ಹೊರ ಬಿದ್ದಿದೆ.

ಹೌದು, ಮುಂಬರುವ ದಿನಗಳಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ಸೂರ್ಯನ ರುದ್ರ ಪ್ರತಾಪಕ್ಕೆ ಜನ ತಲ್ಲಣಗೊಳ್ಳುವುದಂತೂ ಸತ್ಯ. ಕಲ್ಲು ಬಂಡೆಗಳು ಹೊಡೆಯುವಷ್ಟು ಬಿಸಿಲು ಈ ರಾಜ್ಯಗಳ ಮೇಲೆ ಬೀಳಲಿದೆ. ಸೂರ್ಯ ನರ್ತನಕ್ಕೆ ತೆಲುಗು ರಾಜ್ಯಗಳು ಅಗ್ನಿಕುಂಡದಂತಾಗುತ್ತವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮಂಗಳವಾರ, ಬುಧವಾರದಂದು ಆಂಧ್ರಪ್ರದೇಶದ 21 ಪ್ರಾಂತ್ಯದಲ್ಲಿ ಗರಿಷ್ಠ 47ರಿಂದ 48ರವರೆಗೆ ಉಷ್ಣಾಂಶ ದಾಖಲಾಗುವುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಎರಡು ದಿನಗಳು ಮನೆಯಿಂದ ಹೊರಬರುವಾಗ ಜನರು ಜಾಗೃತಿಯಿಂದ ಇರಬೇಕೆಂದು ತಿಳಿಸಿದೆ.

ಇನ್ನು ಉರಿ ಬಿಸಿಲು ಮತ್ತು ಉಷ್ಣಾಂಶ ಗಾಳಿಗೆ ಗುಂಟೂರು, ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜೂನ್​ 1ರವರೆಗೆ ಕೊಸ್ಟಲ್​ ಮತ್ತು ರಾಯಲಸೀಮಾದಲ್ಲಿ ಬಿಸಿಲಿನ ಪ್ರಭಾವ ಹೆಚ್ಚಾಗಿರುತ್ತೆ. ನೈಋತ್ಯ ಮಾನ್ಸೂನ್​ಗಳು ಪ್ರವೇಶಿಸಿದ ಬಳಿಕವೂ ಕಷ್ಟ ತಪ್ಪಿದಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

Intro:Body:



ಸೂರ್ಯನ ಪ್ರತಾಪಕ್ಕೆ ತೆಲುಗು ರಾಜ್ಯ ಧಗ-ಧಗ... ಉರಿ ಬಿಸಿಲು, ಗಾಳಿಗೆ ಇಬ್ಬರ ಸಾವು!  

ತೆಲುಗು ರಾಜ್ಯಗಳಲ್ಲಿ ಸೂರ್ಯನ ನರ್ತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೊಗುತ್ತಿದೆ. ನೈಋತ್ಯ ಮಾನ್ಸೂನ್ ಬಳಿಕವೂ ಜನರಿಗೆ ಕಷ್ಟ ತಪ್ಪಿದಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. 



ಅಮರಾವತಿ/ಹೈದರಾಬಾದ್​: ತೆಲುಗು ರಾಜ್ಯಗಳಲ್ಲಿ ಸೂರ್ಯ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಈಗಲೇ ಸೂರ್ಯನ ಕಾಟಕ್ಕೆ ಬೇಸತ್ತ ಜನಕ್ಕೆ ಮತ್ತೊಂದು ‘ಬಿಸಿ’ ಸುದ್ದಿ ಹೊರ ಬಿದ್ದಿದೆ. 



ಹೌದು, ಮುಂಬರುವ ದಿನಗಳಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ಸೂರ್ಯನ ರುದ್ರ ಪ್ರತಾಪಕ್ಕೆ ಜನ ತಲ್ಲಣಗೊಳ್ಳುವುದಂತೂ ಸತ್ಯ. ಕಲ್ಲು ಬಂಡೆಗಳು ಹೊಡೆಯುವಷ್ಟು ಬಿಸಿಲು ಈ ರಾಜ್ಯಗಳ ಮೇಲೆ ಬೀಳಲಿದೆ. ಸೂರ್ಯ ನರ್ತನಕ್ಕೆ ತೆಲುಗು ರಾಜ್ಯಗಳು ಅಗ್ನಿಕುಂಡದಂತಾಗುತ್ತವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 



ಮಂಗಳವಾರ, ಬುಧವಾರದಂದು ಆಂಧ್ರಪ್ರದೇಶದ 21 ಪ್ರಾಂತ್ಯದಲ್ಲಿ ಗರಿಷ್ಠ 47ರಿಂದ 48ರವರೆಗೆ ಉಷ್ಣಾಂಶ ದಾಖಲಾಗುವುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಎರಡು ದಿನಗಳು ಮನೆಯಿಂದ ಹೊರಬರುವಾಗ  ಜನರು ಜಾಗೃತಿಯಿಂದ ಇರಬೇಕೆಂದು ತಿಳಿಸಿದೆ.  



ಇನ್ನು ಉರಿ ಬಿಸಿಲು ಮತ್ತು ಉಷ್ಣಾಂಶ ಗಾಳಿಗೆ ಗುಂಟೂರು, ಪೂರ್ವಗೋದಾವರಿ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜೂನ್​ 1ರವರೆಗೆ ಕೊಸ್ಟಲ್​ ಮತ್ತು ರಾಯಲಸೀಮದಲ್ಲಿ ಬಿಸಿಲಿನ ಪ್ರಭಾವ ಹೆಚ್ಚಾಗಿರುತ್ತೆ.  ನೈಋತ್ಯ ಮಾನ್ಸೂನ್​ಗಳು ಪ್ರವೇಶಿದ ಬಳಿಕವೂ ಕಷ್ಟ ತಪ್ಪಿದಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. 





ఇవేం ఎండలు బాబోయ్‌.. వేడితో ఉడికిపోతున్నాం.. ఉక్కపోతతో అల్లాడిపోతున్నాం.. అనుకుంటున్న ప్రజలకు మరో ‘వేడి’ వార్త! రానున్న రోజుల్లో ఎండలు మరింత ముదరనున్నాయి. రోహిణి కార్తె.. రోళ్లు పగిలే మంటలు రేపనుంది. భానుడి ఉగ్రరూపంతో రాష్ట్రం అగ్నిగుండంగా మారనుందని ఆర్‌టీజీఎస్‌ హెచ్చరించింది. మంగళ, బుధవారాల్లో రాష్ట్రంలోని పలు ప్రాంతాల్లో గరిష్ఠంగా 47నుంచి 48 డిగ్రీల ఉష్ణోగ్రతలు నమోదు కానున్నట్లు వెల్లడించింది. నైరుతి రుతుపవనాల రాకలో జాప్యంతో వేడి మరింత పెరుగుతుందని స్పష్టమవుతోంది.ఈ రెండు రోజులు ఇళ్ల నుంచి బయటకు వచ్చేప్పుడు ప్రజలు తగిన రక్షణ చర్యలు తీసుకోవాలని నిపుణులు సూచిస్తున్నారు. 

సోమవారం పలు ప్రాంతాల్లో గరిష్ఠ ఉష్ణోగ్రతలు ఇలా.. 

* చిత్తూరు జిల్లా విజయపురం: 46.02 డిగ్రీలు 

* నగరి: 46 

* వడమాలపేట: 45.83 

* 21 ప్రాంతాల్లో 45 డిగ్రీలకుపైగా ఉష్ణోగ్రత నమోదు. 

* వడదెబ్బతో గుంటూరు, తూర్పుగోదావరి జిల్లాల్లో ఇద్దరు మృతి చెందారు. 

రుతుపవనాలు వస్తేనే.. 

జూన్‌ 1 వరకు రాయలసీమ, కోస్తాలో ఎండల ప్రభావం అధికంగా ఉంటుందని ఆర్టీజీఎస్‌ స్పష్టం చేసింది. ఆ తర్వాత కూడా నైరుతి రుతుపవనాలు రాష్ట్రంలోకి ప్రవేశించే వరకు వడగాల్పులు తప్పవని అంచనా వేస్తోంది. వాతావరణంలో తేమశాతం పడిపోవడంతో ఉష్ణతాపం కూడా పెరగనుంది.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.