ETV Bharat / bharat

ತೆಲಂಗಾಣ ಎಂಎಲ್​ಸಿ ಚುನಾವಣೆ : ಭರ್ಜರಿ ಜಯ ಸಾಧಿಸಿದ ಮಾಜಿ ಪ್ರಧಾನಿ ಪುತ್ರಿ - ಸುರಭಿ ವಾಣಿ ದೇವಿ,

ಪದವೀಧರ ಎಂಎಲ್‌ಸಿ ಚುನಾವಣೆಯಲ್ಲಿ ಭಾರತದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಪುತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಅಭ್ಯರ್ಥಿ ಸುರಭಿ ವಾಣಿ ದೇವಿ ವಿಜಯಶಾಲಿಯಾಗಿದ್ದಾರೆ.

trs-candidate-surabhi-vani-devi-wins-in-graduate-mlc-elections
ಸುರಭಿ ವಾನಿ ದೇವಿ
author img

By

Published : Mar 20, 2021, 8:34 PM IST

ಹೈದರಾಬಾದ್ (ತೆಲಂಗಾಣ): ಮೆಹಬೂಬ್‌ನಗರ - ಹೈದರಾಬಾದ್- ರಂಗಾರೆಡ್ಡಿ ಪದವೀಧರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಪುತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಅಭ್ಯರ್ಥಿ ಸುರಭಿ ವಾಣಿ ದೇವಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಎಂಎಲ್​ಸಿ ಅಭ್ಯರ್ಥಿ ನರಪರಾಜು ರಾಮ್‌ಚಂದರ್​ ರಾವ್ ವಿರುದ್ಧ ಸುರಭಿ ವಾಣಿ ದೇವಿ ಜಯ ಗಳಿಸಿದ್ದಾರೆ. ಆದರೆ, ಟಿಆರ್‌ಎಸ್‌ನ ಸುರಭಿ ವಾಣಿ ದೇವಿ ಅವರ ವಿಜಯವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಇನ್ನಷ್ಟೇ ಘೋಷಿಸಬೇಕಿದೆ.

ಮತ್ತೊಂದೆಡೆ ವಾಣಿ ದೇವಿ ಗೆಲುವಿನಿಂದ ಖುಷ್​ ಆಗಿರುವ ಟಿಆರ್‌ಎಸ್ ಮುಖಂಡರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಹೈದರಾಬಾದ್ (ತೆಲಂಗಾಣ): ಮೆಹಬೂಬ್‌ನಗರ - ಹೈದರಾಬಾದ್- ರಂಗಾರೆಡ್ಡಿ ಪದವೀಧರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಪುತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಅಭ್ಯರ್ಥಿ ಸುರಭಿ ವಾಣಿ ದೇವಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಎಂಎಲ್​ಸಿ ಅಭ್ಯರ್ಥಿ ನರಪರಾಜು ರಾಮ್‌ಚಂದರ್​ ರಾವ್ ವಿರುದ್ಧ ಸುರಭಿ ವಾಣಿ ದೇವಿ ಜಯ ಗಳಿಸಿದ್ದಾರೆ. ಆದರೆ, ಟಿಆರ್‌ಎಸ್‌ನ ಸುರಭಿ ವಾಣಿ ದೇವಿ ಅವರ ವಿಜಯವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಇನ್ನಷ್ಟೇ ಘೋಷಿಸಬೇಕಿದೆ.

ಮತ್ತೊಂದೆಡೆ ವಾಣಿ ದೇವಿ ಗೆಲುವಿನಿಂದ ಖುಷ್​ ಆಗಿರುವ ಟಿಆರ್‌ಎಸ್ ಮುಖಂಡರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.