ETV Bharat / bharat

News Today: ಭಾರತ ಟೆಸ್ಟ್​, ಲಾಕ್​ಡೌನ್​ ಕುರಿತು ಸಿಎಂ ಬೊಮ್ಮಾಯಿ ಸಭೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು

author img

By

Published : Jan 4, 2022, 6:25 AM IST

ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಲಾಕ್​ಡೌನ್ ಮಾಡಬೇಕೇ ಅಥವಾ ಸೋಂಕು ತಡೆಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂಬುದರ ಕುರಿತು ಸಿಎಂ ಬಸವರಾಜು ಬೊಮ್ಮಾಯಿ ತಜ್ಞರೊಂದಿಗೆ ಚರ್ಚೆ ನಡೆಸಲಿದ್ದಾರೆ.

NEW today
ಇಂದಿನ ಪ್ರಮುಖ ಸುದ್ದಿಗಳು
  • ಒಮಿಕ್ರಾನ್​ ತಡೆಗೆ ಕೈಗೊಳ್ಳಬೇಕಾದ ಕ್ರಮ, ಲಾಕ್​ಡೌನ್​ ಕುರಿತು ತಜ್ಞರ ಜೊತೆಗೆ ಸಿಎಂ ಬೊಮ್ಮಾಯಿ ಸಭೆ
  • ಮಣಿಪುರದಲ್ಲಿ ಪ್ರಧಾನಿ ಮೋದಿಯಿಂದ ಹಲವಾರು ಯೋಜನೆಗಳಿಗೆ ಚಾಲನೆ
  • ಚಿಂಚೋಳಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
  • ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಕರ್ನಾಟಕ ನೀರಾವರಿ ನಿಗಮದ ಪ್ರಗತಿ ಪರಿಶೀಲನಾ ಸಭೆ
  • ಯುಪಿ ಚುನಾವಣೆ: ಉದ್ಯಮಿಗಳೊಂದಿಗೆ ಬಿಜೆಪಿ ಸಭೆ
  • ಆದಿ ಚುಂಚನಗಿರಿ ಮಠದ ಆವರಣದಲ್ಲಿ ರಾಜ್ಯಮಟ್ಟದ ಯುವ ಜನೋತ್ಸವ
  • ಐಎಸ್​ಎಲ್ಈಸ್ಟ್​ ಬೆಂಗಾಲ್ ವಿರುದ್ಧ ಬೆಂಗಳೂರು ಎಫ್​ಸಿ ಕಣಕ್ಕೆ
  • ಪುದುಚೇರಿಯಲ್ಲಿ 27ನೇ ಅಂತಾರಾಷ್ಟ್ರೀಯ ಯೋಗಾ ಫೆಸ್ಟಿವಲ್ ಆರಂಭ
  • ಜೋಹಾನ್ಸ್​ಬರ್ಗ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ 2ನೇ ಟೆಸ್ಟ್​ ಪಂದ್ಯ ಎರಡನೇ ದಿನ
  • ಫ್ರೊ ಕಬಡ್ಡಿ: ಹರಿಯಾಣ-ಯು ಮುಂಬಾ, ಯುಪಿ ಯೋಧಾ -ತಮಿಳ್ ತಲೈವಾಸ್​ ಮುಖಾಮುಖಿ

  • ಒಮಿಕ್ರಾನ್​ ತಡೆಗೆ ಕೈಗೊಳ್ಳಬೇಕಾದ ಕ್ರಮ, ಲಾಕ್​ಡೌನ್​ ಕುರಿತು ತಜ್ಞರ ಜೊತೆಗೆ ಸಿಎಂ ಬೊಮ್ಮಾಯಿ ಸಭೆ
  • ಮಣಿಪುರದಲ್ಲಿ ಪ್ರಧಾನಿ ಮೋದಿಯಿಂದ ಹಲವಾರು ಯೋಜನೆಗಳಿಗೆ ಚಾಲನೆ
  • ಚಿಂಚೋಳಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
  • ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಕರ್ನಾಟಕ ನೀರಾವರಿ ನಿಗಮದ ಪ್ರಗತಿ ಪರಿಶೀಲನಾ ಸಭೆ
  • ಯುಪಿ ಚುನಾವಣೆ: ಉದ್ಯಮಿಗಳೊಂದಿಗೆ ಬಿಜೆಪಿ ಸಭೆ
  • ಆದಿ ಚುಂಚನಗಿರಿ ಮಠದ ಆವರಣದಲ್ಲಿ ರಾಜ್ಯಮಟ್ಟದ ಯುವ ಜನೋತ್ಸವ
  • ಐಎಸ್​ಎಲ್ಈಸ್ಟ್​ ಬೆಂಗಾಲ್ ವಿರುದ್ಧ ಬೆಂಗಳೂರು ಎಫ್​ಸಿ ಕಣಕ್ಕೆ
  • ಪುದುಚೇರಿಯಲ್ಲಿ 27ನೇ ಅಂತಾರಾಷ್ಟ್ರೀಯ ಯೋಗಾ ಫೆಸ್ಟಿವಲ್ ಆರಂಭ
  • ಜೋಹಾನ್ಸ್​ಬರ್ಗ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ 2ನೇ ಟೆಸ್ಟ್​ ಪಂದ್ಯ ಎರಡನೇ ದಿನ
  • ಫ್ರೊ ಕಬಡ್ಡಿ: ಹರಿಯಾಣ-ಯು ಮುಂಬಾ, ಯುಪಿ ಯೋಧಾ -ತಮಿಳ್ ತಲೈವಾಸ್​ ಮುಖಾಮುಖಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.