ETV Bharat / bharat

'ಕಿಸಾನ್ ಮಹಾ ಪಂಚಾಯತ್' ಉದ್ದೇಶಿಸಿ ಮಾತನಾಡಲಿರುವ ಕಾಂಗ್ರೆಸ್‌ ನಾಯಕ ಸಚಿನ್ ಪೈಲಟ್

author img

By

Published : Feb 19, 2021, 8:09 AM IST

ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ರೈತರು ದೆಹಲಿ ಗಡಿಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ ಕ್ಯಾಂಪ್​​ ಮಾಡಿ ಪ್ರತಿಭಟಿಸುತ್ತಿದ್ದಾರೆ. ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ..

'kisan mahapanchayat' in Jaipur today
ಸಚಿನ್ ಪೈಲಟ್

ಜೈಪುರ(ರಾಜಸ್ಥಾನ) : ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲವಾಗಿ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಫೆಬ್ರವರಿ 19ರಂದು ರಾಜಸ್ಥಾನದ ಕೊಟ್ಖಾವಾಡ ಪ್ರದೇಶದಲ್ಲಿ 'ಕಿಸಾನ್ ಮಹಾಪಂಚಾಯತ್'ನಲ್ಲಿ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರೈತರ 'ಮಹಾಪಂಚಾಯತ್'ನ ಚಕ್ಸು ಶಾಸಕ ಮತ್ತು ವೇದ ಪ್ರಕಾಶ್ ಸೋಲಂಕಿ ಆಯೋಜಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

'kisan mahapanchayat' in Jaipur today
ಸಚಿನ್ ಪೈಲಟ್

ಓದಿ: ಚಿರಾಗ್​ ಪಾಸ್ವಾನ್​ಗೆ ​ಕೈಕೊಟ್ಟು ಜೆಡಿಯು ಸೇರಿದ 200ಕ್ಕೂ ಹೆಚ್ಚು ಎಲ್‌ಜೆಪಿ ನಾಯಕರು!

ಮೂಲಗಳ ಪ್ರಕಾರ, ಮಾಜಿ ಉಪಮುಖ್ಯಮಂತ್ರಿಗಳಿಗೆ ಹತ್ತಿರವೆಂದು ಪರಿಗಣಿಸಲ್ಪಟ್ಟ ಅನೇಕ ಕಾಂಗ್ರೆಸ್ ಶಾಸಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ದೌಸಾ ಮತ್ತು ಭಾರತ್ಪುರದಲ್ಲಿ ಪೈಲಟ್ ಇದೇ ರೀತಿಯ ಎರಡು 'ಮಹಾಪಂಚಾಯತ್'ಗಳನ್ನು ಉದ್ದೇಶಿಸಿ ಮಾತನಾಡಿದ್ದರು.

ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ರೈತರು ದೆಹಲಿ ಗಡಿಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ ಕ್ಯಾಂಪ್​​ ಮಾಡಿ ಪ್ರತಿಭಟಿಸುತ್ತಿದ್ದಾರೆ. ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.

ಜೈಪುರ(ರಾಜಸ್ಥಾನ) : ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲವಾಗಿ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಫೆಬ್ರವರಿ 19ರಂದು ರಾಜಸ್ಥಾನದ ಕೊಟ್ಖಾವಾಡ ಪ್ರದೇಶದಲ್ಲಿ 'ಕಿಸಾನ್ ಮಹಾಪಂಚಾಯತ್'ನಲ್ಲಿ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರೈತರ 'ಮಹಾಪಂಚಾಯತ್'ನ ಚಕ್ಸು ಶಾಸಕ ಮತ್ತು ವೇದ ಪ್ರಕಾಶ್ ಸೋಲಂಕಿ ಆಯೋಜಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

'kisan mahapanchayat' in Jaipur today
ಸಚಿನ್ ಪೈಲಟ್

ಓದಿ: ಚಿರಾಗ್​ ಪಾಸ್ವಾನ್​ಗೆ ​ಕೈಕೊಟ್ಟು ಜೆಡಿಯು ಸೇರಿದ 200ಕ್ಕೂ ಹೆಚ್ಚು ಎಲ್‌ಜೆಪಿ ನಾಯಕರು!

ಮೂಲಗಳ ಪ್ರಕಾರ, ಮಾಜಿ ಉಪಮುಖ್ಯಮಂತ್ರಿಗಳಿಗೆ ಹತ್ತಿರವೆಂದು ಪರಿಗಣಿಸಲ್ಪಟ್ಟ ಅನೇಕ ಕಾಂಗ್ರೆಸ್ ಶಾಸಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ದೌಸಾ ಮತ್ತು ಭಾರತ್ಪುರದಲ್ಲಿ ಪೈಲಟ್ ಇದೇ ರೀತಿಯ ಎರಡು 'ಮಹಾಪಂಚಾಯತ್'ಗಳನ್ನು ಉದ್ದೇಶಿಸಿ ಮಾತನಾಡಿದ್ದರು.

ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ರೈತರು ದೆಹಲಿ ಗಡಿಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ ಕ್ಯಾಂಪ್​​ ಮಾಡಿ ಪ್ರತಿಭಟಿಸುತ್ತಿದ್ದಾರೆ. ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.