ETV Bharat / bharat

‘ಮಹಾ’ ಆಕ್ಸಿಜನ್ ಬಿಕ್ಕಟ್ಟು: ಆಮ್ಲಜನಕ​ ಸಿಗದೇ ಪ್ರಾಣ ಕಳೆದುಕೊಂಡ ಆರು ಜನ

author img

By

Published : Apr 26, 2021, 12:59 PM IST

ಮಹಾರಾಷ್ಟ್ರದಲ್ಲಿ ಕೊರೊನಾ ಸಮಸ್ಯೆ ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ಆಕ್ಸಿಜನ್​ ಸಮಸ್ಯೆಯೂ ಉಲ್ಬಣಗೊಳ್ಳುತ್ತಿದೆ. ಈಗ ಆಮ್ಲಜನಕ ಸಿಗದೇ ಆರು ಜನ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

Oxygen crisis, Oxygen crisis in Thane, Six patients died at Vedanta Hospital, Thane news, ಆಕ್ಸಿಜನ್​ ಬಿಕ್ಕಟ್ಟು, ಥಾಣೆಯಲ್ಲಿ ಆಕ್ಸಿಜನ್​ ಬಿಕ್ಕಟ್ಟು, ಆಕ್ಸಿಜನ್​ ಅಲಭ್ಯದಿಂದಾಗಿ ಆರು ರೋಗಿಗಳು ಸಾವು, ಥಾಣೆಯಲ್ಲಿ ಆಕ್ಸಿಜನ್​ ಅಲಭ್ಯದಿಂದಾಗಿ ಆರು ರೋಗಿಗಳು ಸಾವು, ಥಾಣೆ ಸುದ್ದಿ,
ಆಮ್ಲಜನಕ​ ಸಿಗದೇ ಪ್ರಾಣ ಕಳೆದುಕೊಂಡ ಆರು ಜನ

ಥಾಣೆ: ಆಕ್ಸಿಜನ್​ ಅಲಭ್ಯತೆಯಿಂದಾಗಿ ಆರು ಜನ ಸಾವನ್ನಪ್ಪಿರುವ ದಾರುಣ ಘಟನೆ ನಗರದ ವೇದಾಂತ ಆಸ್ಪತ್ರೆಯಲ್ಲಿ ನಡೆದಿದೆ.

ವರ್ತಕ್​ ನಗರದ ಆಸ್ಪತ್ರೆಯಲ್ಲಿ ಆರು ಮಂದಿ ರೋಗಿಗಳು ಸಕಾಲದಲ್ಲಿ ಆಕ್ಸಿಜನ್​ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಪ್ರತಿಭಟನೆಗಿಳಿದಿದ್ದಾರೆ.

ಥಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಥಾಣೆ: ಆಕ್ಸಿಜನ್​ ಅಲಭ್ಯತೆಯಿಂದಾಗಿ ಆರು ಜನ ಸಾವನ್ನಪ್ಪಿರುವ ದಾರುಣ ಘಟನೆ ನಗರದ ವೇದಾಂತ ಆಸ್ಪತ್ರೆಯಲ್ಲಿ ನಡೆದಿದೆ.

ವರ್ತಕ್​ ನಗರದ ಆಸ್ಪತ್ರೆಯಲ್ಲಿ ಆರು ಮಂದಿ ರೋಗಿಗಳು ಸಕಾಲದಲ್ಲಿ ಆಕ್ಸಿಜನ್​ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಪ್ರತಿಭಟನೆಗಿಳಿದಿದ್ದಾರೆ.

ಥಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.