- ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದಾವಣಗೆರೆಗೆ ಭೇಟಿ
- ದಾವಣಗೆರೆಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆ ಮಾಡಲಿರುವ ಅಮಿತ್ ಶಾ
- ಬೆಳಗ್ಗೆ 11.30ಕ್ಕೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ
- ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಜಿಲ್ಲೆಗಳ ಬಿಜೆಪಿ ಪದಾಧಿಕಾರಿಗಳ ಸಭೆ: ಅರುಣ್ ಸಿಂಗ್ ಭಾಗಿ
- ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಮಹಿಳಾ ಸಮಾವೇಶ: ಹೆಚ್ಡಿಕೆ ಸೇರಿ ಪ್ರಮುಖರು ಭಾಗಿ
- ಗುಜರಾತ್, ಚಂಡೀಗಢ್ನಲ್ಲಿ ಇಂದಿನಿಂದ ಶಾಲಾ-ಕಾಲೇಜ್ ರೀ ಓಪನ್
- ಇಂದಿನಿಂದ ಮೂರು ಯೂರೋಪ್ ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿರುವ ಜೈಶಂಕರ್
- ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ಬ್ರಿಟಿಷ್ ಕೌಂಟರ್ಪಾರ್ಟ್ ಜೊತೆ ವಿದೇಶಾಂಗ ಸಚಿವರ ಚರ್ಚೆ
- ಮಹಾರಾಷ್ಟ್ರ ಸಿಎಂ ವಿರುದ್ಧದ ಹೇಳಿಕೆ: ವಿಚಾರಣೆಗೆ ಹಾಜರಾಗಲಿರುವ ಕೇಂದ್ರ ಸಚಿವ ರಾಣೆ
- ಭಾರತ - ಇಂಗ್ಲೆಂಡ್ ನಡುವೆ ಇಂದಿನಿಂದ 4ನೇ ಟೆಸ್ಟ್ ಪಂದ್ಯ
- ಸ್ಯಾಡಲ್ವುಡ್ ಬಾದ್ ಶಾ ಸುದೀಪ್ 50ನೇ ಹುಟ್ಟುಹಬ್ಬದ ಸಂಭ್ರಮ
- ಬೆಳಗ್ಗೆ 11:05ಕ್ಕೆ 'ವಿಕ್ರಾಂತ್ ರೋಣ' ಚಿತ್ರದ 'ದಿ ಡೆಡ್ ಮ್ಯಾನ್ಸ್ ಆಂಥೆಮ್' ರಿಲೀಸ್
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿ
ಇಂದಿನ ಪ್ರಮುಖ ಬೆಳವಣಿಗೆಗಳು ಹೀಗಿವೆ ನೋಡಿ...

news today
- ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದಾವಣಗೆರೆಗೆ ಭೇಟಿ
- ದಾವಣಗೆರೆಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆ ಮಾಡಲಿರುವ ಅಮಿತ್ ಶಾ
- ಬೆಳಗ್ಗೆ 11.30ಕ್ಕೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ
- ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಜಿಲ್ಲೆಗಳ ಬಿಜೆಪಿ ಪದಾಧಿಕಾರಿಗಳ ಸಭೆ: ಅರುಣ್ ಸಿಂಗ್ ಭಾಗಿ
- ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಮಹಿಳಾ ಸಮಾವೇಶ: ಹೆಚ್ಡಿಕೆ ಸೇರಿ ಪ್ರಮುಖರು ಭಾಗಿ
- ಗುಜರಾತ್, ಚಂಡೀಗಢ್ನಲ್ಲಿ ಇಂದಿನಿಂದ ಶಾಲಾ-ಕಾಲೇಜ್ ರೀ ಓಪನ್
- ಇಂದಿನಿಂದ ಮೂರು ಯೂರೋಪ್ ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿರುವ ಜೈಶಂಕರ್
- ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ಬ್ರಿಟಿಷ್ ಕೌಂಟರ್ಪಾರ್ಟ್ ಜೊತೆ ವಿದೇಶಾಂಗ ಸಚಿವರ ಚರ್ಚೆ
- ಮಹಾರಾಷ್ಟ್ರ ಸಿಎಂ ವಿರುದ್ಧದ ಹೇಳಿಕೆ: ವಿಚಾರಣೆಗೆ ಹಾಜರಾಗಲಿರುವ ಕೇಂದ್ರ ಸಚಿವ ರಾಣೆ
- ಭಾರತ - ಇಂಗ್ಲೆಂಡ್ ನಡುವೆ ಇಂದಿನಿಂದ 4ನೇ ಟೆಸ್ಟ್ ಪಂದ್ಯ
- ಸ್ಯಾಡಲ್ವುಡ್ ಬಾದ್ ಶಾ ಸುದೀಪ್ 50ನೇ ಹುಟ್ಟುಹಬ್ಬದ ಸಂಭ್ರಮ
- ಬೆಳಗ್ಗೆ 11:05ಕ್ಕೆ 'ವಿಕ್ರಾಂತ್ ರೋಣ' ಚಿತ್ರದ 'ದಿ ಡೆಡ್ ಮ್ಯಾನ್ಸ್ ಆಂಥೆಮ್' ರಿಲೀಸ್