ETV Bharat / bharat

ಉತ್ತರ ಪ್ರದೇಶಕ್ಕೆ ಇಂದು ಪ್ರಧಾನಿ, ರಾಷ್ಟ್ರಪತಿ : ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Jun 3, 2022, 7:29 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..

News Today
News Today
  • ಉತ್ತರ ಪ್ರದೇಶಕ್ಕೆ ಇಂದು ಪ್ರಧಾನಿ : ಲಖನೌದಲ್ಲಿ ಗ್ರೌಂಡ್ ಬ್ರೇಕಿಂಗ್ ಕಾರ್ಯಕ್ರಮ ಉದ್ಘಾಟಿಸಲಿರುವ ಮೋದಿ
  • ಬೆಂಗಳೂರು : ಕಾಂಗ್ರೆಸ್ ನವ ಸಂಕಲ್ಪ ಶಿಬಿರ - ಇಂದು ಎರಡನೇ ದಿನ
  • ಆಹಾರ ಕೊರತೆ : ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಯುರೋಪ್ ಒಕ್ಕೂಟ ಮುಖ್ಯಸ್ಥರ ಸಭೆ
  • ಕಾನ್ಪುರ ಬಳಿಯ ಪರೌಂಖ್ ಗ್ರಾಮಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ
  • ಸಿಎಂ ನಿವಾಸ, ರೇಸ್ ಕೋರ್ಸ ರಸ್ತೆ - ಬಿಹಾರ ಉಪ ಮುಖ್ಯಮಂತ್ರಿ ರೇಣು ದೇವಿ ಜೊತೆ ಸಿಎಂ ಬೊಮ್ಮಾಯಿ ಸಭೆ
  • ವಿಧಾನಸೌಧ -ವಿಶ್ವ ಬೈಸಿಕಲ್ ದಿನಾಚರಣೆ - ಸೈಕಲ್ ರ್ಯಾಲಿಗೆ ಚಾಲನೆ - ಸಚಿವ ಅಶ್ವತ್ಥ್‌ ನಾರಾಯಣ, ನಿರಾಣಿ, ನಾರಾಯಣಗೌಡ ಭಾಗಿ
  • ಆದಿಚುಂಚನಗಿರಿ ಮಠ, ವಿಜಯನಗರ - ಕುವೆಂಪು, ನಾಡಗೀತೆಗೆ ಅವಮಾನ ಪ್ರಕರಣದ ವಿರುದ್ಧ ಹೋರಾಟದ ಬಗ್ಗೆ ಸಭೆ - ನಿರ್ಮಲಾನಂದ ಸ್ವಾಮೀಜಿ ಭಾಗಿ
  • ಬಂಡಿ ಮಹಾಕಾಳಮ್ಮ ದೇವಸ್ಥಾನ - ನಟ ಉಪೇಂದ್ರ ಅಭಿನಯಿಸಿ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದ ಮುಹೂರ್ತ
  • ನಗರಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾರಿಗೆ ಇಲಾಖೆ ಸಭೆ

  • ಉತ್ತರ ಪ್ರದೇಶಕ್ಕೆ ಇಂದು ಪ್ರಧಾನಿ : ಲಖನೌದಲ್ಲಿ ಗ್ರೌಂಡ್ ಬ್ರೇಕಿಂಗ್ ಕಾರ್ಯಕ್ರಮ ಉದ್ಘಾಟಿಸಲಿರುವ ಮೋದಿ
  • ಬೆಂಗಳೂರು : ಕಾಂಗ್ರೆಸ್ ನವ ಸಂಕಲ್ಪ ಶಿಬಿರ - ಇಂದು ಎರಡನೇ ದಿನ
  • ಆಹಾರ ಕೊರತೆ : ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಯುರೋಪ್ ಒಕ್ಕೂಟ ಮುಖ್ಯಸ್ಥರ ಸಭೆ
  • ಕಾನ್ಪುರ ಬಳಿಯ ಪರೌಂಖ್ ಗ್ರಾಮಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ
  • ಸಿಎಂ ನಿವಾಸ, ರೇಸ್ ಕೋರ್ಸ ರಸ್ತೆ - ಬಿಹಾರ ಉಪ ಮುಖ್ಯಮಂತ್ರಿ ರೇಣು ದೇವಿ ಜೊತೆ ಸಿಎಂ ಬೊಮ್ಮಾಯಿ ಸಭೆ
  • ವಿಧಾನಸೌಧ -ವಿಶ್ವ ಬೈಸಿಕಲ್ ದಿನಾಚರಣೆ - ಸೈಕಲ್ ರ್ಯಾಲಿಗೆ ಚಾಲನೆ - ಸಚಿವ ಅಶ್ವತ್ಥ್‌ ನಾರಾಯಣ, ನಿರಾಣಿ, ನಾರಾಯಣಗೌಡ ಭಾಗಿ
  • ಆದಿಚುಂಚನಗಿರಿ ಮಠ, ವಿಜಯನಗರ - ಕುವೆಂಪು, ನಾಡಗೀತೆಗೆ ಅವಮಾನ ಪ್ರಕರಣದ ವಿರುದ್ಧ ಹೋರಾಟದ ಬಗ್ಗೆ ಸಭೆ - ನಿರ್ಮಲಾನಂದ ಸ್ವಾಮೀಜಿ ಭಾಗಿ
  • ಬಂಡಿ ಮಹಾಕಾಳಮ್ಮ ದೇವಸ್ಥಾನ - ನಟ ಉಪೇಂದ್ರ ಅಭಿನಯಿಸಿ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದ ಮುಹೂರ್ತ
  • ನಗರಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾರಿಗೆ ಇಲಾಖೆ ಸಭೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.