ETV Bharat / bharat

ಗ್ವಾಲಿಯರ್‌ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ; 10 ಮಂದಿ ಬಲಿ ಪಡೆದ ಹೆಮ್ಮಾರಿ

author img

By

Published : Apr 27, 2021, 3:23 PM IST

ಕೊರೊನಾ ರೋಗಿಗಳಿರುವ ವಾರ್ಡ್‌ನಲ್ಲಿ ಹಠಾತ್ ಆಮ್ಲಜನಕದ ಕೊರತೆ ಉಂಟಾಗಿ, 10 ಮಂದಿ ಆಕ್ಸಿಜನ್​ ಪೂರೈಕೆ ಇಲ್ಲದೇ ಕೊನೆಯುಸಿರೆಳೆದಿದ್ದಾರೆ.

oxygen
oxygen

ಗ್ವಾಲಿಯರ್‌(ಮಧ್ಯಪ್ರದೇಶ): ಆಮ್ಲಜನಕದ ಕೊರತೆಯಿಂದ 10 ರೋಗಿಗಳು ಸಾವನ್ನಪ್ಪಿರುವ ಘಟನೆ ಗ್ವಾಲಿಯರ್‌ನ ಕಮಲರಾಜ ಆಸ್ಪತ್ರೆಯಲ್ಲಿ ನಡೆದಿದೆ.

ಕೊರೊನಾ ರೋಗಿಗಳಿರುವ ವಾರ್ಡ್‌ನಲ್ಲಿ ಹಠಾತ್ ಆಮ್ಲಜನಕದ ಕೊರತೆ ಉಂಟಾಗಿ, 10 ಮಂದಿ ಆಕ್ಸಿಜನ್​ ಪೂರೈಕೆ ಇಲ್ಲದೇ ಕೊನೆ ಉಸಿರೆಳೆದಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಪ್ರವೀಣ್ ಪಾಠಕ್, ಸತೀಶ್ ಸಿಕಾರ್ವಾರ್ ಹಾಗೂ ಡಿಸಿ, ಎಸ್‌ಡಿಎಂ ಮತ್ತು ಪೊಲೀಸ್ ಅಧಿಕಾರಿಗಳು ತಲುಪಿದ್ದಾರೆ.

ಗ್ವಾಲಿಯರ್‌(ಮಧ್ಯಪ್ರದೇಶ): ಆಮ್ಲಜನಕದ ಕೊರತೆಯಿಂದ 10 ರೋಗಿಗಳು ಸಾವನ್ನಪ್ಪಿರುವ ಘಟನೆ ಗ್ವಾಲಿಯರ್‌ನ ಕಮಲರಾಜ ಆಸ್ಪತ್ರೆಯಲ್ಲಿ ನಡೆದಿದೆ.

ಕೊರೊನಾ ರೋಗಿಗಳಿರುವ ವಾರ್ಡ್‌ನಲ್ಲಿ ಹಠಾತ್ ಆಮ್ಲಜನಕದ ಕೊರತೆ ಉಂಟಾಗಿ, 10 ಮಂದಿ ಆಕ್ಸಿಜನ್​ ಪೂರೈಕೆ ಇಲ್ಲದೇ ಕೊನೆ ಉಸಿರೆಳೆದಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಪ್ರವೀಣ್ ಪಾಠಕ್, ಸತೀಶ್ ಸಿಕಾರ್ವಾರ್ ಹಾಗೂ ಡಿಸಿ, ಎಸ್‌ಡಿಎಂ ಮತ್ತು ಪೊಲೀಸ್ ಅಧಿಕಾರಿಗಳು ತಲುಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.