ETV Bharat / bharat

Live Video: ಚಲಿಸುತ್ತಿದ್ದ ರೈಲಿನೆದುರು ನಿಂತು ಆತ್ಮಹತ್ಯೆ ಮಾಡಿಕೊಂಡ ವಲಸೆ ಕಾರ್ಮಿಕ - ರಾಮಗುಂಡಂ ರೈಲು ನಿಲ್ದಾಣದಲ್ಲಿ ವಲಸೆ ಕಾರ್ಮಿಕ ಆತ್ಮಹತ್ಯೆ ಸುದ್ದಿ

ಇಂದು ಹೈದರಾಬಾದ್‌ನಿಂದ ರಾಮಗುಂಡಂ ರೈಲು ನಿಲ್ದಾಣಕ್ಕೆ ಬಂದ ವಲಸೆ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಗುಡಂ ರೈಲು ನಿಲ್ದಾಣದಲ್ಲಿ ಬರುತ್ತಿದ್ದ ಟ್ರೈನ್​ ಎದುರು ಹೋಗಿ ನಿಂತು ಸಾವನ್ನಪ್ಪಿದ್ದಾರೆ..

ಚಲಿಸುತ್ತಿದ್ದ ರೈಲಿನೆದುರು ನಿಂತು ಆತ್ಮಹತ್ಯೆಕೊಂಡ ವಲಸೆ ಕಾರ್ಮಿಕ
ಚಲಿಸುತ್ತಿದ್ದ ರೈಲಿನೆದುರು ನಿಂತು ಆತ್ಮಹತ್ಯೆಕೊಂಡ ವಲಸೆ ಕಾರ್ಮಿಕ
author img

By

Published : Nov 21, 2021, 9:59 PM IST

Updated : Nov 21, 2021, 10:42 PM IST

ವಲಸೆ ಕಾರ್ಮಿಕರೊಬ್ಬರು ಚಲಿಸುತ್ತಿರುವ ರೈಲಿನ ಮುಂದೆ ನಿಂತು ಆತ್ಮಹತ್ಯೆ ಮಾಡಿಕೊಂಡ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೆದ್ದಪಲ್ಲಿ ಜಿಲ್ಲೆಯ ರಾಮಗುಡಂ ರೈಲು ನಿಲ್ದಾಣದಲ್ಲಿ ಒಡಿಶಾದ ಕಾರ್ಮಿಕರೊಬ್ಬರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮುಂದೆ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಲಿಸುತ್ತಿದ್ದ ರೈಲಿನೆದುರು ನಿಂತು ಆತ್ಮಹತ್ಯೆ ಮಾಡಿಕೊಂಡ ವಲಸೆ ಕಾರ್ಮಿಕ..

ಇಂದು ಹೈದರಾಬಾದ್‌ನಿಂದ ರಾಮಗುಂಡಂ ರೈಲು ನಿಲ್ದಾಣಕ್ಕೆ ಬಂದ ವಲಸೆ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಗುಡಂ ರೈಲು ನಿಲ್ದಾಣದಲ್ಲಿ ಬರುತ್ತಿದ್ದ ಟ್ರೈನ್​ ಎದುರು ಹೋಗಿ ನಿಂತು ಸಾವನ್ನಪ್ಪಿದ್ದಾರೆ.

ಎಲ್ಲಾ ಪ್ರಯಾಣಿಕರು ಈ ದೃಶ್ಯ ನೋಡುತ್ತಿದ್ದರೂ ಅಸಹಾಯಕರಾಗಿದ್ದರು. ಆದರೆ, ಮೃತರು ಮಾನಸಿಕ ಅಸ್ವಸ್ಥರಾಗಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ವಲಸೆ ಕಾರ್ಮಿಕರೊಬ್ಬರು ಚಲಿಸುತ್ತಿರುವ ರೈಲಿನ ಮುಂದೆ ನಿಂತು ಆತ್ಮಹತ್ಯೆ ಮಾಡಿಕೊಂಡ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೆದ್ದಪಲ್ಲಿ ಜಿಲ್ಲೆಯ ರಾಮಗುಡಂ ರೈಲು ನಿಲ್ದಾಣದಲ್ಲಿ ಒಡಿಶಾದ ಕಾರ್ಮಿಕರೊಬ್ಬರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮುಂದೆ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಲಿಸುತ್ತಿದ್ದ ರೈಲಿನೆದುರು ನಿಂತು ಆತ್ಮಹತ್ಯೆ ಮಾಡಿಕೊಂಡ ವಲಸೆ ಕಾರ್ಮಿಕ..

ಇಂದು ಹೈದರಾಬಾದ್‌ನಿಂದ ರಾಮಗುಂಡಂ ರೈಲು ನಿಲ್ದಾಣಕ್ಕೆ ಬಂದ ವಲಸೆ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಗುಡಂ ರೈಲು ನಿಲ್ದಾಣದಲ್ಲಿ ಬರುತ್ತಿದ್ದ ಟ್ರೈನ್​ ಎದುರು ಹೋಗಿ ನಿಂತು ಸಾವನ್ನಪ್ಪಿದ್ದಾರೆ.

ಎಲ್ಲಾ ಪ್ರಯಾಣಿಕರು ಈ ದೃಶ್ಯ ನೋಡುತ್ತಿದ್ದರೂ ಅಸಹಾಯಕರಾಗಿದ್ದರು. ಆದರೆ, ಮೃತರು ಮಾನಸಿಕ ಅಸ್ವಸ್ಥರಾಗಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

Last Updated : Nov 21, 2021, 10:42 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.