ETV Bharat / bharat

ದೇವರನಾಡಲ್ಲಿ ಮಹಾಮಾರಿ ಆರ್ಭಟ : ಇಂದು 18,257 ಹೊಸ ಕೊರೊನಾ ಕೇಸ್ ಪತ್ತೆ

author img

By

Published : Apr 18, 2021, 7:22 PM IST

ಟೆಸ್ಟ್​ ಸಂಖ್ಯೆ ಹೆಚ್ಚಿಸಲು ಪಿಣರಾಯಿ ವಿಜಯನ್‌ ಸರ್ಕಾರ ನಿರ್ಧರಿಸಿದೆ. ತಿರುವನಂತಪುರದಲ್ಲಿ ಸಿಎಂ ಪಿಣರಾಯಿ ವಿಜಯನ್‌ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್‌ ಕುರಿತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ..

25 deaths
18,257 ಹೊಸ ಕೊರೊನಾ ಕೇಸ್ ಪತ್ತೆ

ಕೇರಳ : ರಾಜ್ಯದಲ್ಲಿ ಇಂದು 18,257 ಹೊಸ ಕೊರೊನಾ ಕೇಸ್​ ಪತ್ತೆಯಾಗಿವೆ. ಇವತ್ತು ಒಟ್ಟು 18,257 ಮಂದಿ ಡಿಸ್ಚಾರ್ಜ್​ ಆಗಿದ್ದು, 25 ಜನ ಕೊರೊನಾಗೆ ಬಲಿಯಾಗಿದ್ದಾರೆ.

ದಿನೇದಿನೆ ಕೋವಿಡ್​ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಕೇರಳ ಸರ್ಕಾರ ಕೋವಿಡ್ 2ನೇ ಅಲೆ ತಡೆಗೆ ನಿರ್ಬಂಧಗಳನ್ನು ಕಠಿಣಗೊಳಿಸಿದೆ. ಟೆಸ್ಟ್​ ಸಂಖ್ಯೆ ಹೆಚ್ಚಿಸಲು ಪಿಣರಾಯಿ ವಿಜಯನ್‌ ಸರ್ಕಾರ ನಿರ್ಧರಿಸಿದೆ. ತಿರುವನಂತಪುರದಲ್ಲಿ ಸಿಎಂ ಪಿಣರಾಯಿ ವಿಜಯನ್‌ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್‌ ಕುರಿತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇರಳ : ರಾಜ್ಯದಲ್ಲಿ ಇಂದು 18,257 ಹೊಸ ಕೊರೊನಾ ಕೇಸ್​ ಪತ್ತೆಯಾಗಿವೆ. ಇವತ್ತು ಒಟ್ಟು 18,257 ಮಂದಿ ಡಿಸ್ಚಾರ್ಜ್​ ಆಗಿದ್ದು, 25 ಜನ ಕೊರೊನಾಗೆ ಬಲಿಯಾಗಿದ್ದಾರೆ.

ದಿನೇದಿನೆ ಕೋವಿಡ್​ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಕೇರಳ ಸರ್ಕಾರ ಕೋವಿಡ್ 2ನೇ ಅಲೆ ತಡೆಗೆ ನಿರ್ಬಂಧಗಳನ್ನು ಕಠಿಣಗೊಳಿಸಿದೆ. ಟೆಸ್ಟ್​ ಸಂಖ್ಯೆ ಹೆಚ್ಚಿಸಲು ಪಿಣರಾಯಿ ವಿಜಯನ್‌ ಸರ್ಕಾರ ನಿರ್ಧರಿಸಿದೆ. ತಿರುವನಂತಪುರದಲ್ಲಿ ಸಿಎಂ ಪಿಣರಾಯಿ ವಿಜಯನ್‌ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್‌ ಕುರಿತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.