ETV Bharat / bharat

ಕೇರಳ ಯೂಟ್ಯೂಬರ್ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

author img

By

Published : Nov 10, 2020, 11:51 AM IST

ಯೂಟ್ಯೂಬರ್ ವಿಜಯ್ ಪಿ ನಾಯರ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಮೂವರು ಮಹಿಳೆಯರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕೇರಳ ಯೂಟ್ಯೂಬರ್ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಕೇರಳ ಯೂಟ್ಯೂಬರ್ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಕೇರಳ: ಯೂಟ್ಯೂಬರ್ ವಿಜಯ್ ಪಿ ನಾಯರ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮೂವರು ಮಹಿಳೆಯರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ಮಲಯಾಳಂ ಚಿತ್ರರಂಗದ ಡಬ್ಬಿಂಗ್ ಕಲಾವಿದರಾದ ಭಾಗ್ಯಲಕ್ಷ್ಮಿ, ಸಜ್ನಾ ಎನ್ಎಸ್ ಮತ್ತು ಶ್ರೀಲಕ್ಷ್ಮಿ ಅರಾಕಲ್ ಅವರಿಗೆ ಅಸಭ್ಯ ವಿಡಿಯೋ ಕಳುಹಿಸಿದ್ದರೆಂದು ಆರೋಪಿಸಿ, ಯೂಟ್ಯೂಬರ್ ವಿಜಯ್ ಪಿ ನಾಯರ್ ಮೇಲೆ ಮೂವರು ಮಹಿಳೆಯರು ಹಲ್ಲೆ ನಡೆಸಿದ್ದರೆಂದು ಹೇಳಲಾಗಿತ್ತು. ಈ ಸಂಬಂಧ ಮೂವರು ಮಹಿಳೆಯರು ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಇವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇಂದು ಮೂವರು ಮಹಿಳೆಯರಿಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.

ಕೇರಳ: ಯೂಟ್ಯೂಬರ್ ವಿಜಯ್ ಪಿ ನಾಯರ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮೂವರು ಮಹಿಳೆಯರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ಮಲಯಾಳಂ ಚಿತ್ರರಂಗದ ಡಬ್ಬಿಂಗ್ ಕಲಾವಿದರಾದ ಭಾಗ್ಯಲಕ್ಷ್ಮಿ, ಸಜ್ನಾ ಎನ್ಎಸ್ ಮತ್ತು ಶ್ರೀಲಕ್ಷ್ಮಿ ಅರಾಕಲ್ ಅವರಿಗೆ ಅಸಭ್ಯ ವಿಡಿಯೋ ಕಳುಹಿಸಿದ್ದರೆಂದು ಆರೋಪಿಸಿ, ಯೂಟ್ಯೂಬರ್ ವಿಜಯ್ ಪಿ ನಾಯರ್ ಮೇಲೆ ಮೂವರು ಮಹಿಳೆಯರು ಹಲ್ಲೆ ನಡೆಸಿದ್ದರೆಂದು ಹೇಳಲಾಗಿತ್ತು. ಈ ಸಂಬಂಧ ಮೂವರು ಮಹಿಳೆಯರು ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಇವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇಂದು ಮೂವರು ಮಹಿಳೆಯರಿಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.