ETV Bharat / bharat

ಶ್ರೀಲಂಕಾದಲ್ಲಿ ಇಂದು ನೂತನ ಕ್ಯಾಬಿನೆಟ್ ರಚನೆ ಸೇರಿ ಇಂದಿನ ಪ್ರಮುಖ ಘಟನಾವಳಿಗಳ ಮುನ್ನೋಟ

author img

By

Published : Apr 19, 2022, 7:11 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..

News Today
News Today
  • ಗುಜರಾತ್​ನ ಜಮಾನಗರದಲ್ಲಿ ವಿಶ್ವಸಂಸ್ಥೆಯ ಜಾಗತಿಕ ಪಾರಂಪರಿಕ ಔಷಧಿ ಕೇಂದ್ರ ಉದ್ಘಾಟಿಸಲಿರುವ ಪ್ರಧಾನಿ ಮೋದಿ
  • ಶ್ರೀಲಂಕಾದಲ್ಲಿ ಇಂದು ನೂತನ ಕ್ಯಾಬಿನೆಟ್ ರಚನೆ: ಹೊಸದಾಗಿ 18 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ
  • ಗುಜರಾತ್​ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನ ಪ್ರವಾಸ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
  • ಉಕ್ರೇನ್-ರಷ್ಯಾ ಬಿಕ್ಕಟ್ಟು ಕುರಿತು ಮಿತ್ರ ರಾಷ್ಟ್ರಗಳ ಜೊತೆ ಇಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಚರ್ಚೆ
  • ಕೇಂದ್ರ ಸರ್ಕಾರ ಇಂದು ದೆಹಲಿಯ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವ ಸಾಧ್ಯತೆ
  • ವಿಶಾಖಪಟ್ಟಣದಲ್ಲಿ ಹರಿಯಾಣ ಸಿಎಂ ಮನೋಹರಲಾಲ್ ಕಟ್ಟರ್ ಅವರನ್ನು ಭೇಟಿಯಾಲಿರುವ ಆಂಧ್ರ ಸಿಎಂ ಜಗನ್​ಮೋಹನ್ ರೆಡ್ಡಿ
  • ಮಳಯಾಳಂ ನಟ ದಿಲೀಪ್ ಪ್ರಕರಣ: ಇಂದು ಹೈಕೋರ್ಟ್​ನಲ್ಲಿ ತೀರ್ಪು
  • IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಲಕ್ನೋ ಸೂಪರ್ ಜೈಂಟ್ಸ್
  • ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಅವರಿಂದ ಇಂದು ಮಾಧ್ಯಮಗೋಷ್ಟಿ

  • ಗುಜರಾತ್​ನ ಜಮಾನಗರದಲ್ಲಿ ವಿಶ್ವಸಂಸ್ಥೆಯ ಜಾಗತಿಕ ಪಾರಂಪರಿಕ ಔಷಧಿ ಕೇಂದ್ರ ಉದ್ಘಾಟಿಸಲಿರುವ ಪ್ರಧಾನಿ ಮೋದಿ
  • ಶ್ರೀಲಂಕಾದಲ್ಲಿ ಇಂದು ನೂತನ ಕ್ಯಾಬಿನೆಟ್ ರಚನೆ: ಹೊಸದಾಗಿ 18 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ
  • ಗುಜರಾತ್​ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನ ಪ್ರವಾಸ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
  • ಉಕ್ರೇನ್-ರಷ್ಯಾ ಬಿಕ್ಕಟ್ಟು ಕುರಿತು ಮಿತ್ರ ರಾಷ್ಟ್ರಗಳ ಜೊತೆ ಇಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಚರ್ಚೆ
  • ಕೇಂದ್ರ ಸರ್ಕಾರ ಇಂದು ದೆಹಲಿಯ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವ ಸಾಧ್ಯತೆ
  • ವಿಶಾಖಪಟ್ಟಣದಲ್ಲಿ ಹರಿಯಾಣ ಸಿಎಂ ಮನೋಹರಲಾಲ್ ಕಟ್ಟರ್ ಅವರನ್ನು ಭೇಟಿಯಾಲಿರುವ ಆಂಧ್ರ ಸಿಎಂ ಜಗನ್​ಮೋಹನ್ ರೆಡ್ಡಿ
  • ಮಳಯಾಳಂ ನಟ ದಿಲೀಪ್ ಪ್ರಕರಣ: ಇಂದು ಹೈಕೋರ್ಟ್​ನಲ್ಲಿ ತೀರ್ಪು
  • IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಲಕ್ನೋ ಸೂಪರ್ ಜೈಂಟ್ಸ್
  • ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಅವರಿಂದ ಇಂದು ಮಾಧ್ಯಮಗೋಷ್ಟಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.