- ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ: ಸಂಸತ್ತು ಮತ್ತು ರಾಜ್ಯಗಳ ವಿಧಾನಸಭೆಗಳ ಆವರಣಗಳಲ್ಲಿ ಮತದಾನಕ್ಕೆ ಚು.ಆಯೋಗ ಸಕಲ ವ್ಯವಸ್ಥೆ
- ಸಂಸತ್ತಿನ ಮುಂಗಾರು ಅಧಿವೇಶನ: ಮಹತ್ವದ ಮಸೂದೆಗಳ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜು
- ಶೇ 5ರಷ್ಟು ಜಿಎಸ್ಟಿ ಅನುಷ್ಠಾನ: ಇಂದಿನಿಂದ ಮೊಸರು, ಮಜ್ಜಿಗೆ ಸೇರಿದಂತೆ ಕೆಎಂಎಫ್ ಉತ್ಪನ್ನಗಳ ಬೆಲೆ ಹೆಚ್ಚಳ
- NIIO ಸಂಕಿರಣ 'ಸ್ವಾವಲಂಬನ್' ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ, ಸಂಜೆ 4.30ಕ್ಕೆ
- ಬೆಳಗ್ಗೆ 11.30ಕ್ಕೆ ಖಾಸಗಿ ಹೋಟೆಲ್ನಲ್ಲಿ ಹಾಸ್ಯನಟ ಟೆನ್ನಿಸ್ ಕೃಷ್ಣ ಆಪ್ ಪಕ್ಷಕ್ಕೆ ಸೇರ್ಪಡೆ
- ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ವಾಟಾಳ್ ಪ್ರತಿಭಟನೆ
- ಮಧ್ಯಾಹ್ನ 12ಕ್ಕೆ ಪ್ರೆಸ್ಕ್ಲಬ್ನಲ್ಲಿ ಕರ್ನಾಟಕ ಚಿಟ್ ಫಂಡ್ ಸಂಘದ ಸುದ್ದಿಗೋಷ್ಟಿ
- ಮಧ್ಯಾಹ್ನ 12.15ಕ್ಕೆ ವಿಕಾಸ ಸೌಧದಲ್ಲಿ ಭಿಕ್ಷಾಟಣೆ ನಿರ್ಮೂಲನೆ ಕುರಿತು ಸಚಿವರ ಸಭೆ, ಸುದ್ದಿಗೋಷ್ಟಿ
- ಬೆಳಗ್ಗೆ 11.30ಕ್ಕೆ ಮಲ್ಲೇಶ್ವರಂನಲ್ಲಿ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದ ಸುದ್ದಿಗೋಷ್ಟಿ
- ಮಧ್ಯಾಹ್ನ 3ಕ್ಕೆ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಸಿನಿಮಾ ಟೀಸರ್ ಬಿಡುಗಡೆ
- ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರಿಗೆ 25ನೇ ವರ್ಷದ ಜನ್ಮದಿನ
- ಬಾಲಿವುಡ್, ಹಾಲಿವುಡ್ ನಟಿ, ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅವರಿಗೆ 39ನೇ ವರ್ಷದ ಹುಟ್ಟುಹಬ್ಬ
ರಾಷ್ಟ್ರಪತಿ ಚುನಾವಣೆಗೆ ಮತದಾನ, ಜಿಎಸ್ಟಿ ಹೊರೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು - ಬೆಳಗ್ಗೆ 7 ಗಂಟೆಯ ನ್ಯೂಸ್ ಟುಡೇ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
![ರಾಷ್ಟ್ರಪತಿ ಚುನಾವಣೆಗೆ ಮತದಾನ, ಜಿಎಸ್ಟಿ ಹೊರೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು important national and state events, important national and state events to look for today, News today 7am, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಬೆಳಗ್ಗೆ 7 ಗಂಟೆಯ ನ್ಯೂಸ್ ಟುಡೇ,](https://etvbharatimages.akamaized.net/etvbharat/prod-images/768-512-15852739-258-15852739-1658107168042.jpg?imwidth=3840)
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
- ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ: ಸಂಸತ್ತು ಮತ್ತು ರಾಜ್ಯಗಳ ವಿಧಾನಸಭೆಗಳ ಆವರಣಗಳಲ್ಲಿ ಮತದಾನಕ್ಕೆ ಚು.ಆಯೋಗ ಸಕಲ ವ್ಯವಸ್ಥೆ
- ಸಂಸತ್ತಿನ ಮುಂಗಾರು ಅಧಿವೇಶನ: ಮಹತ್ವದ ಮಸೂದೆಗಳ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜು
- ಶೇ 5ರಷ್ಟು ಜಿಎಸ್ಟಿ ಅನುಷ್ಠಾನ: ಇಂದಿನಿಂದ ಮೊಸರು, ಮಜ್ಜಿಗೆ ಸೇರಿದಂತೆ ಕೆಎಂಎಫ್ ಉತ್ಪನ್ನಗಳ ಬೆಲೆ ಹೆಚ್ಚಳ
- NIIO ಸಂಕಿರಣ 'ಸ್ವಾವಲಂಬನ್' ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ, ಸಂಜೆ 4.30ಕ್ಕೆ
- ಬೆಳಗ್ಗೆ 11.30ಕ್ಕೆ ಖಾಸಗಿ ಹೋಟೆಲ್ನಲ್ಲಿ ಹಾಸ್ಯನಟ ಟೆನ್ನಿಸ್ ಕೃಷ್ಣ ಆಪ್ ಪಕ್ಷಕ್ಕೆ ಸೇರ್ಪಡೆ
- ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ವಾಟಾಳ್ ಪ್ರತಿಭಟನೆ
- ಮಧ್ಯಾಹ್ನ 12ಕ್ಕೆ ಪ್ರೆಸ್ಕ್ಲಬ್ನಲ್ಲಿ ಕರ್ನಾಟಕ ಚಿಟ್ ಫಂಡ್ ಸಂಘದ ಸುದ್ದಿಗೋಷ್ಟಿ
- ಮಧ್ಯಾಹ್ನ 12.15ಕ್ಕೆ ವಿಕಾಸ ಸೌಧದಲ್ಲಿ ಭಿಕ್ಷಾಟಣೆ ನಿರ್ಮೂಲನೆ ಕುರಿತು ಸಚಿವರ ಸಭೆ, ಸುದ್ದಿಗೋಷ್ಟಿ
- ಬೆಳಗ್ಗೆ 11.30ಕ್ಕೆ ಮಲ್ಲೇಶ್ವರಂನಲ್ಲಿ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದ ಸುದ್ದಿಗೋಷ್ಟಿ
- ಮಧ್ಯಾಹ್ನ 3ಕ್ಕೆ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಸಿನಿಮಾ ಟೀಸರ್ ಬಿಡುಗಡೆ
- ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರಿಗೆ 25ನೇ ವರ್ಷದ ಜನ್ಮದಿನ
- ಬಾಲಿವುಡ್, ಹಾಲಿವುಡ್ ನಟಿ, ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅವರಿಗೆ 39ನೇ ವರ್ಷದ ಹುಟ್ಟುಹಬ್ಬ