ETV Bharat / bharat

ಪುನೀತ್‌ಗೆ ಕರುನಾಡ ಕಂಬನಿ: ಇಂದಿನ ವಿದ್ಯಮಾನಗಳ ಮುನ್ನೋಟ...

author img

By

Published : Oct 31, 2021, 6:10 AM IST

ರಾಷ್ಟ್ರ, ರಾಜ್ಯ, ಕ್ರೀಡೆ, ಸಿನಿಮಾ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ.

Etv bharat news today
Etv bharat news today
  • ಪುನೀತ್​ ರಾಜ್​ಕುಮಾರ್​ ನಿಧನ: ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರದ ಅಂತ್ಯಕ್ರಿಯೆ
  • ಪುನೀತ್​ ಅಂತಿಮ ಸಂಸ್ಕಾರದ ಬಳಿಕ ಕುಟುಂಬಸ್ಥರಿಂದ ಹಾಲು-ತುಪ್ಪ ಶಾಸ್ತ್ರ
  • ಬೆಂಗಳೂರಿನಲ್ಲಿ ಇಂದು ಮದ್ಯ ಮಾರಾಟ ನಿಷೇಧ
  • ಮಾಜಿ ಸಿಎಂ ಯಡಿಯೂರಪ್ಪನವರಿಗೆ 'ಬಸವರತ್ನ ಪ್ರಶಸ್ತಿ' ಪ್ರದಾನ ಕಾರ್ಯಕ್ರಮ
  • ರಾಜ್ಯದಲ್ಲಿ ಹಿಂಗಾರು ಚುರುಕು: ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ
  • ಕೇರಳದಲ್ಲಿ ಇಂದಿನಿಂದ ಮೂರು ದಿನ ಭಾರಿ ಮಳೆ ಮುನ್ಸೂಚನೆ
  • ಟಿ20 ವಿಶ್ವಕಪ್ ಟೂರ್ನಿ​​: ದುಬೈನಲ್ಲಿಂದು ಭಾರತ-ನ್ಯೂಜಿಲ್ಯಾಂಡ್​ ಮುಖಾಮುಖಿ ಸಂಜೆ- 7.30ಕ್ಕೆ
  • ಅಫ್ಘಾನಿಸ್ತಾನ- ನಮೀಬಿಯಾ ತಂಡಗಳ ನಡುವೆ ಸೆಣಸಾಟ- ಮಧ್ಯಾಹ್ನ: 3.30ಕ್ಕೆ
  • ರೋಮ್​ನಲ್ಲಿ ಜಿ20 ನಾಯಕರ ಶೃಂಗಸಭೆ: ಜಾಗತಿಕ ನಾಯಕರೊಂದಿಗೆ ಪ್ರಧಾನಿ ಮೋದಿ ಚರ್ಚೆ

  • ಪುನೀತ್​ ರಾಜ್​ಕುಮಾರ್​ ನಿಧನ: ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರದ ಅಂತ್ಯಕ್ರಿಯೆ
  • ಪುನೀತ್​ ಅಂತಿಮ ಸಂಸ್ಕಾರದ ಬಳಿಕ ಕುಟುಂಬಸ್ಥರಿಂದ ಹಾಲು-ತುಪ್ಪ ಶಾಸ್ತ್ರ
  • ಬೆಂಗಳೂರಿನಲ್ಲಿ ಇಂದು ಮದ್ಯ ಮಾರಾಟ ನಿಷೇಧ
  • ಮಾಜಿ ಸಿಎಂ ಯಡಿಯೂರಪ್ಪನವರಿಗೆ 'ಬಸವರತ್ನ ಪ್ರಶಸ್ತಿ' ಪ್ರದಾನ ಕಾರ್ಯಕ್ರಮ
  • ರಾಜ್ಯದಲ್ಲಿ ಹಿಂಗಾರು ಚುರುಕು: ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ
  • ಕೇರಳದಲ್ಲಿ ಇಂದಿನಿಂದ ಮೂರು ದಿನ ಭಾರಿ ಮಳೆ ಮುನ್ಸೂಚನೆ
  • ಟಿ20 ವಿಶ್ವಕಪ್ ಟೂರ್ನಿ​​: ದುಬೈನಲ್ಲಿಂದು ಭಾರತ-ನ್ಯೂಜಿಲ್ಯಾಂಡ್​ ಮುಖಾಮುಖಿ ಸಂಜೆ- 7.30ಕ್ಕೆ
  • ಅಫ್ಘಾನಿಸ್ತಾನ- ನಮೀಬಿಯಾ ತಂಡಗಳ ನಡುವೆ ಸೆಣಸಾಟ- ಮಧ್ಯಾಹ್ನ: 3.30ಕ್ಕೆ
  • ರೋಮ್​ನಲ್ಲಿ ಜಿ20 ನಾಯಕರ ಶೃಂಗಸಭೆ: ಜಾಗತಿಕ ನಾಯಕರೊಂದಿಗೆ ಪ್ರಧಾನಿ ಮೋದಿ ಚರ್ಚೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.