ETV Bharat / bharat

Watch Video: ಫತೇಹಾಬಾದ್​ನಲ್ಲಿ ಬಿಜೆಪಿ ಶಾಸಕರ ಕಾರಿಗೆ ಅನ್ನದಾತರ ಮುತ್ತಿಗೆ..

author img

By

Published : Jun 1, 2021, 6:58 PM IST

ತೋಹಾನಾದ ಬಿಜೆಪಿ ಶಾಸಕ ದೇವೇಂದ್ರ ಬಾಬ್ಲಿ ವಿರುದ್ಧ ಅನ್ನದಾತರು ಪ್ರತಿಭಟನೆ ನಡೆಸಿದ್ದು, ಘೋಷಣೆ ಕೂಗಿದ್ದಾರೆ. ಅಲ್ಲದೇ, ಕಾರಿಗೆ ಮುತ್ತಿಗೆ ಹಾಕಿ ಗಾಜು ಒಡೆದು ಹಾಕಿದ್ದಾರೆ ಎನ್ನಲಾಗ್ತಿದೆ..

ಫತೇಹಾಬಾದ್​ನಲ್ಲಿ ಬಿಜೆಪಿ ಶಾಸಕರ ಕಾರಿಗೆ ಅನ್ನದಾತರ ಮುತ್ತಿಗೆ..!
ಫತೇಹಾಬಾದ್​ನಲ್ಲಿ ಬಿಜೆಪಿ ಶಾಸಕರ ಕಾರಿಗೆ ಅನ್ನದಾತರ ಮುತ್ತಿಗೆ..!

ಫತೇಹಾಬಾದ್ : ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 6 ತಿಂಗಳಿಂದ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಸಮಸ್ಯೆ ಬಗೆಹರಿಯದ ಕಾರಣ, ಹರಿಯಾಣದಲ್ಲಿ ಬಿಜೆಪಿ ಶಾಸಕರಿಗೆ ರೈತರು ಮುತ್ತಿಗೆ ಹಾಕಿದ್ದಾರೆ.

ಫತೇಹಾಬಾದ್​ನಲ್ಲಿ ಬಿಜೆಪಿ ಶಾಸಕರ ಕಾರಿಗೆ ಅನ್ನದಾತರ ಮುತ್ತಿಗೆ..

ತೋಹಾನಾದ ಬಿಜೆಪಿ ಶಾಸಕ ದೇವೇಂದ್ರ ಬಾಬ್ಲಿ ವಿರುದ್ಧ ಅನ್ನದಾತರು ಪ್ರತಿಭಟನೆ ನಡೆಸಿದ್ದು, ಘೋಷಣೆ ಕೂಗಿದ್ದಾರೆ. ಅಲ್ಲದೇ, ಕಾರಿಗೆ ಮುತ್ತಿಗೆ ಹಾಕಿ ಗಾಜು ಒಡೆದು ಹಾಕಿದ್ದಾರೆ ಎನ್ನಲಾಗ್ತಿದೆ. ಇನ್ನು, ಸ್ಥಳದಲ್ಲೇ ಬೀಡುಬಿಟ್ಟಿದ್ದ ಅಧಿಕಾರಿಗಳು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ.

ಫತೇಹಾಬಾದ್ : ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 6 ತಿಂಗಳಿಂದ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಸಮಸ್ಯೆ ಬಗೆಹರಿಯದ ಕಾರಣ, ಹರಿಯಾಣದಲ್ಲಿ ಬಿಜೆಪಿ ಶಾಸಕರಿಗೆ ರೈತರು ಮುತ್ತಿಗೆ ಹಾಕಿದ್ದಾರೆ.

ಫತೇಹಾಬಾದ್​ನಲ್ಲಿ ಬಿಜೆಪಿ ಶಾಸಕರ ಕಾರಿಗೆ ಅನ್ನದಾತರ ಮುತ್ತಿಗೆ..

ತೋಹಾನಾದ ಬಿಜೆಪಿ ಶಾಸಕ ದೇವೇಂದ್ರ ಬಾಬ್ಲಿ ವಿರುದ್ಧ ಅನ್ನದಾತರು ಪ್ರತಿಭಟನೆ ನಡೆಸಿದ್ದು, ಘೋಷಣೆ ಕೂಗಿದ್ದಾರೆ. ಅಲ್ಲದೇ, ಕಾರಿಗೆ ಮುತ್ತಿಗೆ ಹಾಕಿ ಗಾಜು ಒಡೆದು ಹಾಕಿದ್ದಾರೆ ಎನ್ನಲಾಗ್ತಿದೆ. ಇನ್ನು, ಸ್ಥಳದಲ್ಲೇ ಬೀಡುಬಿಟ್ಟಿದ್ದ ಅಧಿಕಾರಿಗಳು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.