ETV Bharat / bharat

ವೆಲ್​ ಯಾತ್ರೆಗೆ ಹೋಗುತ್ತಿದ್ದಾಗ ಖುಷ್ಬೂಗೆ ಅಪಘಾತ... ಆ ಮುರುಗನ್​​​ ಕಾಪಾಡಿದ ಎಂದ ನಟಿ!

author img

By

Published : Nov 18, 2020, 10:33 AM IST

Updated : Nov 18, 2020, 11:15 AM IST

Khushbu Sundar met with an accident, BJP leader Khushbu Sundar met with an accident, Khushbu Sundar met with an accident in Melmaruvathur, Actress Khushbu Sundar, Actress Khushbu Sundar news, Actress Khushbu Sundar accident news, ಖುಷ್ಬು ಸುಂದರ್​ಗೆ ಅಪಘಾತ, ಬಿಜೆಪಿ ನಾಯಕಿ ಖುಷ್ಬು ಸುಂದರ್​ಗೆ ಅಪಘಾತ, ಮೆಲ್ಮಾರ್ವತೂರ್​ನಲ್ಲಿ ಬಿಜೆಪಿ ನಾಯಕಿ ಖುಷ್ಬು ಸುಂದರ್​ಗೆ ಅಪಘಾತ, ನಟಿ ಖುಷ್ಬು ಸುಂದರ್​ ಸುದ್ದಿ, ನಟಿ ಖುಷ್ಬು ಸುಂದರ್​ ಅಪಘಾತ ಸುದ್ದಿ,
ವೆಲ್​ ಯಾತ್ರಗೆ ಹೋಗುತ್ತಿದ್ದಾಗ ಖುಷ್ಬೂಗೆ ಅಪಘಾತ

10:31 November 18

ಕಾರಿನಲ್ಲಿ ನಟಿ ಖುಷ್ಬೂ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿರುವ ಘಟನೆ ತಮಿಳುನಾಡಿನ ಚೆಂಗಲ್​ಪೇಟ್​ ಜಿಲ್ಲೆಯಲ್ಲಿ ನಡೆದಿದೆ.

Khushbu Sundar met with an accident, BJP leader Khushbu Sundar met with an accident, Khushbu Sundar met with an accident in Melmaruvathur, Actress Khushbu Sundar, Actress Khushbu Sundar news, Actress Khushbu Sundar accident news, ಖುಷ್ಬು ಸುಂದರ್​ಗೆ ಅಪಘಾತ, ಬಿಜೆಪಿ ನಾಯಕಿ ಖುಷ್ಬು ಸುಂದರ್​ಗೆ ಅಪಘಾತ, ಮೆಲ್ಮಾರ್ವತೂರ್​ನಲ್ಲಿ ಬಿಜೆಪಿ ನಾಯಕಿ ಖುಷ್ಬು ಸುಂದರ್​ಗೆ ಅಪಘಾತ, ನಟಿ ಖುಷ್ಬು ಸುಂದರ್​ ಸುದ್ದಿ, ನಟಿ ಖುಷ್ಬು ಸುಂದರ್​ ಅಪಘಾತ ಸುದ್ದಿ,
ವೆಲ್​ ಯಾತ್ರಗೆ ಹೋಗುತ್ತಿದ್ದಾಗ ಖುಷ್ಬೂಗೆ ಅಪಘಾತ

ಚೆಂಗಲ್​ಪೇಟ್​: ವೆಲ್​ ಯಾತ್ರೆಗೆ ತೆರಳುತ್ತಿದ್ದ ವೇಳೆ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸಂಚರಿಸುತ್ತಿದ್ದ ಕಾರಿಗೆ ಟ್ಯಾಂಕರ್​ ಡಿಕ್ಕಿ ಹೊಡೆದಿರುವ ಘಟನೆ ಮಧುರಂಥಗಂ ಗ್ರಾಮದ ಬಳಿ ನಡೆದಿದೆ.

ಮೇಲ್ಮರ್ವತೂರ್​ನ ರಾಷ್ಟ್ರೀಯ ಹೆದ್ದಾರಿಯ ಮೂಲಕ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ವೆಲ್​ ಯಾತ್ರೆಯಲ್ಲಿ ಭಾಗಿಯಾಗಲು ಕಡಲೂರಿಗೆ ಸಂಚರಿಸುತ್ತಿದ್ದರು. ಈ ವೇಳೆ ನಟಿ ಖುಷ್ಬೂ ಸಂಚರಿಸುತ್ತಿದ್ದ ಕಾರಿಗೆ ಟ್ಯಾಂಕರ್​ ಡಿಕ್ಕಿ ಹೊಡೆದಿದೆ.

ಸಂಭವಿಸಿದ ಅಪಘಾತದಲ್ಲಿ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಆ ಮುರಗನೇ ನನ್ನನ್ನು ಕಾಪಾಡಿದ್ದಾನೆ ಎಂದು ನಟಿ ಖುಷ್ಬೂ ಟ್ವೀಟ್​ ಮಾಡಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

10:31 November 18

ಕಾರಿನಲ್ಲಿ ನಟಿ ಖುಷ್ಬೂ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿರುವ ಘಟನೆ ತಮಿಳುನಾಡಿನ ಚೆಂಗಲ್​ಪೇಟ್​ ಜಿಲ್ಲೆಯಲ್ಲಿ ನಡೆದಿದೆ.

Khushbu Sundar met with an accident, BJP leader Khushbu Sundar met with an accident, Khushbu Sundar met with an accident in Melmaruvathur, Actress Khushbu Sundar, Actress Khushbu Sundar news, Actress Khushbu Sundar accident news, ಖುಷ್ಬು ಸುಂದರ್​ಗೆ ಅಪಘಾತ, ಬಿಜೆಪಿ ನಾಯಕಿ ಖುಷ್ಬು ಸುಂದರ್​ಗೆ ಅಪಘಾತ, ಮೆಲ್ಮಾರ್ವತೂರ್​ನಲ್ಲಿ ಬಿಜೆಪಿ ನಾಯಕಿ ಖುಷ್ಬು ಸುಂದರ್​ಗೆ ಅಪಘಾತ, ನಟಿ ಖುಷ್ಬು ಸುಂದರ್​ ಸುದ್ದಿ, ನಟಿ ಖುಷ್ಬು ಸುಂದರ್​ ಅಪಘಾತ ಸುದ್ದಿ,
ವೆಲ್​ ಯಾತ್ರಗೆ ಹೋಗುತ್ತಿದ್ದಾಗ ಖುಷ್ಬೂಗೆ ಅಪಘಾತ

ಚೆಂಗಲ್​ಪೇಟ್​: ವೆಲ್​ ಯಾತ್ರೆಗೆ ತೆರಳುತ್ತಿದ್ದ ವೇಳೆ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸಂಚರಿಸುತ್ತಿದ್ದ ಕಾರಿಗೆ ಟ್ಯಾಂಕರ್​ ಡಿಕ್ಕಿ ಹೊಡೆದಿರುವ ಘಟನೆ ಮಧುರಂಥಗಂ ಗ್ರಾಮದ ಬಳಿ ನಡೆದಿದೆ.

ಮೇಲ್ಮರ್ವತೂರ್​ನ ರಾಷ್ಟ್ರೀಯ ಹೆದ್ದಾರಿಯ ಮೂಲಕ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ವೆಲ್​ ಯಾತ್ರೆಯಲ್ಲಿ ಭಾಗಿಯಾಗಲು ಕಡಲೂರಿಗೆ ಸಂಚರಿಸುತ್ತಿದ್ದರು. ಈ ವೇಳೆ ನಟಿ ಖುಷ್ಬೂ ಸಂಚರಿಸುತ್ತಿದ್ದ ಕಾರಿಗೆ ಟ್ಯಾಂಕರ್​ ಡಿಕ್ಕಿ ಹೊಡೆದಿದೆ.

ಸಂಭವಿಸಿದ ಅಪಘಾತದಲ್ಲಿ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಆ ಮುರಗನೇ ನನ್ನನ್ನು ಕಾಪಾಡಿದ್ದಾನೆ ಎಂದು ನಟಿ ಖುಷ್ಬೂ ಟ್ವೀಟ್​ ಮಾಡಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Last Updated : Nov 18, 2020, 11:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.