ETV Bharat / bharat

ಸರ್ಕಾರಿ ಶಾಲೆಗೆ ಹುತಾತ್ಮ ವೀರ ಯೋಧನ ಹೆಸರು: ಛತ್ತೀಸ್​ಗಢ ಸಿಎಂ ಘೋಷಣೆ!

author img

By

Published : Jun 18, 2020, 8:26 PM IST

2011 ರಲ್ಲಿ ಭಾರತೀಯ ಸೈನ್ಯ ಸೇರಿದ ಗಣೇಶ್ ಕುಂಜಮ್​​ ತಿಂಗಳ ಹಿಂದೆ ಲಡಾಖ್​ನಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ್ದರು.

Bhupesh Baghel
Bhupesh Baghel

ರಾಯ​ಪುರ(ಛತ್ತೀಸ್​ಗಢ): ಭಾರತ-ಚೀನಾ ಸಂಘರ್ಷದ ವೇಳೆ ಹುತಾತ್ಮರಾಗಿರುವ ವೀರ ಯೋಧ ಗಣೇಶ್​​ ಕುಂಜಮ್​​ ಅವರ ಹೆಸರನ್ನ ಸರ್ಕಾರಿ ಶಾಲೆಗೆ ನಾಮಕರಣ ಮಾಡುವುದಾಗಿ ಛತ್ತೀಸ್​​​​​ಗಢದ ಮುಖ್ಯಮಂತ್ರಿ ಭೂಪೇಶ್‌ ಬಾಗೇಲ್​ ಘೋಷಣೆ ಮಾಡಿದ್ದಾರೆ.

ಸರ್ಕಾರಿ ಶಾಲೆಗೆ ಹುತಾತ್ಮ ವೀರ ಯೋಧನ ಹೆಸರು

ಲಡಾಖ್​​ನ ಗಾಲ್ವನ್​ ಕಣಿವೆಯಲ್ಲಿ ಭಾರತ - ಚೀನಾ ನಡುವೆ ನಡೆದ ಕಾದಾಟದಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಅದರಲ್ಲಿ ಯೋಧ ಗಣೇಶ್​ ಕುಂಜಮ್​ ಸಹ ಮೃತರಾಗಿದ್ದು, ಅವರ ಸ್ವಗ್ರಾಮಕ್ಕೆ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಕರೆ ತಂದು, ಅಂತ್ಯಕ್ರಿಯೆ ನಡೆಸಲಾಗಿದೆ.

  • #RajbhavanNews
    राज्यपाल सुश्री अनुसुईया उइके की ओर से राज्यपाल के परिसहाय श्री अनंत श्रीवास्तव ने स्वामी विवेकानंद विमानतल पर शहीद श्री गणेशराम कुंजाम के पार्थिव शरीर पर पुष्पचक्र अर्पित कर श्रद्धांजलि दी। pic.twitter.com/Hu4Onh2b8n

    — Governor Chhattisgarh (@GovernorCG) June 18, 2020 " class="align-text-top noRightClick twitterSection" data=" ">

ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಭೂಪೇಶ್​ ಬಾಗೇಲ್​ ಈ ಮಾಹಿತಿ ನೀಡಿದ್ದು, ಸರ್ಕಾರಿ ಶಾಲೆಗೆ ಇವರ ಹೆಸರು ನಾಮಕರಣ ಮಾಡಲಾಗುವುದು ಎಂದಿದ್ದಾರೆ. ಜತೆಗೆ ಅವರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ನೀಡುವುದಾಗಿ ತಿಳಿಸಿರುವ ಅವರು, ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದಾರೆ. ರಾಯಪುರ್​​ದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ರಮನ್​ ಸಿಂಗ್​​ ಕೂಡ ಭಾಗಿಯಾಗಿದ್ದರು.

ರಾಯ​ಪುರ(ಛತ್ತೀಸ್​ಗಢ): ಭಾರತ-ಚೀನಾ ಸಂಘರ್ಷದ ವೇಳೆ ಹುತಾತ್ಮರಾಗಿರುವ ವೀರ ಯೋಧ ಗಣೇಶ್​​ ಕುಂಜಮ್​​ ಅವರ ಹೆಸರನ್ನ ಸರ್ಕಾರಿ ಶಾಲೆಗೆ ನಾಮಕರಣ ಮಾಡುವುದಾಗಿ ಛತ್ತೀಸ್​​​​​ಗಢದ ಮುಖ್ಯಮಂತ್ರಿ ಭೂಪೇಶ್‌ ಬಾಗೇಲ್​ ಘೋಷಣೆ ಮಾಡಿದ್ದಾರೆ.

ಸರ್ಕಾರಿ ಶಾಲೆಗೆ ಹುತಾತ್ಮ ವೀರ ಯೋಧನ ಹೆಸರು

ಲಡಾಖ್​​ನ ಗಾಲ್ವನ್​ ಕಣಿವೆಯಲ್ಲಿ ಭಾರತ - ಚೀನಾ ನಡುವೆ ನಡೆದ ಕಾದಾಟದಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಅದರಲ್ಲಿ ಯೋಧ ಗಣೇಶ್​ ಕುಂಜಮ್​ ಸಹ ಮೃತರಾಗಿದ್ದು, ಅವರ ಸ್ವಗ್ರಾಮಕ್ಕೆ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಕರೆ ತಂದು, ಅಂತ್ಯಕ್ರಿಯೆ ನಡೆಸಲಾಗಿದೆ.

  • #RajbhavanNews
    राज्यपाल सुश्री अनुसुईया उइके की ओर से राज्यपाल के परिसहाय श्री अनंत श्रीवास्तव ने स्वामी विवेकानंद विमानतल पर शहीद श्री गणेशराम कुंजाम के पार्थिव शरीर पर पुष्पचक्र अर्पित कर श्रद्धांजलि दी। pic.twitter.com/Hu4Onh2b8n

    — Governor Chhattisgarh (@GovernorCG) June 18, 2020 " class="align-text-top noRightClick twitterSection" data=" ">

ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಭೂಪೇಶ್​ ಬಾಗೇಲ್​ ಈ ಮಾಹಿತಿ ನೀಡಿದ್ದು, ಸರ್ಕಾರಿ ಶಾಲೆಗೆ ಇವರ ಹೆಸರು ನಾಮಕರಣ ಮಾಡಲಾಗುವುದು ಎಂದಿದ್ದಾರೆ. ಜತೆಗೆ ಅವರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ನೀಡುವುದಾಗಿ ತಿಳಿಸಿರುವ ಅವರು, ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದಾರೆ. ರಾಯಪುರ್​​ದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ರಮನ್​ ಸಿಂಗ್​​ ಕೂಡ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.