ETV Bharat / bharat

ಚೀನಾದೊಂದಿಗೆ ಉತ್ತಮ ಬಾಂಧವ್ಯ: ನೂತನ ವಿದೇಶಾಂಗ ಸಚಿವರ ವಿಶ್ವಾಸ - undefined

ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜೀಪಿಂಗ್​ ನಡುವೆ ಹುವಾನ್​​ನಲ್ಲಿ ಅತ್ಯುತ್ತಮ ಮಾತುಕತೆ ನಡೆದಿತ್ತು. ಆ ಬಳಿಕ ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಹೆಚ್ಚು ಸ್ಥಿರತೆ ಕಂಡು ಬಂದಿದೆ ಎಂದು ನೂತನ ವಿದೇಶಾಂಗ ಸಚಿವ ಜೈ ಶಂಕರ್​​ ಹೇಳಿದ್ದಾರೆ.

ನವದೆಹಲಿಯಲ್ಲಿ ವಿದೇಶಾಂಗ ಸಚಿವ ಜೈ ಶಂಕರ್ ಮಾತನಾಡಿದರು.
author img

By

Published : Jun 25, 2019, 3:14 PM IST

Updated : Jun 25, 2019, 3:31 PM IST

ನವದೆಹಲಿ: ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜೀಪಿಂಗ್​ ನಡುವೆ ಹುವಾನ್​​ನಲ್ಲಿ ಅತ್ಯುತ್ತಮ ಮಾತುಕತೆ ನಡೆದಿತ್ತು. ಆ ಬಳಿಕ ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಹೆಚ್ಚು ಸ್ಥಿರತೆ ಕಂಡು ಬಂದಿದೆ ಎಂದು ನೂತನ ವಿದೇಶಾಂಗ ಸಚಿವ ಜೈ ಶಂಕರ್​​ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಚೀನಾ ಅಧ್ಯಕ್ಷರು ಈ ವರ್ಷವೂ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಆ ಬಳಿಕ ಮತ್ತಷ್ಟು ಮಾತುಕತೆಗಳು ನಡೆಯಲಿವೆ ಎಂದಿರುವ ಅವರು, ನಾನೂ ಸಹ ಶೀಘ್ರದಲ್ಲೇ ಚೀನಾಕ್ಕೆ ಭೇಟಿ ನೀಡುವೆ, ಆದರೆ, ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಅಮೆರಿಕ ವಿದೇಶಾಂಗ ಸಚಿವರು ಭೇಟಿ ಕೊಡುವ ವಿಚಾರ ಮಾತನಾಡಿದ ವಿದೇಶಾಂಗ ಸಚಿವ ಜೈ ಶಂಕರ್ ಈ ಬಾರಿ ಅಮೆರಿಕ ನಿಯೋಗದೊಂದಿಗೆ ಖಂಡಿತವಾಗಿ ವ್ಯಾಪಾರ ಸಂಬಂಧಿ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ನಾನು ನಮ್ಮ ದೇಶದ ಒಳಿತಿನ ಬಗ್ಗೆ ಯೋಚಿಸಿದರೆ ಅವರು ಒಳಿತಿನ ಬಗ್ಗೆ ಯೋಚಿಸ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವು ಬಾರಿ ರಾಯಭಾರ ಸರಿಹೊಂದುವುದಿಲ್ಲ​ ಎಂದು ಅವರು ಹೇಳಿದರು.

ಈ ನಡುವೆ ಪಂಜಾಬ್ ನ್ಯಾಷನಲ್​ ಬ್ಯಾಂಕ್​ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್​ ಚೋಕ್ಸಿ ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ಖಡಕ್​ ಆಗಿ ಹೇಳಿದರು.
`

ನವದೆಹಲಿ: ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜೀಪಿಂಗ್​ ನಡುವೆ ಹುವಾನ್​​ನಲ್ಲಿ ಅತ್ಯುತ್ತಮ ಮಾತುಕತೆ ನಡೆದಿತ್ತು. ಆ ಬಳಿಕ ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಹೆಚ್ಚು ಸ್ಥಿರತೆ ಕಂಡು ಬಂದಿದೆ ಎಂದು ನೂತನ ವಿದೇಶಾಂಗ ಸಚಿವ ಜೈ ಶಂಕರ್​​ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಚೀನಾ ಅಧ್ಯಕ್ಷರು ಈ ವರ್ಷವೂ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಆ ಬಳಿಕ ಮತ್ತಷ್ಟು ಮಾತುಕತೆಗಳು ನಡೆಯಲಿವೆ ಎಂದಿರುವ ಅವರು, ನಾನೂ ಸಹ ಶೀಘ್ರದಲ್ಲೇ ಚೀನಾಕ್ಕೆ ಭೇಟಿ ನೀಡುವೆ, ಆದರೆ, ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಅಮೆರಿಕ ವಿದೇಶಾಂಗ ಸಚಿವರು ಭೇಟಿ ಕೊಡುವ ವಿಚಾರ ಮಾತನಾಡಿದ ವಿದೇಶಾಂಗ ಸಚಿವ ಜೈ ಶಂಕರ್ ಈ ಬಾರಿ ಅಮೆರಿಕ ನಿಯೋಗದೊಂದಿಗೆ ಖಂಡಿತವಾಗಿ ವ್ಯಾಪಾರ ಸಂಬಂಧಿ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ನಾನು ನಮ್ಮ ದೇಶದ ಒಳಿತಿನ ಬಗ್ಗೆ ಯೋಚಿಸಿದರೆ ಅವರು ಒಳಿತಿನ ಬಗ್ಗೆ ಯೋಚಿಸ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವು ಬಾರಿ ರಾಯಭಾರ ಸರಿಹೊಂದುವುದಿಲ್ಲ​ ಎಂದು ಅವರು ಹೇಳಿದರು.

ಈ ನಡುವೆ ಪಂಜಾಬ್ ನ್ಯಾಷನಲ್​ ಬ್ಯಾಂಕ್​ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್​ ಚೋಕ್ಸಿ ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ಖಡಕ್​ ಆಗಿ ಹೇಳಿದರು.
`

Intro:Body:

ಚೀನಾದೊಂದಿಗೆ ಉತ್ತಮ ಬಾಂಧವ್ಯ.. ನೂತನ ವಿದೇಶಾಂಗ ಸಚಿವರ ವಿಶ್ವಾಸ

ನವದೆಹಲಿ:   ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಹಾಗೂ  ಚೀನಾ ಅಧ್ಯಕ್ಷ ಕ್ಸಿ ಜಿಪಿಂಗ್​ ನಡುವೆ ಹುವಾನ್​​ನಲ್ಲಿ ಅತ್ಯುತ್ತಮ ಮಾತುಕತೆ ನಡೆದಿತ್ತು.  ಆ ಬಳಿಕ ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಹೆಚ್ಚು ಸ್ಥಿರತೆ ಕಂಡು ಬಂದಿದೆ ಎಂದು ನೂತನ ವಿದೇಶಾಂಗ ಸಚಿವ ಜೈ ಶಂಕರ್​​ ಹೇಳಿದ್ದಾರೆ.  



ನವದೆಹಲಿಯಲ್ಲಿ ಮಾತನಾಡಿದ ಅವರು, ಚೀನಾ ಅಧ್ಯಕ್ಷರು ಈ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಆ ಬಳಿಕ ಮತ್ತಷ್ಟು ಮಾತುಕತೆಗಳು ನಡೆಯಲಿವೆ ಎಂದಿರುವ ಅವರು,  ನಾನೂ ಸಹ ಶೀಘ್ರದಲ್ಲೇ ಚೀನಾಕ್ಕೆ ಭೇಟಿ ನೀಡುವೆ, ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. 



ಇನ್ನು ಅಮೆರಿಕ ವಿದೇಶಾಂಗ ಸಚಿವರು ಭೇಟಿ ಕೊಡುವ ವಿಚಾರ ಮಾತನಾಡಿದ  ವಿದೇಶಾಂಗ ಸಚಿವರು, ಈ ಬಾರಿ ಅಮೆರಿಕ ನಿಯೋಗದೊಂದಿಗೆ ಖಂಡಿತವಾಗಿ ವ್ಯಾಪಾರ ಸಂಬಂಧಿ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇವೆ.   ನಾನು ನಮ್ಮ ದೇಶದ ಒಳಿತಿನ ಬಗ್ಗೆ ಯೋಚಿಸಿದರೆ ಅವರು ಒಳಿತಿನ ಬಗ್ಗೆ ಯೋಚಿಸ್ತಾರೆ ಎಂದೂ ಇದೇವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಕೆಲವು ಬಾರಿ ರಾಯಭಾರ ವರ್ಕೌಟ್​ ಆಗಲ್ಲ ಎಂದು ಅವರು ಹೇಳಿದರು. 





ಈ ನಡುವೆ ಮೆಹುಲ್​ ಚೋಕ್ಸಿ ಅವರನ್ನ ಸ್ವದೇಶಕ್ಕೆ ಕರೆತರುವ ಪ್ರಯತ್ನಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು.  

 


Conclusion:
Last Updated : Jun 25, 2019, 3:31 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.