ETV Bharat / bharat

ಶಿರಡಿಗೆ ಹಾರಿದ ರೆಬಲ್ಸ್​: ತಮ್ಮ ಪರ ತೀರ್ಪು ಬರಲೆಂದು ದೇವರ ಮೊರೆ! - undefined

ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿನ್ನೆ ಸುಪ್ರೀಂ ಆದೇಶ ನೀಡಿದ ಬೆನ್ನಲ್ಲೇ ರೆಬೆಲ್​ ಶಾಸಕರು​ ವಿನಾಯಕನ ಗುಡಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು. ಇದೀಗ ಶಿರಡಿಯ ಬಾಬಾ ದೇಗುಲಕ್ಕೂ ಭೇಟಿ ನೀಡಿ ದರ್ಶನ ಪಡೆದರು.

Rebel MLAs
author img

By

Published : Jul 13, 2019, 11:56 AM IST

Updated : Jul 13, 2019, 2:32 PM IST

ಮುಂಬೈ: ಸ್ಪೀಕರ್​ಗೆ ರಾಜೀನಾಮೆ ನೀಡಿ ಮತ್ತೆ ಮುಂಬೈ ಸೇರಿರುವ ಬಂಡಾಯ ಶಾಸಕರು ಇದೀಗ ಶಿರಡಿಗೆ ಭೇಟಿ ನೀಡಿ ಸಾಯಿ ಬಾಬಾನ ದರ್ಶನ ಪಡೆದರು.

ಶಿರಡಿಯಲ್ಲಿ ರೆಬಲ್ಸ್​

ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿನ್ನೆ ಸುಪ್ರೀಂ ಆದೇಶ ನೀಡಿದ ಬೆನ್ನಲ್ಲೆ ಅತೃಪ್ತ ಶಾಸಕರು​ ವಿನಾಯಕನ ಗುಡಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಇದೀಗ ಶಿರಡಿಯ ಬಾಬಾ ದೇಗುಲಕ್ಕೂ ಭೇಟಿ ನೀಡಿ, ಸಾಯಿಬಾಬಾಗೆ ಪೂಜೆ ಸಲ್ಲಿಸಿದರು.

ಬಂಡಾಯ ಶಾಸಕರು

ರೆನೈಸೆನ್ಸ್​ ಹೋಟೆಲ್​ನಿಂದ ಮುಂಬೈ ಏರ್​ಪೋರ್ಟ್​ಗೆ ಬಂದ ಶಾಸಕರು, ಆನಂತರ ಶಿರಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು

ಈಗಾಗಲೆ ವಿಪ್​​ಅನ್ನೂ ಲೆಕ್ಕಿಸದೆ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಚಕ್ಕರ್​ ಹೊಡೆದಿದ್ದಾರೆ. ಮುಂದಿನ ದಿನಗಳಲ್ಲಾದರೂ ಅಧಿವೇಶನಕ್ಕೆ ಹಾಜರಾಗ್ತಾರಾ ಎಂಬುದು ಇನ್ನೂ ನಿಗೂಢವಾಗಿದೆ. ಈ ಮಧ್ಯೆ ಮಂಗಳವಾರ ಸುಪ್ರೀಂಕೋರ್ಟ್​ ತೀರ್ಪು ಪ್ರಕಟಿಸಲಿದ್ದು, ಶಾಸಕರ ಭವಿಷ್ಯವೂ ನಿರ್ಧಾರವಾಗಲಿದೆ.

ಮುಂಬೈ: ಸ್ಪೀಕರ್​ಗೆ ರಾಜೀನಾಮೆ ನೀಡಿ ಮತ್ತೆ ಮುಂಬೈ ಸೇರಿರುವ ಬಂಡಾಯ ಶಾಸಕರು ಇದೀಗ ಶಿರಡಿಗೆ ಭೇಟಿ ನೀಡಿ ಸಾಯಿ ಬಾಬಾನ ದರ್ಶನ ಪಡೆದರು.

ಶಿರಡಿಯಲ್ಲಿ ರೆಬಲ್ಸ್​

ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿನ್ನೆ ಸುಪ್ರೀಂ ಆದೇಶ ನೀಡಿದ ಬೆನ್ನಲ್ಲೆ ಅತೃಪ್ತ ಶಾಸಕರು​ ವಿನಾಯಕನ ಗುಡಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಇದೀಗ ಶಿರಡಿಯ ಬಾಬಾ ದೇಗುಲಕ್ಕೂ ಭೇಟಿ ನೀಡಿ, ಸಾಯಿಬಾಬಾಗೆ ಪೂಜೆ ಸಲ್ಲಿಸಿದರು.

ಬಂಡಾಯ ಶಾಸಕರು

ರೆನೈಸೆನ್ಸ್​ ಹೋಟೆಲ್​ನಿಂದ ಮುಂಬೈ ಏರ್​ಪೋರ್ಟ್​ಗೆ ಬಂದ ಶಾಸಕರು, ಆನಂತರ ಶಿರಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು

ಈಗಾಗಲೆ ವಿಪ್​​ಅನ್ನೂ ಲೆಕ್ಕಿಸದೆ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಚಕ್ಕರ್​ ಹೊಡೆದಿದ್ದಾರೆ. ಮುಂದಿನ ದಿನಗಳಲ್ಲಾದರೂ ಅಧಿವೇಶನಕ್ಕೆ ಹಾಜರಾಗ್ತಾರಾ ಎಂಬುದು ಇನ್ನೂ ನಿಗೂಢವಾಗಿದೆ. ಈ ಮಧ್ಯೆ ಮಂಗಳವಾರ ಸುಪ್ರೀಂಕೋರ್ಟ್​ ತೀರ್ಪು ಪ್ರಕಟಿಸಲಿದ್ದು, ಶಾಸಕರ ಭವಿಷ್ಯವೂ ನಿರ್ಧಾರವಾಗಲಿದೆ.

Intro:Body:

Rebel MLAs


Conclusion:
Last Updated : Jul 13, 2019, 2:32 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.