ETV Bharat / bharat

'ಪ್ರಜಾಪ್ರಭುತ್ವವನ್ನು ರಕ್ಷಿಸಿ' ದೇಶ ವಾಸಿಗಳಲ್ಲಿ ರಾಹುಲ್‌​ ಗಾಂಧಿ ಮನವಿ

ಕಾಂಗ್ರೆಸ್ ನಾಯಕ ತಮ್ಮ ಟ್ವಿಟರ್​ ಖಾತೆಯಲ್ಲಿ 'ನಾವು # ಸ್ಪೀಕ್ ಅಪ್​ ಫರ್ ಡೆಮೋಕ್ರಸಿಯಲ್ಲಿ ಒಂದಾಗೋಣ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮ ಧ್ವನಿಯನ್ನು ಹೆಚ್ಚಿಸೋಣ' (ಹಿಂದಿಯಿಂದ ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ..

author img

By

Published : Jul 26, 2020, 7:39 PM IST

Rahul Gandhi asks people to 'protect democracy', launches campaign
"ಪ್ರಜಾಪ್ರಭುತ್ವವನ್ನು ರಕ್ಷಿಸಿ" ನಾಗರಿಕರಲ್ಲಿ ರಾಜೀವ್​ ಗಾಂಧಿ ಮನವಿ

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ 'ಪ್ರಜಾಪ್ರಭುತ್ವವನ್ನು ರಕ್ಷಿಸಲು' ನಾಗರಿಕರು ಧ್ವನಿ ಎತ್ತಬೇಕೆಂದು ಮನವಿ ಮಾಡಿದರು ಮತ್ತು ಪಕ್ಷದ # ಸ್ಪೀಕ್ಅಪ್​ ಫಾರ್ ಡೆಮೋಕ್ರಸಿ ಅಭಿಯಾನವನ್ನು ಪ್ರಾರಂಭಿಸಿದರು.

ಕಾಂಗ್ರೆಸ್ ನಾಯಕ ತಮ್ಮ ಟ್ವಿಟರ್​ ಖಾತೆಯಲ್ಲಿ 'ನಾವು # ಸ್ಪೀಕ್ ಅಪ್​ ಫರ್ ಡೆಮೋಕ್ರಸಿಯಲ್ಲಿ ಒಂದಾಗೋಣ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮ ಧ್ವನಿಯನ್ನು ಹೆಚ್ಚಿಸೋಣ' (ಹಿಂದಿಯಿಂದ ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ​ ಪೋಸ್ಟ್ ಮಾಡಿದ ವಿಡಿಯೋದಲ್ಲಿ ವಾಯ್ಸ್‌ ಓವರ್ ಇದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷವು ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು 'ಸಂವಿಧಾನವನ್ನು ಕಿತ್ತುಹಾಕಿದೆ', 'ಪ್ರಜಾಪ್ರಭುತ್ವವನ್ನು ಕೆಡವಿದೆ' ಮತ್ತು 'ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ' ಎಂದು ಆರೋಪಿಸಲಾಗಿದೆ.

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ 'ಪ್ರಜಾಪ್ರಭುತ್ವವನ್ನು ರಕ್ಷಿಸಲು' ನಾಗರಿಕರು ಧ್ವನಿ ಎತ್ತಬೇಕೆಂದು ಮನವಿ ಮಾಡಿದರು ಮತ್ತು ಪಕ್ಷದ # ಸ್ಪೀಕ್ಅಪ್​ ಫಾರ್ ಡೆಮೋಕ್ರಸಿ ಅಭಿಯಾನವನ್ನು ಪ್ರಾರಂಭಿಸಿದರು.

ಕಾಂಗ್ರೆಸ್ ನಾಯಕ ತಮ್ಮ ಟ್ವಿಟರ್​ ಖಾತೆಯಲ್ಲಿ 'ನಾವು # ಸ್ಪೀಕ್ ಅಪ್​ ಫರ್ ಡೆಮೋಕ್ರಸಿಯಲ್ಲಿ ಒಂದಾಗೋಣ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮ ಧ್ವನಿಯನ್ನು ಹೆಚ್ಚಿಸೋಣ' (ಹಿಂದಿಯಿಂದ ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ​ ಪೋಸ್ಟ್ ಮಾಡಿದ ವಿಡಿಯೋದಲ್ಲಿ ವಾಯ್ಸ್‌ ಓವರ್ ಇದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷವು ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು 'ಸಂವಿಧಾನವನ್ನು ಕಿತ್ತುಹಾಕಿದೆ', 'ಪ್ರಜಾಪ್ರಭುತ್ವವನ್ನು ಕೆಡವಿದೆ' ಮತ್ತು 'ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ' ಎಂದು ಆರೋಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.