ETV Bharat / bharat

ಭಾರತದ ರಾಷ್ಟ್ರಪತಿಗಳಿಗೆ ಗಿನಿಯಾದ 'ನ್ಯಾಷನಲ್​​ ಆರ್ಡರ್​​ ಆಫ್​ ಮೆರಿಟ್​​' ಗೌರವ - guineas highest award

ಶನಿವಾರ ಗಿನಿಯಾದ ಅತ್ಯುನ್ನತ ಪ್ರಶಸ್ತಿಯಾದ 'ದಿ ನ್ಯಾಷನಲ್ ಆರ್ಡರ್ ಆಫ್ ಮೆರಿಟ್' ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್​​ನಾಥ್ ಕೋವಿಂದ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗಿದೆ.

ರಾಷ್ಟ್ರಪತಿ ಕೋವಿಂದ್​
author img

By

Published : Aug 4, 2019, 7:17 AM IST

ನವದೆಹಲಿ: ಕೆಲ ದಿನಗಳ ದಿನಗಳ ಕಾಲ ಬೆನಿನ್, ಗ್ಯಾಂಬಿಯಾ ಮತ್ತು ಗಿನಿಯಾಕ್ಕೆ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿ ರಾಮ್​​ನಾಥ್ ಕೋವಿಂದ್ ಅವರು ಇಂದು ನಸುಕಿನ ಜಾವ ದೆಹಲಿಗೆ ಬಂದಿಳಿದರು.

ಶನಿವಾರ ಗಿನಿಯಾದ ಅತ್ಯುನ್ನತ ಗೌರವವಾದ 'ದಿ ನ್ಯಾಷನಲ್ ಆರ್ಡರ್ ಆಫ್ ಮೆರಿಟ್' ಪ್ರಶಸ್ತಿಯನ್ನು ಕೋವಿಂದ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗಿದೆ.

ಇದಕ್ಕೂ ಮೊದಲು ಗಿನಿಯಾದಲ್ಲಿನ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಗಿನಿಯಾ ನಡುವಿನ ವ್ಯಾಪಾರ ಮತ್ತು ಹೂಡಿಕೆ ವೃದ್ಧಿಗೆ ಹಲವು ಅವಕಾಶಗಳಿವೆ. ಆರೋಗ್ಯ ರಕ್ಷಣೆ, ಎಬೋಲಾದಂತಹ ಮಾರಾಕ ರೋಗದ ವಿರುದ್ಧ ಹೋರಾಟ, ಕೃಷಿ, ಇಂಧನ ಸುರಕ್ಷತೆ, ಸಾಗಣೆಯಂತಹ ಯೋಜನೆಗಳಲ್ಲಿ ಜೊತೆಯಾಗಿ ಸಾಗಬೇಕು ಎಂದು ಸಲಹೆ ನೀಡಿದರು.

ನವದೆಹಲಿ: ಕೆಲ ದಿನಗಳ ದಿನಗಳ ಕಾಲ ಬೆನಿನ್, ಗ್ಯಾಂಬಿಯಾ ಮತ್ತು ಗಿನಿಯಾಕ್ಕೆ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿ ರಾಮ್​​ನಾಥ್ ಕೋವಿಂದ್ ಅವರು ಇಂದು ನಸುಕಿನ ಜಾವ ದೆಹಲಿಗೆ ಬಂದಿಳಿದರು.

ಶನಿವಾರ ಗಿನಿಯಾದ ಅತ್ಯುನ್ನತ ಗೌರವವಾದ 'ದಿ ನ್ಯಾಷನಲ್ ಆರ್ಡರ್ ಆಫ್ ಮೆರಿಟ್' ಪ್ರಶಸ್ತಿಯನ್ನು ಕೋವಿಂದ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗಿದೆ.

ಇದಕ್ಕೂ ಮೊದಲು ಗಿನಿಯಾದಲ್ಲಿನ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಗಿನಿಯಾ ನಡುವಿನ ವ್ಯಾಪಾರ ಮತ್ತು ಹೂಡಿಕೆ ವೃದ್ಧಿಗೆ ಹಲವು ಅವಕಾಶಗಳಿವೆ. ಆರೋಗ್ಯ ರಕ್ಷಣೆ, ಎಬೋಲಾದಂತಹ ಮಾರಾಕ ರೋಗದ ವಿರುದ್ಧ ಹೋರಾಟ, ಕೃಷಿ, ಇಂಧನ ಸುರಕ್ಷತೆ, ಸಾಗಣೆಯಂತಹ ಯೋಜನೆಗಳಲ್ಲಿ ಜೊತೆಯಾಗಿ ಸಾಗಬೇಕು ಎಂದು ಸಲಹೆ ನೀಡಿದರು.

Intro:ಬ್ಯಾಂಕ್ ನಲ್ಲಿ ಅಡಮಾನ ವಿಟ್ಟಿದ್ದ ಪಾಲಿಕೆಯ ನಾಲ್ಕು ಆಸ್ತಿಗಳು ಋಣಮುಕ್ತ..!!!!

ಹಿಂದಿನ ಕೌನ್ಸಿಲ್ ಅವಧಿಯಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದ ಪಾಲಿಕೆ ಆಸ್ತಿಗಳನ್ನು ಋಣಮುಕ್ತ ಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧಾರ ಮಾಡಿದೆ.ಬಿಬಿಎಮ್ ಒಡೆತನದ 11 ಆಸ್ತಿಗಳ ಪೈಕಿ ಇಗಾಗಲೇ 6 ಆಸ್ತಿಗಳು ಋಣಮುಕ್ತವಾಗಿದ್ದು. ಅಡಮಾನವಿಟ್ಟಿರೋ ಉಳಿಕೆ 5 ಆಸ್ತಿಗಳಲ್ಲಿ‌ 4 ಆಸ್ತಿ ಋಣ ಮುಕ್ತಗೊಳಿಸಲು ಪಾಲಿಕೆ ತಯಾರಿಮಾಡಿದೆ.
ಪಿಯುಬಿ ಕಟ್ಟಡ, ಕೆ ಆರ್ ಮಾರುಕಟ್ಟೆ, ಬಿಬಿಎಂಪಿ ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ,ಕಲಾಸಿ ಪಾಳ್ಯ ಮಾರುಕಟ್ಟೆ, ಕಟ್ಟಗಳು ಬ್ಯಾಂಕ್ ನಲ್ಲಿ ಅಡಮಾನದಲ್ಲಿ ಇವೆ.Body:ಇನ್ನೂ ಈ ನಾಲ್ಕು ಕಟ್ಟಡಗಳನ್ನು 2016-17 ರಲ್ಲಿ ಹುಡ್ಕೋ ಸಂಸ್ಥೆಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗಿ 871 ಕೋಟಿ ರೂಪಾಯಿಗಳಿಗೆ ಅಡಮಾನ ಮುಂದುವರೆಸಿ ಕಡಿಮೆ ಬಡ್ಡಿ ದರಕ್ಕೆ ವರ್ಗಹಿಸಲಾಗಿತ್ತು.
ಇದ್ದೀಗಾ ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾಗೆ 871 ಕೋಟಿ ರೂಪಾಯಿಗಳ ಹಣ ಸಂದಾಯ ಪೂರ್ಣ ಗೊಂಡಿದ್ದು ಅಡಮಾನವಿಟ್ಟ ಕಟ್ಟಡಗಳನ್ನು ಋಣ
ಮುಕ್ತಗೊಳಿಸಲು ಬಿಬಿಎಮ್ ನಿರ್ಧಾರ ಮಾಡಿದೆ.
ಇದರಲ್ಲಿ‌ ನಾಲ್ಕು ಕಟ್ಟಡಗಳನ್ನು ಋಣಮುಕ್ತ ಗೊಳಿಸೋದಾಗಿ ಮೇಯರ್ ಗಂಗಾಬಿಕೆ ಹೇಳಿದ್ದು.
ಕೆಆರ್ ಮಾರುಕಟ್ಟೆ ಹೊರತು ಪಡಿಸಿ ಉಳಿದ ಕಟ್ಟಡಗಳನ್ನು ಋಣಮುಕ್ತ ಮಾಡಲು ತಯಾರಿ ನಡೆಸಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.