ETV Bharat / bharat

2021ರ ತಮಿಳುನಾಡು ಚುನಾವಣೆಯಲ್ಲಿ ಪವಾಡ... ಸ್ಪರ್ಧೆಯ ಸುಳಿವು ಕೊಟ್ರಾ ಪಡೆಯಪ್ಪ?

ತಮಿಳುನಾಡು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೆಲ ದಿನಗಳ ಹಿಂದೆ ನಟ ಕಮಲ್​ ಹಾಸನ್​ ಜೊತೆ ಕೈ ಜೋಡಿಸಿರುವ ರಜನಿಕಾಂತ್ ತಮಿಳು ಜನತೆ ಶಾಕ್ ಹೇಳಿಕೆವೊಂದು ನೀಡಿದ್ದಾರೆ.

author img

By

Published : Nov 21, 2019, 5:02 PM IST

ತಮಿಳುನಾಡು ವಿಧಾನಸಭಾ ಚುನಾವಣೆ 2021

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸಿವೆ. ಈಗಾಗಲೇ ಕಮಲ್​ ಹಾಸನ್​ ಜೊತೆ ಕೈ ಜೋಡಿಸಿರುವ ನಟ ರಜನಿಕಾಂತ್​ ಜನತೆ ಸಿಹಿ ಸುದ್ದಿಯೊಂದು ಹೇಳಿದ್ದಾರೆ.

ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, 2021ರ ವಿಧಾನಸಭಾ ಚುನವಾಣೆಯಲ್ಲಿ ತಮಿಳುನಾಡು ಜನತೆ ದೊಡ್ಡ ಪವಾಡವನ್ನು ಕಾಣುತ್ತಾರೆ ಎಂದು ಹೇಳಿದ್ದಾರೆ.

ಈ ಮಾತಿನ ಪ್ರಕಾರ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುಳಿವು ನೀಡಿದಂತೆ ಕಾಣುತ್ತಿದೆ. ಒಟ್ಟಿನಲ್ಲಿ ತಮಿಳುನಾಡುನಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಶುರುವಾಗಿದ್ದು, ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ.

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸಿವೆ. ಈಗಾಗಲೇ ಕಮಲ್​ ಹಾಸನ್​ ಜೊತೆ ಕೈ ಜೋಡಿಸಿರುವ ನಟ ರಜನಿಕಾಂತ್​ ಜನತೆ ಸಿಹಿ ಸುದ್ದಿಯೊಂದು ಹೇಳಿದ್ದಾರೆ.

ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, 2021ರ ವಿಧಾನಸಭಾ ಚುನವಾಣೆಯಲ್ಲಿ ತಮಿಳುನಾಡು ಜನತೆ ದೊಡ್ಡ ಪವಾಡವನ್ನು ಕಾಣುತ್ತಾರೆ ಎಂದು ಹೇಳಿದ್ದಾರೆ.

ಈ ಮಾತಿನ ಪ್ರಕಾರ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುಳಿವು ನೀಡಿದಂತೆ ಕಾಣುತ್ತಿದೆ. ಒಟ್ಟಿನಲ್ಲಿ ತಮಿಳುನಾಡುನಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಶುರುವಾಗಿದ್ದು, ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ.

Intro:Body:

2021 assembly elections, 2021 Tamil Nadu assembly elections, 2021 Tamil Nadu assembly elections news,  Rajinikanth talk about 2021 Tamil Nadu assembly elections, Rajinikanth news, Rajinikanth latest news, 2021 ವಿಧಾನಸಭಾ ಚುನವಾಣೆ, 2021 ತಮಿಳುನಾಡು ವಿಧಾನಸಭಾ ಚುನವಾಣೆ, 2021 ತಮಿಳುನಾಡು ವಿಧಾನಸಭಾ ಚುನವಾಣೆ ಸುದ್ದಿ, 2021 ತಮಿಳುನಾಡು ವಿಧಾನಸಭಾ ಚುನವಾಣೆ ಬಗ್ಗೆ ರಜನಿಕಾಂತ್​ ಹೇಳಿಕೆ, ರಜನಿಕಾಂತ್​ ಸುದ್ದಿ, 



People of Tamil Nadu will ensure huge miracle in 2021 assembly elections: Rajinikanth



ತಮಿಳುನಾಡು ವಿಧಾನಸಭಾ ಚುನಾವಣೆ 2021: ಸ್ಪರ್ಧಿಸಲಿದ್ದಾರೆ ರಾಜ್ಯದ ಬಸ್​ ಕಂಡಕ್ಟರ್​! 



ತಮಿಳುನಾಡು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೆಲ ದಿನಗಳ ಹಿಂದೆ ನಟ ಕಮಲ್​ ಹಾಸನ್​ ಜೊತೆ ಕೈ ಜೋಡಿಸಿರುವ ರಜನಿಕಾಂತ್ ತಮಿಳು ಜನತೆ ಶಾಕ್ ಹೇಳಿಕೆವೊಂದು ನೀಡಿದ್ದಾರೆ. 



ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸಿವೆ. ಈಗಾಗಲೇ ಕಮಲ್​ ಹಾಸನ್​ ಜೊತೆ ಕೈ ಜೋಡಿಸಿರುವ ನಟ ರಜನಿಕಾಂತ್​ ಜನತೆ ಸಿಹಿ ಸುದ್ದಿಯೊಂದು ಹೇಳಿದ್ದಾರೆ. 



ಹೌದು, ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, 2021ರ ವಿಧಾನಸಭಾ ಚುನವಾಣೆಯಲ್ಲಿ ತಮಿಳುನಾಡು ಜನತೆ ದೊಡ್ಡ ಪವಾಡವನ್ನು ಕಾಣುತ್ತಾರೆ ಎಂದು ಹೇಳಿದ್ದಾರೆ. 



ಈ ಮಾತಿನ ಪ್ರಕಾರ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುಳಿವು ನೀಡಿದಂತೆ ಕಾಣುತ್ತಿದೆ. ಒಟ್ನಲ್ಲಿ ತಮಿಳುನಾಡುನಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಶುರುವಾಗಿದ್ದು, ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. 

 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.