ETV Bharat / bharat

ಮೋದಿ ಭೇಟಿಯಾದ ಬಾಂಗ್ಲಾ ಪಿಎಂ... ಮೂರು ಮಹತ್ವದ ಒಪ್ಪಂದಗಳಿಗೆ ಸಹಿ

author img

By

Published : Oct 5, 2019, 5:32 PM IST

ಭಾರತ - ಬಾಂಗ್ಲಾ ದೇಶಗಳ ನಡುವೆ ರಕ್ಷಣೆ,ವ್ಯಾಪಾರ ಮತ್ತು ಸಂಪರ್ಕ ಸೇರಿ ಇತರೆ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಈ ಮೂಲಕ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲಿಷ್ಠಗೊಳಿಸಲಾಯಿತು.

hasina meet modi

ನವದೆಹಲಿ : ನಾಲ್ಕು ದಿನಗಳ ಭಾರತದ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು.

  • Govt Sources: India‘s primary objective is to showcase continuous progress in bilateral relations b/w India&Bangladesh and make it irreversible. Our own larger vision is to take forward the ease of living & to extend benefits of easier quality of life to our neighbours. pic.twitter.com/Bz6tFG3uYx

    — ANI (@ANI) October 5, 2019 " class="align-text-top noRightClick twitterSection" data=" ">

ಉಭಯ ದೇಶಗಳ ನಡುವೆ ರಕ್ಷಣೆ,ವ್ಯಾಪಾರ ಮತ್ತು ಸಂಪರ್ಕ ಸೇರಿ ಇತರೆ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಈ ಮೂಲಕ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲಿಷ್ಠಗೊಳಿಸಲಾಯಿತು. ಇದೇ ವೇಳೆ ರೋಹಿಗ್ಯಾ ಸಮಸ್ಯೆ ಹಾಗೂ ಭಾರತ ಈರುಳ್ಳಿ ರಪ್ತು ಮಾಡುವುದನ್ನ ಸ್ಥಗಿತಗೊಳಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಗಂಭೀರವಾಗಿ ಚರ್ಚೆ ನಡೆಸಿತು.

ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ ಕಳೆದ ಒಂದು ವರ್ಷದಲ್ಲಿ ಎರಡು ದೇಶಗಳು ಒಟ್ಟಿಗೆ 12 ಯೋಜನೆ ಪ್ರಾರಂಭಿಸಿದ್ದು, ಅದರಿಂದ ಎರಡು ದೇಶದ ಜನರಿಗೆ ಲಾಭವಾಗಿದೆ ಎಂದು ತಿಳಿಸಿದರು. ನೆರೆಯ ಬಾಂಗ್ಲಾದಿಂದ ಎಲ್​ಪಿಜಿ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಇದರಿಂದ ನಮಗೆ ಅನಿಲ ಲಭ್ಯವಾದರೆ ಬಾಂಗ್ಲಾದೇಶಕ್ಕೆ ಉದ್ಯೋಗ ಲಭ್ಯವಾಗಲಿದೆ ಎಂದರು.

ಇದಕ್ಕೂ ಮುಂಚಿತವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್​ ಭೇಟಿ ಮಾಡಿದ ಹಸೀನಾ ಮಹತ್ವದ ವಿಷಯಗಳ ಕುರಿತು ಮಾತುಕತೆ ನಡೆಸಿದ್ದರು. ಈ ವಿಷಯವನ್ನ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್​ ಕುಮಾರ್​ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

ನವದೆಹಲಿ : ನಾಲ್ಕು ದಿನಗಳ ಭಾರತದ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು.

  • Govt Sources: India‘s primary objective is to showcase continuous progress in bilateral relations b/w India&Bangladesh and make it irreversible. Our own larger vision is to take forward the ease of living & to extend benefits of easier quality of life to our neighbours. pic.twitter.com/Bz6tFG3uYx

    — ANI (@ANI) October 5, 2019 " class="align-text-top noRightClick twitterSection" data=" ">

ಉಭಯ ದೇಶಗಳ ನಡುವೆ ರಕ್ಷಣೆ,ವ್ಯಾಪಾರ ಮತ್ತು ಸಂಪರ್ಕ ಸೇರಿ ಇತರೆ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಈ ಮೂಲಕ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲಿಷ್ಠಗೊಳಿಸಲಾಯಿತು. ಇದೇ ವೇಳೆ ರೋಹಿಗ್ಯಾ ಸಮಸ್ಯೆ ಹಾಗೂ ಭಾರತ ಈರುಳ್ಳಿ ರಪ್ತು ಮಾಡುವುದನ್ನ ಸ್ಥಗಿತಗೊಳಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಗಂಭೀರವಾಗಿ ಚರ್ಚೆ ನಡೆಸಿತು.

ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ ಕಳೆದ ಒಂದು ವರ್ಷದಲ್ಲಿ ಎರಡು ದೇಶಗಳು ಒಟ್ಟಿಗೆ 12 ಯೋಜನೆ ಪ್ರಾರಂಭಿಸಿದ್ದು, ಅದರಿಂದ ಎರಡು ದೇಶದ ಜನರಿಗೆ ಲಾಭವಾಗಿದೆ ಎಂದು ತಿಳಿಸಿದರು. ನೆರೆಯ ಬಾಂಗ್ಲಾದಿಂದ ಎಲ್​ಪಿಜಿ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಇದರಿಂದ ನಮಗೆ ಅನಿಲ ಲಭ್ಯವಾದರೆ ಬಾಂಗ್ಲಾದೇಶಕ್ಕೆ ಉದ್ಯೋಗ ಲಭ್ಯವಾಗಲಿದೆ ಎಂದರು.

ಇದಕ್ಕೂ ಮುಂಚಿತವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್​ ಭೇಟಿ ಮಾಡಿದ ಹಸೀನಾ ಮಹತ್ವದ ವಿಷಯಗಳ ಕುರಿತು ಮಾತುಕತೆ ನಡೆಸಿದ್ದರು. ಈ ವಿಷಯವನ್ನ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್​ ಕುಮಾರ್​ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

Intro:Body:ತುಮಕೂರು / ಪಾವಗಡ

ನಕಲಿ ದಾಖಲೆಗಳನ್ನು ಸೃಷ್ಠಿಸಿ ವಕ್ಬ್ ಆಸ್ತೀಯನ್ನು ಮಾರಾಟಕ್ಕೆ ಮುಂದಾಗಿದ್ದು ಇದನ್ನು ಕೂಡಲೇ ರದ್ದು ಪಡಿಸುವಂತೆ ಒತ್ತಾಯಿಸಿ 500 ಕ್ಕು ಹೆಚ್ಚು ಮಂದಿ ಮುಸ್ಲಿಂ ಸಮುದಾಯವರು ತಹಶೀಲ್ದರ್ ವರದರಾಜುರವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ

ವೈ.ಎನ್.ಹೋಸಕೋಟೆಯ ಗ್ರಾಮದ ಸರ್ವೆ ನಂಬರ್ 234 ರಲ್ಲಿ 17.24 ಗುಂಟೆ ಜಮೀನಿದ್ದು 100 ವರ್ಷಗಳಿಂದ ಸಮುದಾಯಕ್ಕೆ ಮೀಸಲಾದ ಜಮೀನು 35 ವರ್ಷಗಲೀಂದ ಜಾಮೀಯ ಮಸೀದಿ ಸುನ್ನಿ ವಕ್ಬ್ ಹೆಸರಿನಲ್ಲಿ ಪಹಣೆ ಕೂಡ ಆಗಿದ್ದಾ ಜಮೀನನ್ನು ನಮ್ಮದೇ ಸಮುದಾಯದ ಕೇಲವರು ನಕಲಿ ದಾಖಲೆಗಳನ್ನು ಸೃಷ್ಠಿಸಿ ಮಾರಾಟಕ್ಕೆ ಮುಂದಾಗಿದ್ದು ರದ್ದು ಪಡಿಸುವಂತೆ ಒತ್ತಾಯಿಸಿದರು.

ಮಹಮ್ಮದ್ ಇಸ್ಮಾಯಿಲ್ ಮಾತನಾಡಿ ವಕ್ಬ್ ಆಸ್ತಿಯನ್ನು ಮಾರಾಟ ಮಾಡಲು ನಕಲಿ ದಾಖಲೆಗಳನ್ನು ಸೃಷ್ಠಿಸಿ 8 ಜನರಿಗೆ ಮಾರಾಟ ಮಾಡಲು ಕ್ರಯದ ಒಪ್ಪಂದ ಮಾಡಿದ್ದು ,ಈ ಕೂಡಲೇ ತಹಶೀಲ್ದರ್‍ರವರು ಒಪ್ಪಂದವನ್ನು ರದ್ದುಗೊಳಿಸಿ ನಕಲಿ ದಾಖಲೆಗಳನ್ನು ಸೃಷ್ಠಿಸಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಪಾವಗಡ ಪಟ್ಟಣದ ವಕ್ ಬೋರ್ಡ್ ಸಲಹ ಕಮಿಟಿಯ ಸದಸ್ಯರಾದ ಹಿದಾಯತ್ ಉಲ್ಲಾ ಖಾನ್ ಮಾತನಾಡಿ ಪಟ್ಟಣದಲ್ಲಿನ ವಕ್ ಬೋರ್ಡ್ 8 ಎಕರೆ ಆಸ್ತಿ ಇದ್ದು 1965 ರಲ್ಲಿ ವಕ್ ಆಸ್ತಿ ಎಂದು ಗುರುತಿಸಲಾಗಿದ್ದು ,ಸ್ಥಳವನ್ನು ಸರ್ವೆ ಮಾಡಿಸಿದಾಗ ಸರ್ವೆ ನಂಬರ್ 76 ರಲ್ಲಿ 35 ಕ್ಕೂ ಹೆಚ್ಚು ಮನೆಗಳನ್ನು ಆಕ್ರಮವಾಗಿ ಕಟ್ಟಿರುವುದು ಬೆಳಕಿಗೆ ಬಂದಿದ್ದು ವಕ್ ಮತ್ತು ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೇ ಅನ್ವರ್ ಸಾಬ್ ,ಆರ್ಕೆ ನಿಸಾರ್ ಮತ್ತು ಜಮೀರ್ ಆಹಮದ್ ಇವರು ವಕ್ ಬೋರ್ಡ್ ಆಸ್ತಿಯಲ್ಲಿನ ಆಕ್ರಮ ಕಟ್ಟಡಗಳಿಗೆ ಸಾಥ್ ನೀಡಿ ಕಬಳಿಕೆ ಮಾಡಿದ್ದು ಸಂಬಂದಪಟ್ಟವರು ಕೂಡಲೇ ಆಕ್ರಮ ಕಟ್ಟಡಗಳನ್ನು ತೆರವುಗೋಳಿಸಿ ವಕ್ಬ್ ಆಸ್ತಿಯನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿರುತ್ತಾರೆ.

ತಹಸೀಲ್ದರ್ ವರದರಾಜು ಮಾತನಾಡಿ ವಕ್ಬ್ ಆಸ್ತಿ ಕಬಳಿಕೆಗೆಯ ಬಗ್ಗೆ ನೀಡಿದಾ ಮನವಿಯ ಪ್ರಕಾರ ಸೂಕ್ತ ಕ್ರಮ ಕೈಗೋಳ್ಳಲಾಗುವುದು ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.