ETV Bharat / bharat

ಸಿಎಂ ಆಗಿ ಖಟ್ಟರ್​, ಡಿಸಿಎಂ ಆಗಿ ದುಶ್ಯಂತ್​ ಚೌಟಾಲಾ ನಾಳೆ ಪ್ರಮಾಣ ವಚನ ಸ್ವೀಕಾರ - hariyana election 2019 latest news

ಇಂದು ಮನೋಹರ್​ ಲಾಲ್​ ಖಟ್ಟರ್​ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ, ರಾಜ್ಯಪಾಲ ಸತ್ಯದೇವ್​ ನಾರಾಯಣ್​ ಆರ್ಯರನ್ನು ಭೇಟಿಯಾದ ಅವರು, ಸರ್ಕಾರ ರಚನೆ ಸಂಬಂಧ ಹಕ್ಕು ಮಂಡನೆ ಮಾಡಿದ್ದಾರೆ. ಈ ವೇಳೆ ರಾಜ್ಯಪಾಲರು ಖಟ್ಟರ್ ಪ್ರಸ್ತಾವನೆಯನ್ನು ಒಪ್ಪಿ ಸರ್ಕಾರ ರಚನೆಗೆ ಅನುಮತಿ ನೀಡಿದ್ದಾರೆ ಎಂದು ಖುದ್ದು ಖಟ್ಟರ್​ ಹೇಳಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಖಟ್ಟರ್ ಆಯ್ಕೆ
author img

By

Published : Oct 26, 2019, 1:41 PM IST

Updated : Oct 26, 2019, 4:07 PM IST

ಚಂಡೀಗಡ/ನವದೆಹಲಿ: ನಾಳೆ ಹರಿಯಾಣ ಮುಖ್ಯಮಂತ್ರಿಯಾಗಿ ಮನೋಹರ್​ ಲಾಲ್​ ಖಟ್ಟರ್​ ಪ್ರಮಾನವಚನ ಸ್ವೀಕರಿಸಲಿದ್ದು, ಉಪಮುಖ್ಯಮಂತ್ರಿಯಾಗಿ ಜೆಜೆಪಿ ಮುಖ್ಯಸ್ಥ ದುಶ್ಯಂತ್​ ಚೌಟಾಲ ಅಧಿಕಾರ ಸ್ವೀಕರಿಸಲಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಖಟ್ಟರ್​ ರಾಜ್ಯಪಾಲ ಸತ್ಯದೇವ್​ ನಾರಾಯಣ್​ ಆರ್ಯರನ್ನು ಭೇಟಿಯಾದರು. ಈ ವೇಳೆ ಸರ್ಕಾರ ರಚನೆಗೆ ಅವಕಾಶ ಕೋರಿ ಹಕ್ಕು ಮಂಡನೆ ಮಾಡಿದ ಖಟ್ಟರ್​ಗೆ, ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಖಟ್ಟರ್​ 2.0 ಸಕಾ್ರ ನಡೆಸಲು ಸಜ್ಜಾಗಿದ್ದಾರೆ.

  • ML Khattar: We have stake claim to form govt in Haryana. Governor has accepted our proposal & invited us. I have tendered my resignation which has been accepted. Tomorrow at 2:15 PM oath taking ceremony will be held at Raj Bhavan. Dushyant Chautala will take oath as Deputy CM. pic.twitter.com/gukF9WWFbk

    — ANI (@ANI) October 26, 2019 " class="align-text-top noRightClick twitterSection" data=" ">

90 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತ ಪಕ್ಷ ಬಿಜೆಪಿ 40 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿತ್ತು. ಕಾಂಗ್ರೆಸ್​ 31 ಕ್ಷೇತ್ರ, ದುಷ್ಯಂತ್​ ಚೌಟಾಲ ನೇತೃತ್ವದ ಜೆಜೆಪಿ ಪಕ್ಷ 10 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿತ್ತು. ಆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಚೌಟಾಲ, ತಮ್ಮ ಅಜೆಂಡಾ ಬೆಂಬಲಿಸುವವರಿಗೆ ಬೆಂಬಲ​ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ಸರ್ಕಾರ ರಚನೆಗೆ 46 ಸಂಖ್ಯಾಬಲ ಬೇಕಿದ್ದ ಹರಿಯಾಣದಲ್ಲಿ ಬಿಜೆಪಿ ಹಾಗೂ ಜೆಜೆಪಿ ಮೈತ್ರಿಯೊಂದಿಗೆ 50 ಸ್ಥಾನಗಳು ದೊರಕಿದೆ.ಹೀಗಾಗಿ ಬಿಜೆಪಿ ಹಾಗೂ ಜೆಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಿದೆ.

ಚಂಡೀಗಡ/ನವದೆಹಲಿ: ನಾಳೆ ಹರಿಯಾಣ ಮುಖ್ಯಮಂತ್ರಿಯಾಗಿ ಮನೋಹರ್​ ಲಾಲ್​ ಖಟ್ಟರ್​ ಪ್ರಮಾನವಚನ ಸ್ವೀಕರಿಸಲಿದ್ದು, ಉಪಮುಖ್ಯಮಂತ್ರಿಯಾಗಿ ಜೆಜೆಪಿ ಮುಖ್ಯಸ್ಥ ದುಶ್ಯಂತ್​ ಚೌಟಾಲ ಅಧಿಕಾರ ಸ್ವೀಕರಿಸಲಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಖಟ್ಟರ್​ ರಾಜ್ಯಪಾಲ ಸತ್ಯದೇವ್​ ನಾರಾಯಣ್​ ಆರ್ಯರನ್ನು ಭೇಟಿಯಾದರು. ಈ ವೇಳೆ ಸರ್ಕಾರ ರಚನೆಗೆ ಅವಕಾಶ ಕೋರಿ ಹಕ್ಕು ಮಂಡನೆ ಮಾಡಿದ ಖಟ್ಟರ್​ಗೆ, ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಖಟ್ಟರ್​ 2.0 ಸಕಾ್ರ ನಡೆಸಲು ಸಜ್ಜಾಗಿದ್ದಾರೆ.

  • ML Khattar: We have stake claim to form govt in Haryana. Governor has accepted our proposal & invited us. I have tendered my resignation which has been accepted. Tomorrow at 2:15 PM oath taking ceremony will be held at Raj Bhavan. Dushyant Chautala will take oath as Deputy CM. pic.twitter.com/gukF9WWFbk

    — ANI (@ANI) October 26, 2019 " class="align-text-top noRightClick twitterSection" data=" ">

90 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತ ಪಕ್ಷ ಬಿಜೆಪಿ 40 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿತ್ತು. ಕಾಂಗ್ರೆಸ್​ 31 ಕ್ಷೇತ್ರ, ದುಷ್ಯಂತ್​ ಚೌಟಾಲ ನೇತೃತ್ವದ ಜೆಜೆಪಿ ಪಕ್ಷ 10 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿತ್ತು. ಆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಚೌಟಾಲ, ತಮ್ಮ ಅಜೆಂಡಾ ಬೆಂಬಲಿಸುವವರಿಗೆ ಬೆಂಬಲ​ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ಸರ್ಕಾರ ರಚನೆಗೆ 46 ಸಂಖ್ಯಾಬಲ ಬೇಕಿದ್ದ ಹರಿಯಾಣದಲ್ಲಿ ಬಿಜೆಪಿ ಹಾಗೂ ಜೆಜೆಪಿ ಮೈತ್ರಿಯೊಂದಿಗೆ 50 ಸ್ಥಾನಗಳು ದೊರಕಿದೆ.ಹೀಗಾಗಿ ಬಿಜೆಪಿ ಹಾಗೂ ಜೆಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಿದೆ.

Intro:Body:

Manohar Lal Khattar has been elected BJP's  legislative party leader


Conclusion:
Last Updated : Oct 26, 2019, 4:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.