ETV Bharat / bharat

ಚಾಯ್​​​​​ ವಾಲಾ ಕಡುವಿರೋಧಿಯಿಂದ ಖಡಕ್​ ಚಾಯ್ ತಯಾರಿಸಿ ಸರ್ವ್..!

ರಾಜ್ಯ ಪ್ರವಾಸ ಮಾಡುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ ದಿಘಾ ಹೆಸರಿನ ಊರಿನಲ್ಲಿ ಕಾರು ನಿಲ್ಲಿಸುವಂತೆ ಹೇಳಿ ನೇರವಾಗಿ ಅಲ್ಲೇ ಪಕ್ಕದಲ್ಲಿದ್ದ ಚಹಾ ಅಂಗಡಿಗೆ ತೆರಳಿದ್ದಾರೆ.

author img

By

Published : Aug 22, 2019, 11:44 AM IST

ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪ್ರತಿಯೊಂದು ಸಂದರ್ಭದಲ್ಲೂ ಚಾಯ್​ವಾಲಾನನ್ನು ಹಳಿಯುತ್ತಾ ಬರುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಹಾ ತಯಾರಿಸಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ರಾಜ್ಯ ಪ್ರವಾಸ ಮಾಡುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ ದಿಘಾ ಹೆಸರಿನ ಊರಿನಲ್ಲಿ ಕಾರು ನಿಲ್ಲಿಸುವಂತೆ ಹೇಳಿ ನೇರವಾಗಿ ಅಲ್ಲೇ ಪಕ್ಕದಲ್ಲಿದ್ದ ಚಹಾ ಅಂಗಡಿಗೆ ತೆರಳಿದ್ದಾರೆ.

ಸಿಎಂ ದಿಢೀರ್​ ಕಾರಿನಿಂದ ಇಳಿದ ಪರಿಣಾಮ ಭದ್ರತಾ ಸಿಬ್ಬಂದಿ ಅರೆಕ್ಷಣ ಗಲಿಬಿಲಿಗೊಂಡಿದ್ದರು. ಟೀ ಶಾಪ್​ಗೆ ತೆರಳಿದ ಸಿಎಂ ಅಂಗಡಿ ಯಜಮಾನನ ಬಳಿ ಅನುಮತಿ ಪಡೆದು ಅಲ್ಲಿದ್ದ ಗ್ರಾಹಕರಿಗೆ ತಾವೇ ಟೀ ತಯಾರಿಸಿ ನೀಡಿದ್ದಾರೆ.

  • Sometimes the little joys in life can make us happy. Making and sharing some nice tea (cha/chai) is one of them. Today, in Duttapur, Digha | কখনো জীবনের ছোট ছোট মুহূর্ত আমাদের বিশেষ আনন্দ দেয়। চা বানিয়ে খাওয়ানো তারমধ্যে একটা। আজ দীঘার দত্তপুরে। #Bangla pic.twitter.com/cC1Bo0GuYy

    — Mamata Banerjee (@MamataOfficial) August 21, 2019 " class="align-text-top noRightClick twitterSection" data=" ">

ಮಮತಾ ಬ್ಯಾನರ್ಜಿಯ ಈ ನಡೆ ಅಚ್ಚರಿ ತರಿಸಿದೆ. ಇನ್ನು ಈ ವೇಳೆ ಟಿಎಂಸಿ ನಾಯಕರಾದ ಸುವೇಂದು ಅಧಿಖಾರಿ ಹಾಗೂ ಸುಬ್ರತಾ ಮುಖರ್ಜಿ ಜೊತೆಯಲ್ಲಿದ್ದರು. ಸಿಎಂ ಮಮತಾ ಬ್ಯಾನರ್ಜಿ ಟೀ ಶಾಪ್​ ಬಳಿ ಇರುವ ವಿಚಾರ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.

"ಕೆಲವೊಂದು ಸಂದರ್ಭದಲ್ಲಿ ಸಣ್ಣಪುಟ್ಟ ಖುಷಿಗಳು ಬದುಕನ್ನು ಮತ್ತಷ್ಟು ಸುಂದರವಾಗಿಸುತ್ತವೆ. ಟೀ ತಯಾರಿಸಿ ಗ್ರಾಹಕರಿಗೆ ನೀಡುವ ಸಣ್ಣ ಪ್ರಕ್ರಿಯೆ ದೊಡ್ಡ ಖುಷಿಗೆ ಕಾರಣ" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಕೋಲ್ಕತ್ತಾ: ಪ್ರತಿಯೊಂದು ಸಂದರ್ಭದಲ್ಲೂ ಚಾಯ್​ವಾಲಾನನ್ನು ಹಳಿಯುತ್ತಾ ಬರುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಹಾ ತಯಾರಿಸಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ರಾಜ್ಯ ಪ್ರವಾಸ ಮಾಡುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ ದಿಘಾ ಹೆಸರಿನ ಊರಿನಲ್ಲಿ ಕಾರು ನಿಲ್ಲಿಸುವಂತೆ ಹೇಳಿ ನೇರವಾಗಿ ಅಲ್ಲೇ ಪಕ್ಕದಲ್ಲಿದ್ದ ಚಹಾ ಅಂಗಡಿಗೆ ತೆರಳಿದ್ದಾರೆ.

ಸಿಎಂ ದಿಢೀರ್​ ಕಾರಿನಿಂದ ಇಳಿದ ಪರಿಣಾಮ ಭದ್ರತಾ ಸಿಬ್ಬಂದಿ ಅರೆಕ್ಷಣ ಗಲಿಬಿಲಿಗೊಂಡಿದ್ದರು. ಟೀ ಶಾಪ್​ಗೆ ತೆರಳಿದ ಸಿಎಂ ಅಂಗಡಿ ಯಜಮಾನನ ಬಳಿ ಅನುಮತಿ ಪಡೆದು ಅಲ್ಲಿದ್ದ ಗ್ರಾಹಕರಿಗೆ ತಾವೇ ಟೀ ತಯಾರಿಸಿ ನೀಡಿದ್ದಾರೆ.

  • Sometimes the little joys in life can make us happy. Making and sharing some nice tea (cha/chai) is one of them. Today, in Duttapur, Digha | কখনো জীবনের ছোট ছোট মুহূর্ত আমাদের বিশেষ আনন্দ দেয়। চা বানিয়ে খাওয়ানো তারমধ্যে একটা। আজ দীঘার দত্তপুরে। #Bangla pic.twitter.com/cC1Bo0GuYy

    — Mamata Banerjee (@MamataOfficial) August 21, 2019 " class="align-text-top noRightClick twitterSection" data=" ">

ಮಮತಾ ಬ್ಯಾನರ್ಜಿಯ ಈ ನಡೆ ಅಚ್ಚರಿ ತರಿಸಿದೆ. ಇನ್ನು ಈ ವೇಳೆ ಟಿಎಂಸಿ ನಾಯಕರಾದ ಸುವೇಂದು ಅಧಿಖಾರಿ ಹಾಗೂ ಸುಬ್ರತಾ ಮುಖರ್ಜಿ ಜೊತೆಯಲ್ಲಿದ್ದರು. ಸಿಎಂ ಮಮತಾ ಬ್ಯಾನರ್ಜಿ ಟೀ ಶಾಪ್​ ಬಳಿ ಇರುವ ವಿಚಾರ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.

"ಕೆಲವೊಂದು ಸಂದರ್ಭದಲ್ಲಿ ಸಣ್ಣಪುಟ್ಟ ಖುಷಿಗಳು ಬದುಕನ್ನು ಮತ್ತಷ್ಟು ಸುಂದರವಾಗಿಸುತ್ತವೆ. ಟೀ ತಯಾರಿಸಿ ಗ್ರಾಹಕರಿಗೆ ನೀಡುವ ಸಣ್ಣ ಪ್ರಕ್ರಿಯೆ ದೊಡ್ಡ ಖುಷಿಗೆ ಕಾರಣ" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

Intro:Body:

ಚಾಯ್​​ವಾಲಾನ ಕಡುವಿರೋಧಿಯಿಂದ ಚಾಯ್​​





ಕೋಲ್ಕತ್ತಾ: ಪ್ರತಿಯೊಂದು ಸಂದರ್ಭದಲ್ಲೂ ಚಾಯ್​ವಾಲಾನನ್ನು ಹಳಿಯುತ್ತಾ ಬರುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಹಾ ತಯಾರಿಸಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.



ರಾಜ್ಯ ಪ್ರವಾಸ ಮಾಡುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ ದಿಘಾ ಹೆಸರಿನ ಊರಿನಲ್ಲಿ ಕಾರನ್ನು ನಿಲ್ಲಿಸುವಂತೆ ಹೇಳಿ ನೇರವಾಗಿ ಅಲ್ಲೇ ಪಕ್ಕದಲ್ಲಿದ್ದ ಚಹಾ ಅಂಗಡಿಗೆ ತೆರಳಿದ್ದಾರೆ.



ಸಿಎಂ ದಿಢೀರ್​ ಕಾರಿನಿಂದ ಇಳಿದ ಪರಿಣಾಮ ಭದ್ರತಾ ಸಿಬ್ಬಂದಿ ಅರೆಕ್ಷಣ ಗಲಿಬಿಲಿಗೊಂಡಿದ್ದರು. ಟೀ ಶಾಪ್​ಗೆ ತೆರಳಿದ ಸಿಎಂ ಅಂಗಡಿ ಯಜಮಾನನ ಬಳಿ ಅನುಮತಿ ಪಡೆದು ಅಲ್ಲಿದ್ದ ಗ್ರಾಹಕರಿಗೆ ತಾವೇ ಟೀ ತಯಾರಿಸಿ ನೀಡಿದ್ದಾರೆ.



ಮಮತಾ ಬ್ಯಾನರ್ಜಿಯ ಈ ಅಚ್ಚರಿ ನಡೆಯ ವೇಳೆ ಟಿಎಂಸಿ ನಾಯಕರಾದ ಸುವೇಂದು ಅಧಿಖಾರಿ ಹಾಗೂ ಸುಬ್ರತಾ ಮುಖರ್ಜಿ ಜೊತೆಯಲ್ಲಿದ್ದರು. ಸಿಎಂ ಮಮತಾ ಬ್ಯಾನರ್ಜಿ ಟೀ ಶಾಪ್​ ಬಳಿ ಇರುವ ವಿಚಾರ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.



"ಕೆಲವೊಂದು ಸಂದರ್ಭದಲ್ಲಿ ಸಣ್ಣಪುಟ್ಟ ಖುಷಿಗಳು ಬದುಕನ್ನು ಮತ್ತಷ್ಟು ಸುಂದರವಾಗಿಸುತ್ತಿದೆ. ಟೀ ತಯಾರಿಸಿ ಗ್ರಾಹಕರಿಗೆ ನೀಡುವ ಸಣ್ಣ  ಪ್ರಕ್ರಿಯೆ ದೊಡ್ಡ ಖುಷಿಗೆ ಕಾರಣ" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.