ETV Bharat / bharat

ಟಾಪ್​ 10 ನ್ಯೂಸ್​ @ 7PM - ಇಂದಿನ ಪ್ರಮುಖ ಸುದ್ದಿಗಳು

ಇಂದು ಸಂಜೆ 7 ಗಂಟೆವರೆಗಿನ ಪ್ರಮುಖ 10 ಸುದ್ದಿಗಳು ಇಂತಿವೆ...

Kannada top10 news
ಟಾಪ್​ 10 ನ್ಯೂಸ್​ @ 7PM
author img

By

Published : May 25, 2020, 6:58 PM IST

Updated : May 25, 2020, 10:26 PM IST

  • ರಾಜ್ಯದಲ್ಲಿ ಇಂದು 93 ಹೊಸ ಪ್ರಕರಣಗಳು ಪತ್ತೆ

ರಾಜ್ಯದಲ್ಲಿಂದು ಕೊರೊನಾಗೆ ಇಬ್ಬರು ಬಲಿ: 2,182 ಕ್ಕೆ ಏರಿದ ಸೋಂಕಿತರ ಸಂಖ್ಯೆ

  • ವಾರಂಗಲ್ 'ಸಾವಿನ ಬಾವಿ' ಪ್ರಕರಣಕ್ಕೆ ಹೊಸ ಟ್ವಿಸ್ಟ್​​

ವಾರಂಗಲ್ ಸಾವಿನ ಬಾವಿ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​... ಆರೋಪಿ ಬಾಯ್ಬಿಟ್ಟ ಭಯಾನಕ ಸತ್ಯ!

  • ಗಡಿಯಲ್ಲಿ ಸೆರೆ ಸಿಕ್ಕ ಪಾಕಿಸ್ತಾನದ ಪಾರಿವಾಳ

ಪಾಕ್​ನಿಂದ ಹಾರಿ ಬಂತು​ ಶಂಕಿತ ಬೇಹುಗಾರಿಕಾ ಪಾರಿವಾಳ... ಕೋಡ್​ ವರ್ಡ್​ ಹಿಂದೆ ಬಿದ್ದ ಪೊಲೀಸರು!

  • ಕ್ವಾರಂಟೈನ್​ ಕೇಂದ್ರದಲ್ಲಿ ವ್ಯಕ್ತಿ ಸಾವು

ಕುಟುಂಬ ಸೇರುವ ಬಯಕೆಯಲ್ಲಿ ತವರಿಗೆ ಮರಳಿದ ಕಾರ್ಮಿಕ: ಕ್ವಾರಂಟೈನ್​ ಕೇಂದ್ರದಲ್ಲಿ ದಾರುಣ ಸಾವು

  • ಕೇರಳದ ಕರಾವಳಿ ತಲುಪಲಿರುವ ಮಾನ್ಸೂನ್ ಮಾರುತಗಳು

ಜೂನ್ 1ರ ನಂತರ ಕೇರಳಕ್ಕೆ ಎಂಟ್ರಿ ಕೊಡಲಿದೆ ಮಾನ್ಸೂನ್​

  • ಕ್ವಾರಂಟೈನ್​ಗೆ ಹೆದರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕ್ವಾರಂಟೈನ್​ ಭಯ... ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವ್ಯಕ್ತಿ ನೇಣಿಗೆ ಶರಣು

  • ಸಾಮಾಜಿಕ ಅಂತರ ಮರೆತ ಜನ

ಸಾಮಾಜಿಕ ಅಂತರ ಮರೆತು ಅರಮನೆ ಮೈದಾನದಲ್ಲಿ ಜಮಾಯಿಸಿದ ಈಶಾನ್ಯ ಭಾರತದ ವಲಸಿಗರು!

  • ರಂಜಾನ್​ ಉಪವಾಸ ಪೂರ್ಣಗೊಳಿಸಿದ 6 ವರ್ಷದ ಬಾಲಕಿ

ರಂಜಾನ್ ಮಾಸ: ತಿಂಗಳ ಕಾಲ ಉಪವಾಸ ವ್ರತಾಚರಣೆ ಮಾಡಿದ 6 ವರ್ಷದ ಪೋರಿ!

  • ಕೊರೊನಾಮುಕ್ತವಾದ ಚಾಮರಾಜನಗರ

ಎರಡು ರಾಜ್ಯಗಳ ಗಡಿಭಾಗದಲ್ಲಿದ್ದರೂ ಚಾಮರಾಜನಗರಕ್ಕೆ ಕೊರೊನಾಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ!

  • ಐಪಿಎಸ್ ಅಧಿಕಾರಿಯ ಸರಳ ವಿವಾಹ

ಡಿಎಸ್​ಪಿ ಕೈ ಹಿಡಿದ ಐಪಿಎಸ್: ಸರಳ ವಿವಾಹವಾಗಿ ಮಾದರಿಯಾದ ಪೊಲೀಸ್​ ಆಫೀಸರ್ಸ್​​​​​

  • ರಾಜ್ಯದಲ್ಲಿ ಇಂದು 93 ಹೊಸ ಪ್ರಕರಣಗಳು ಪತ್ತೆ

ರಾಜ್ಯದಲ್ಲಿಂದು ಕೊರೊನಾಗೆ ಇಬ್ಬರು ಬಲಿ: 2,182 ಕ್ಕೆ ಏರಿದ ಸೋಂಕಿತರ ಸಂಖ್ಯೆ

  • ವಾರಂಗಲ್ 'ಸಾವಿನ ಬಾವಿ' ಪ್ರಕರಣಕ್ಕೆ ಹೊಸ ಟ್ವಿಸ್ಟ್​​

ವಾರಂಗಲ್ ಸಾವಿನ ಬಾವಿ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​... ಆರೋಪಿ ಬಾಯ್ಬಿಟ್ಟ ಭಯಾನಕ ಸತ್ಯ!

  • ಗಡಿಯಲ್ಲಿ ಸೆರೆ ಸಿಕ್ಕ ಪಾಕಿಸ್ತಾನದ ಪಾರಿವಾಳ

ಪಾಕ್​ನಿಂದ ಹಾರಿ ಬಂತು​ ಶಂಕಿತ ಬೇಹುಗಾರಿಕಾ ಪಾರಿವಾಳ... ಕೋಡ್​ ವರ್ಡ್​ ಹಿಂದೆ ಬಿದ್ದ ಪೊಲೀಸರು!

  • ಕ್ವಾರಂಟೈನ್​ ಕೇಂದ್ರದಲ್ಲಿ ವ್ಯಕ್ತಿ ಸಾವು

ಕುಟುಂಬ ಸೇರುವ ಬಯಕೆಯಲ್ಲಿ ತವರಿಗೆ ಮರಳಿದ ಕಾರ್ಮಿಕ: ಕ್ವಾರಂಟೈನ್​ ಕೇಂದ್ರದಲ್ಲಿ ದಾರುಣ ಸಾವು

  • ಕೇರಳದ ಕರಾವಳಿ ತಲುಪಲಿರುವ ಮಾನ್ಸೂನ್ ಮಾರುತಗಳು

ಜೂನ್ 1ರ ನಂತರ ಕೇರಳಕ್ಕೆ ಎಂಟ್ರಿ ಕೊಡಲಿದೆ ಮಾನ್ಸೂನ್​

  • ಕ್ವಾರಂಟೈನ್​ಗೆ ಹೆದರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕ್ವಾರಂಟೈನ್​ ಭಯ... ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವ್ಯಕ್ತಿ ನೇಣಿಗೆ ಶರಣು

  • ಸಾಮಾಜಿಕ ಅಂತರ ಮರೆತ ಜನ

ಸಾಮಾಜಿಕ ಅಂತರ ಮರೆತು ಅರಮನೆ ಮೈದಾನದಲ್ಲಿ ಜಮಾಯಿಸಿದ ಈಶಾನ್ಯ ಭಾರತದ ವಲಸಿಗರು!

  • ರಂಜಾನ್​ ಉಪವಾಸ ಪೂರ್ಣಗೊಳಿಸಿದ 6 ವರ್ಷದ ಬಾಲಕಿ

ರಂಜಾನ್ ಮಾಸ: ತಿಂಗಳ ಕಾಲ ಉಪವಾಸ ವ್ರತಾಚರಣೆ ಮಾಡಿದ 6 ವರ್ಷದ ಪೋರಿ!

  • ಕೊರೊನಾಮುಕ್ತವಾದ ಚಾಮರಾಜನಗರ

ಎರಡು ರಾಜ್ಯಗಳ ಗಡಿಭಾಗದಲ್ಲಿದ್ದರೂ ಚಾಮರಾಜನಗರಕ್ಕೆ ಕೊರೊನಾಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ!

  • ಐಪಿಎಸ್ ಅಧಿಕಾರಿಯ ಸರಳ ವಿವಾಹ

ಡಿಎಸ್​ಪಿ ಕೈ ಹಿಡಿದ ಐಪಿಎಸ್: ಸರಳ ವಿವಾಹವಾಗಿ ಮಾದರಿಯಾದ ಪೊಲೀಸ್​ ಆಫೀಸರ್ಸ್​​​​​

Last Updated : May 25, 2020, 10:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.