ETV Bharat / bharat

ಹಾಡಹಗಲೇ ಗ್ಯಾಂಗ್​ವಾರ್​​ ​: ಗುಂಡೇಟಿಗೆ ನಾಲ್ವರು ಬಲಿ

author img

By

Published : Feb 5, 2021, 7:54 PM IST

ರಾಜಸ್ಥಾನದ ಚುರು ಜಿಲ್ಲೆಯ ಹಳ್ಳಿವೊಂದರಲ್ಲಿ ಗ್ಯಾಂಗ್​ವಾರ್ ನಡೆದಿದ್ದು, ನಾಲ್ವರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

rajasthan
rajasthan

ಚುರು (ರಾಜಸ್ಥಾನ): ಹಳೇ ದ್ವೇಷವನ್ನಿಟ್ಟುಕೊಂಡು ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಗ್ಯಾಂಗ್​ವಾರ್​ನಲ್ಲಿ ಇಬ್ಬರು ಗ್ಯಾಂಗ್​ಸ್ಟರ್ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಾಡಹಗಲೇ ಗ್ಯಾಂಗ್​ವಾರ್​​

ಬೈಕ್​ ಮೇಲೆ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಪ್ರದೀಪ್​ ಸ್ವಾಮಿ ಹಾಗೂ ಮತ್ತೋರ್ವ ಸಾವನ್ನಪ್ಪಿದ್ದು, ದುಷ್ಕರ್ಮಿಗಳ ಮೇಲೂ ಸಹ ಗುಂಡಿನ ದಾಳಿ ನಡೆದಿದೆ. ಎಸ್​ಪಿ ನಾರಾಯಣ್​ ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಓದಿ: ಅಪ್ರಾಪ್ತೆಯ ಖರೀದಿ- ಲೈಂಗಿಕ ಕಿರುಕುಳ: ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕೇಸ್

ಹಳ್ಳಿಯಲ್ಲಿ ಗ್ಯಾಂಗ್​ವಾರ್ ನಡೆದಿರುವ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. 2018ರ ಜನವರಿ 17ರಲ್ಲಿ ನೆಹ್ರಾ ಗ್ಯಾಂಗ್​ನ ಸಂಪತ್ ಎಂಬ ವ್ಯಕ್ತಿಯ ಕೊಲೆ ಮಾಡಲಾಗಿತ್ತು. ಅದೇ ಆಕ್ರೋಶವನ್ನಿಟ್ಟುಕೊಂಡು ಪ್ರದೀಪ್ ಎಂಬ ವ್ಯಕ್ತಿ ಇದೀಗ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಚುರು (ರಾಜಸ್ಥಾನ): ಹಳೇ ದ್ವೇಷವನ್ನಿಟ್ಟುಕೊಂಡು ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಗ್ಯಾಂಗ್​ವಾರ್​ನಲ್ಲಿ ಇಬ್ಬರು ಗ್ಯಾಂಗ್​ಸ್ಟರ್ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಾಡಹಗಲೇ ಗ್ಯಾಂಗ್​ವಾರ್​​

ಬೈಕ್​ ಮೇಲೆ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಪ್ರದೀಪ್​ ಸ್ವಾಮಿ ಹಾಗೂ ಮತ್ತೋರ್ವ ಸಾವನ್ನಪ್ಪಿದ್ದು, ದುಷ್ಕರ್ಮಿಗಳ ಮೇಲೂ ಸಹ ಗುಂಡಿನ ದಾಳಿ ನಡೆದಿದೆ. ಎಸ್​ಪಿ ನಾರಾಯಣ್​ ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಓದಿ: ಅಪ್ರಾಪ್ತೆಯ ಖರೀದಿ- ಲೈಂಗಿಕ ಕಿರುಕುಳ: ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕೇಸ್

ಹಳ್ಳಿಯಲ್ಲಿ ಗ್ಯಾಂಗ್​ವಾರ್ ನಡೆದಿರುವ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. 2018ರ ಜನವರಿ 17ರಲ್ಲಿ ನೆಹ್ರಾ ಗ್ಯಾಂಗ್​ನ ಸಂಪತ್ ಎಂಬ ವ್ಯಕ್ತಿಯ ಕೊಲೆ ಮಾಡಲಾಗಿತ್ತು. ಅದೇ ಆಕ್ರೋಶವನ್ನಿಟ್ಟುಕೊಂಡು ಪ್ರದೀಪ್ ಎಂಬ ವ್ಯಕ್ತಿ ಇದೀಗ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.