ETV Bharat / bharat

ಇತರ ನಿಧಿಗಳು ಇದ್ದ ಮಾತ್ರಕ್ಕೆ ಪಿಎಂ ಕೇರ್ಸ್​ ನಿಧಿ ರಚನೆ ನಿಷೇಧ ಸಾಧ್ಯವಿಲ್ಲ: ಕೇಂದ್ರದಿಂದ ಸುಪ್ರೀಂಗೆ ಅಫಿಡವಿಟ್​

ಸಿಎಜಿ ಕಾಳಜಿಯಿಂದ ಸಿಎಡಿ ಆಡಿಟ್ ಮಾಡಿಲ್ಲ ಮತ್ತು ನಿಧಿಯ ಬಗ್ಗೆ ಮೂಲಭೂತ ಮಾಹಿತಿಯನ್ನು ಸಹ ಬಹಿರಂಗಪಡಿಸದ ಕಾರಣ ಪಿಎಂ ಕೇರ್ಸ್‌ನಿಂದ ಎನ್‌ಡಿಆರ್‌ಎಫ್‌ಗೆ ಹಣವನ್ನು ವರ್ಗಾಯಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಸಿಪಿಐಎಲ್) ಅಡಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಸುಪ್ರೀಂಗೆ ತನ್ನ ಅಫಿಡವಿಟ್ ಸಲ್ಲಿಸಿದೆ.

author img

By

Published : Jul 9, 2020, 8:40 PM IST

SC
ಸುಪ್ರೀಂ

ನವದೆಹಲಿ: ಇತರ ಶಾಸನಬದ್ಧ ನಿಧಿಗಳ ಅಸ್ತಿತ್ವದಲ್ಲಿ ಇದ್ದು ಸ್ವಯಂಪ್ರೇರಿತವಾಗಿ ದೇಣಿಗೆ ಪಡೆಯುವ ಪಿಎಂ ಕೇರ್ಸ್‌ನಂತಹ ಭಿನ್ನ ನಿಧಿ ರಚಿಸುವುದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪಿಎಂ ಕೇರ್ಸ್ ಫಂಡ್ ರಚಿಸಿದ್ದನ್ನು ಸಮರ್ಥಿಸಿಕೊಂಡು ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ.

ಸಿಎಜಿ ಕಾಳಜಿಯಿಂದ ಸಿಎಡಿ ಆಡಿಟ್ ಮಾಡಿಲ್ಲ ಮತ್ತು ನಿಧಿಯ ಬಗ್ಗೆ ಮೂಲಭೂತ ಮಾಹಿತಿಯನ್ನು ಸಹ ಬಹಿರಂಗಪಡಿಸದ ಕಾರಣ ಪಿಎಂ ಕೇರ್ಸ್‌ನಿಂದ ಎನ್‌ಡಿಆರ್‌ಎಫ್‌ಗೆ ಹಣವನ್ನು ವರ್ಗಾಯಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಸಿಪಿಐಎಲ್) ಅಡಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಕೇಂದ್ರ ಸಲ್ಲಿಸಿದೆ.

ಸರ್ಕಾರವು ತನ್ನ ಹಣ ವರ್ಗಾವಣೆಯ ಬೇಡಿಕೆಯ ಅರ್ಹತೆಗಳ ಮೇಲೆ ಅಥವಾ ಆರ್ಟಿಕಲ್ 32ರ ಅಡಿಯಲ್ಲಿ ನಿರ್ವಹಿಸಲಾಗುವುದಿಲ್ಲ. ಏಕೆಂದರೆ ಡಿಎಂ ಕಾಯ್ದೆ 2005ರ ಸೆಕ್ಷನ್ 46ರ ಅನ್ವಯ, ನಿಗದಿಪಡಿಸಿದ ನಿಬಂಧನೆಗಳು ಹೊರತುಪಡಿಸಿ ಎಲ್ಲಾ ನಿಧಿಗಳು ಪ್ರತ್ಯೇಕವಾಗಿ, ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ರಚಿಸಲ್ಪಟ್ಟಿವೆ. ಈಗಾಗಲೇ ಸ್ಥಾಪಿಸಲಾದ ಮತ್ತು ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿರುವ ಹಲವು ನಿಧಿಗಳಿವೆ. ಪಿಎಂ ಕೇರ್ಸ್ ಕೂಡ ಅಂತಹ ಒಂದು ನಿಧಿಯಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 46ರ ಪ್ರಕಾರ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ ಅಸ್ತಿತ್ವದಲ್ಲಿದೆ ಎಂದು ಅಫಿಡವಿಟ್​​ ಸಲ್ಲಿಸಲಾಗಿದೆ. ಇದು ಇಲ್ಲಿಯವರೆಗೆ ಎನ್‌ಡಿಆರ್‌ಎಫ್ ಮತ್ತು ರಾಜ್ಯ ಸರ್ಕಾರಗಳಲ್ಲಿ ಕೇಂದ್ರ ಸರ್ಕಾರವು ಮಾಡಿದ ಬಜೆಟ್ ನಿಬಂಧನೆಗಳ ರೂಪದ ನಿಧಿಯನ್ನು ಒಳಗೊಂಡಿತ್ತು ಎಂದು ಅಫಿಡವಿಟ್​ನಲ್ಲಿ ತಿಳಿಸಿದೆ.

ನವದೆಹಲಿ: ಇತರ ಶಾಸನಬದ್ಧ ನಿಧಿಗಳ ಅಸ್ತಿತ್ವದಲ್ಲಿ ಇದ್ದು ಸ್ವಯಂಪ್ರೇರಿತವಾಗಿ ದೇಣಿಗೆ ಪಡೆಯುವ ಪಿಎಂ ಕೇರ್ಸ್‌ನಂತಹ ಭಿನ್ನ ನಿಧಿ ರಚಿಸುವುದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪಿಎಂ ಕೇರ್ಸ್ ಫಂಡ್ ರಚಿಸಿದ್ದನ್ನು ಸಮರ್ಥಿಸಿಕೊಂಡು ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ.

ಸಿಎಜಿ ಕಾಳಜಿಯಿಂದ ಸಿಎಡಿ ಆಡಿಟ್ ಮಾಡಿಲ್ಲ ಮತ್ತು ನಿಧಿಯ ಬಗ್ಗೆ ಮೂಲಭೂತ ಮಾಹಿತಿಯನ್ನು ಸಹ ಬಹಿರಂಗಪಡಿಸದ ಕಾರಣ ಪಿಎಂ ಕೇರ್ಸ್‌ನಿಂದ ಎನ್‌ಡಿಆರ್‌ಎಫ್‌ಗೆ ಹಣವನ್ನು ವರ್ಗಾಯಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಸಿಪಿಐಎಲ್) ಅಡಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಕೇಂದ್ರ ಸಲ್ಲಿಸಿದೆ.

ಸರ್ಕಾರವು ತನ್ನ ಹಣ ವರ್ಗಾವಣೆಯ ಬೇಡಿಕೆಯ ಅರ್ಹತೆಗಳ ಮೇಲೆ ಅಥವಾ ಆರ್ಟಿಕಲ್ 32ರ ಅಡಿಯಲ್ಲಿ ನಿರ್ವಹಿಸಲಾಗುವುದಿಲ್ಲ. ಏಕೆಂದರೆ ಡಿಎಂ ಕಾಯ್ದೆ 2005ರ ಸೆಕ್ಷನ್ 46ರ ಅನ್ವಯ, ನಿಗದಿಪಡಿಸಿದ ನಿಬಂಧನೆಗಳು ಹೊರತುಪಡಿಸಿ ಎಲ್ಲಾ ನಿಧಿಗಳು ಪ್ರತ್ಯೇಕವಾಗಿ, ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ರಚಿಸಲ್ಪಟ್ಟಿವೆ. ಈಗಾಗಲೇ ಸ್ಥಾಪಿಸಲಾದ ಮತ್ತು ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿರುವ ಹಲವು ನಿಧಿಗಳಿವೆ. ಪಿಎಂ ಕೇರ್ಸ್ ಕೂಡ ಅಂತಹ ಒಂದು ನಿಧಿಯಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 46ರ ಪ್ರಕಾರ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ ಅಸ್ತಿತ್ವದಲ್ಲಿದೆ ಎಂದು ಅಫಿಡವಿಟ್​​ ಸಲ್ಲಿಸಲಾಗಿದೆ. ಇದು ಇಲ್ಲಿಯವರೆಗೆ ಎನ್‌ಡಿಆರ್‌ಎಫ್ ಮತ್ತು ರಾಜ್ಯ ಸರ್ಕಾರಗಳಲ್ಲಿ ಕೇಂದ್ರ ಸರ್ಕಾರವು ಮಾಡಿದ ಬಜೆಟ್ ನಿಬಂಧನೆಗಳ ರೂಪದ ನಿಧಿಯನ್ನು ಒಳಗೊಂಡಿತ್ತು ಎಂದು ಅಫಿಡವಿಟ್​ನಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.