ETV Bharat / bharat

ಬಿಜೆಪಿ, ಆರ್​ಎಸ್​ಎಸ್​ ಬೆದರಿಕೆಗೆ ತಲೆ ಬಾಗೋ ಚಾನ್ಸೇ ಇಲ್ಲ:  ರಾಹುಲ್​ ಖಡಕ್​ ತಿರುಗೇಟು - undefined

ಬಿಹಾರ್ ಡಿಸಿಎಂ ಸಲ್ಲಿಸಿದ್ದ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್​ಎಸ್​ಎಸ್​ ನಡೆಗೆ ಟ್ವೀಟ್​ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ರಾಹುಲ್​ ಗಾಂಧಿ
author img

By

Published : Jul 6, 2019, 5:59 PM IST

ಪಾಟ್ನಾ: ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ವಿರುದ್ಧ ಬಿಹಾರ್ ಡಿಸಿಎಂ ಸಲ್ಲಿಸಿದ ಮಾನಹಾನಿ ಮೊಕದ್ದಮೆ ಕುರಿತು ಟ್ವಿಟರ್​​​ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

  • I will appear in person at the Civil Court in Patna today at 2 PM, in yet another case filed against me by my political opponents in the RSS/ BJP to harass & intimidate me.

    Satyameva Jayate 🙏

    — Rahul Gandhi (@RahulGandhi) July 6, 2019 " class="align-text-top noRightClick twitterSection" data=" ">

ಚುನಾವಣೆ ಯಾತ್ರೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೆಪಣಾರ್ಹ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಡಿಸಿಎಂ ಸುಶೀಲ್ ಕುಮಾರ್ ಅವರು ದೂರು ಸಲ್ಲಿಸಿದ್ದರು. ಈ ಕುರಿತು ಇಂದು ಪಾಟ್ನಾ ಸಿವಿಲ್ ಕೋರ್ಟ್​ ವಿಚಾರಣೆಗೆ ಹಾಜರಾಗಿದ್ದ ರಾಹುಲ್​ ಗಾಂಧಿ, ಬಿಜೆಪಿ ಹಾಗೂ ಆರ್​ಎಸ್​​ಎಸ್​ ನಾಯಕರ ಬೆದರಿಕೆ ತಂತ್ರಕ್ಕೆ ತಾವು ಯಾವುದೇ ಸೊಪ್ಪು ಹಾಕಲ್ಲ ಎನ್ನುವ ಮೂಲಕ ಹೆದರುವ ಚಾನ್ಸೇ ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಮೊಕದ್ದಮೆ ವಿಚಾರಣೆಗೆ ಹಾಜರಾಗುವ ಮುನ್ನ ಟ್ವೀಟ್​ ಮಾಡಿರುವ ಅವರು, ಬಿಜೆಪಿ ಮತ್ತು ಆರ್​ಎಸ್​ಎಸ್​ ನಡೆಯನ್ನು ಖಂಡಿಸಿದ್ದಾರೆ. 'ಇಂದು 2 ಗಂಟೆಗೆ ಪಾಟ್ನಾ ಕೋರ್ಟ್​ನ ವಿಚಾರಣೆಗೆ ಹಾಜರಾಗಲಿದ್ದೇನೆ. ನನ್ನ ರಾಜಕೀಯ ಎದುರಾಳಿ ಬಿಜೆಪಿ ಹಾಗೂ ಆರ್​ಎಸ್ಎಸ್​ ಕಿರುಕುಳ ಹಾಗೂ ಭೀತಿ ಹುಟ್ಟಿಸುವ ನಿಟ್ಟಿನಲ್ಲಿ ಕೇಸ್​ ಮೇಲೆ ಕೇಸ್​ ಜಡಿಯುತ್ತಿದ್ದಾರೆ. ಆದರೆ ನಾನು ಇದ್ಯಾವುದಕ್ಕೂ ಬಗ್ಗಲ್ಲ- ಜಗ್ಗಲ್ಲ ಎನ್ನುವ ಮೂಲಕ ಹೋರಾಟ ಮುಂದುವರೆಯುತ್ತೆ ಎಂಬ ವಾರ್ನಿಂಗ್​ ರವಾನಿಸಿದ್ದಾರೆ.

ಪಾಟ್ನಾ: ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ವಿರುದ್ಧ ಬಿಹಾರ್ ಡಿಸಿಎಂ ಸಲ್ಲಿಸಿದ ಮಾನಹಾನಿ ಮೊಕದ್ದಮೆ ಕುರಿತು ಟ್ವಿಟರ್​​​ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

  • I will appear in person at the Civil Court in Patna today at 2 PM, in yet another case filed against me by my political opponents in the RSS/ BJP to harass & intimidate me.

    Satyameva Jayate 🙏

    — Rahul Gandhi (@RahulGandhi) July 6, 2019 " class="align-text-top noRightClick twitterSection" data=" ">

ಚುನಾವಣೆ ಯಾತ್ರೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೆಪಣಾರ್ಹ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಡಿಸಿಎಂ ಸುಶೀಲ್ ಕುಮಾರ್ ಅವರು ದೂರು ಸಲ್ಲಿಸಿದ್ದರು. ಈ ಕುರಿತು ಇಂದು ಪಾಟ್ನಾ ಸಿವಿಲ್ ಕೋರ್ಟ್​ ವಿಚಾರಣೆಗೆ ಹಾಜರಾಗಿದ್ದ ರಾಹುಲ್​ ಗಾಂಧಿ, ಬಿಜೆಪಿ ಹಾಗೂ ಆರ್​ಎಸ್​​ಎಸ್​ ನಾಯಕರ ಬೆದರಿಕೆ ತಂತ್ರಕ್ಕೆ ತಾವು ಯಾವುದೇ ಸೊಪ್ಪು ಹಾಕಲ್ಲ ಎನ್ನುವ ಮೂಲಕ ಹೆದರುವ ಚಾನ್ಸೇ ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಮೊಕದ್ದಮೆ ವಿಚಾರಣೆಗೆ ಹಾಜರಾಗುವ ಮುನ್ನ ಟ್ವೀಟ್​ ಮಾಡಿರುವ ಅವರು, ಬಿಜೆಪಿ ಮತ್ತು ಆರ್​ಎಸ್​ಎಸ್​ ನಡೆಯನ್ನು ಖಂಡಿಸಿದ್ದಾರೆ. 'ಇಂದು 2 ಗಂಟೆಗೆ ಪಾಟ್ನಾ ಕೋರ್ಟ್​ನ ವಿಚಾರಣೆಗೆ ಹಾಜರಾಗಲಿದ್ದೇನೆ. ನನ್ನ ರಾಜಕೀಯ ಎದುರಾಳಿ ಬಿಜೆಪಿ ಹಾಗೂ ಆರ್​ಎಸ್ಎಸ್​ ಕಿರುಕುಳ ಹಾಗೂ ಭೀತಿ ಹುಟ್ಟಿಸುವ ನಿಟ್ಟಿನಲ್ಲಿ ಕೇಸ್​ ಮೇಲೆ ಕೇಸ್​ ಜಡಿಯುತ್ತಿದ್ದಾರೆ. ಆದರೆ ನಾನು ಇದ್ಯಾವುದಕ್ಕೂ ಬಗ್ಗಲ್ಲ- ಜಗ್ಗಲ್ಲ ಎನ್ನುವ ಮೂಲಕ ಹೋರಾಟ ಮುಂದುವರೆಯುತ್ತೆ ಎಂಬ ವಾರ್ನಿಂಗ್​ ರವಾನಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.