ETV Bharat / bharat

ಇಂದು ಬಡ ಮಕ್ಕಳಿಗೆ ಊಟ ಬಡಿಸಲಿರುವ ಮೋದಿ.. ಪಿಎಂಗೆ ಬಾಹುಬಲಿ ಟೀಮ್​ ಸಾಥ್​ - undefined

ಉತ್ತರ ಪ್ರದೇಶದ ವೃಂದಾವನದಲ್ಲಿ ಇಂದು ನಡೆಯಲಿರುವ ಅಕ್ಷಯಪಾತ್ರೆ ಫೌಂಡೇಶನ್​​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಡಮಕ್ಕಳಿಗೆ ಊಟ ಬಡಿಸುತ್ತಿದ್ದಾರೆ. ಇವರೊಂದಿಗೆ ಬಾಹುಬಲಿ ಚಿತ್ರತಂಡದ ಕೆಲವು ನಟ/ನಟಿಯರು ಕೂಡಾ ಪ್ರಧಾನಿಗೆ ಸಾಥ್ ನೀಡುತ್ತಿದ್ದಾರೆ.

ಪ್ರಧಾನಿಯೊಂದಿಗೆ ಬಾಹುಬಲಿ ತಂಡ
author img

By

Published : Feb 11, 2019, 12:31 PM IST

ಇಂದು ಉತ್ತರಪ್ರದೇಶದ ವೃಂದಾವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಕಾರ್ಯಕ್ರಮವೊಂದರಲ್ಲಿ ಬಾಹುಬಲಿ ಚಿತ್ರತಂಡ ಕೂಡಾ ಭಾಗವಹಿಸುತ್ತಿದೆ. ಅಕ್ಷಯಪಾತ್ರೆ ಫೌಂಡೇಶನ್ ವತಿಯಿಂದ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಆಹಾರ ನೀಡಲಾಗುತ್ತದೆ.

ಅಕ್ಷಯಪಾತ್ರೆ ಫೌಂಡೇಶನ್​​​ಗೆ ಬಾಹುಬಲಿ ನಿರ್ದೇಶಕ ಎಸ್​​​.ಎಸ್​. ರಾಜಮೌಳಿ ಪ್ರಚಾರಕರಾಗಿದ್ದಾರೆ. ಆದರೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಚಿತ್ರದ ಕೆಲವು ನಟರು, ತ್ರಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರತಂಡದೊಂದಿಗೆ ಖ್ಯಾತ ಶೆಫ್ ಸಂಜೀವ್​​ಕಪೂರ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಥುರ ಸಂಸದೆ , ಚಿತ್ರನಟಿ ಹೇಮಮಾಲಿನಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುತ್ತಿದ್ದಾರೆ.

bahubali team
ಪ್ರಧಾನಿ ಮೋದಿ
undefined

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 20 ಮಂದಿ ಬಡಮಕ್ಕಳಿಗೆ ತಾವೇ ಆಹಾರ ಬಡಿಸುತ್ತಿದ್ದಾರೆ. ಇದರೊಂದಿಗೆ ಇದುವರೆಗೂ 300 ಕೋಟಿ ಬಡಜನರಿಗೆ ಉಚಿತ ಆಹಾರ ಬಡಿಸಿದ ಕೀರ್ತಿಗೆ ಅಕ್ಷಯ ಫೌಂಡೇಶನ್ ಪಾತ್ರವಾಗಲಿದೆ. ಈ ದಾಖಲೆ ನೆನಪಿಗೆ ವೃಂದಾವನದ ಚಂದ್ರೋದಯ ಮಂದಿರದಲ್ಲಿ ಪ್ರಧಾನಿ ಮೋದಿ ಶಿಲಾಫಲಕವನ್ನು ಉದ್ಘಾಟಿಸುತ್ತಿದ್ದಾರೆ.

ಎಸ್​​​.ಎಸ್​​​. ರಾಜಮೌಳಿ ನಮಗೆ ಅತ್ಯಂತ ಆಪ್ತರು. ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಬಾಹುಬಲಿ ಚಿತ್ರತಂಡದ ಕೆಲವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದು ನಮಗೆ ಸಂತೋಷದ ವಿಷಯ ಎಂದು ಇಸ್ಕಾನ್ ಪ್ರಧಾನ ಕಾರ್ಯದರ್ಶಿ ನವೀನ್ ನೀರದಾ ದಾಸ್ ಹೇಳಿದ್ದಾರೆ.

ಇಂದು ಉತ್ತರಪ್ರದೇಶದ ವೃಂದಾವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಕಾರ್ಯಕ್ರಮವೊಂದರಲ್ಲಿ ಬಾಹುಬಲಿ ಚಿತ್ರತಂಡ ಕೂಡಾ ಭಾಗವಹಿಸುತ್ತಿದೆ. ಅಕ್ಷಯಪಾತ್ರೆ ಫೌಂಡೇಶನ್ ವತಿಯಿಂದ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಆಹಾರ ನೀಡಲಾಗುತ್ತದೆ.

ಅಕ್ಷಯಪಾತ್ರೆ ಫೌಂಡೇಶನ್​​​ಗೆ ಬಾಹುಬಲಿ ನಿರ್ದೇಶಕ ಎಸ್​​​.ಎಸ್​. ರಾಜಮೌಳಿ ಪ್ರಚಾರಕರಾಗಿದ್ದಾರೆ. ಆದರೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಚಿತ್ರದ ಕೆಲವು ನಟರು, ತ್ರಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರತಂಡದೊಂದಿಗೆ ಖ್ಯಾತ ಶೆಫ್ ಸಂಜೀವ್​​ಕಪೂರ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಥುರ ಸಂಸದೆ , ಚಿತ್ರನಟಿ ಹೇಮಮಾಲಿನಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುತ್ತಿದ್ದಾರೆ.

bahubali team
ಪ್ರಧಾನಿ ಮೋದಿ
undefined

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 20 ಮಂದಿ ಬಡಮಕ್ಕಳಿಗೆ ತಾವೇ ಆಹಾರ ಬಡಿಸುತ್ತಿದ್ದಾರೆ. ಇದರೊಂದಿಗೆ ಇದುವರೆಗೂ 300 ಕೋಟಿ ಬಡಜನರಿಗೆ ಉಚಿತ ಆಹಾರ ಬಡಿಸಿದ ಕೀರ್ತಿಗೆ ಅಕ್ಷಯ ಫೌಂಡೇಶನ್ ಪಾತ್ರವಾಗಲಿದೆ. ಈ ದಾಖಲೆ ನೆನಪಿಗೆ ವೃಂದಾವನದ ಚಂದ್ರೋದಯ ಮಂದಿರದಲ್ಲಿ ಪ್ರಧಾನಿ ಮೋದಿ ಶಿಲಾಫಲಕವನ್ನು ಉದ್ಘಾಟಿಸುತ್ತಿದ್ದಾರೆ.

ಎಸ್​​​.ಎಸ್​​​. ರಾಜಮೌಳಿ ನಮಗೆ ಅತ್ಯಂತ ಆಪ್ತರು. ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಬಾಹುಬಲಿ ಚಿತ್ರತಂಡದ ಕೆಲವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದು ನಮಗೆ ಸಂತೋಷದ ವಿಷಯ ಎಂದು ಇಸ್ಕಾನ್ ಪ್ರಧಾನ ಕಾರ್ಯದರ್ಶಿ ನವೀನ್ ನೀರದಾ ದಾಸ್ ಹೇಳಿದ್ದಾರೆ.

ಇಂದು ಬಡ ಮಕ್ಕಳಿಗೆ ಊಟ ಬಡಿಸಲಿರುವ ಮೋದಿ.. ಪಿಎಂಗೆ ಬಾಹುಬಲಿ ಟೀಮ್ ಸಾಥ್ 
Bahubali movie team Participating in Akshaya Patra Foundation program in UP

Bahubali movie team, Akshaya Patra Foundation, Narendra modi, Bahubali team, , kannada news, news kannada, etv bharat, ಬಾಹುಬಲಿ ಚಿತ್ರತಂಡ, ಅಕ್ಷಯ ಪಾತ್ರೆ ಫೌಂಡೇಶನ್


ಇಂದು ಉತ್ತರಪ್ರದೇಶದ ವೃಂದಾವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಕಾರ್ಯಕ್ರಮವೊಂದರಲ್ಲಿ ಬಾಹುಬಲಿ ಚಿತ್ರತಂಡ ಕೂಡಾ ಭಾಗವಹಿಸುತ್ತಿದೆ. ಅಕ್ಷಯಪಾತ್ರೆ ಫೌಂಡೇಶನ್ ವತಿಯಿಂದ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಆಹಾರ ನೀಡಲಾಗುತ್ತದೆ. 

ಅಕ್ಷಯಪಾತ್ರೆ ಫೌಂಡೇಶನ್ಗೆ ಬಾಹುಬಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಪ್ರಚಾರಕರಾಗಿದ್ದಾರೆ. ಆದರೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಚಿತ್ರದ ಕೆಲವು ನಟರು, ತ್ರಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ  ಎನ್ನಲಾಗಿದೆ. ಚಿತ್ರತಂಡದೊಂದಿಗೆ ಖ್ಯಾತ ಶೆಫ್ ಸಂಜೀವ್ಕಪೂರ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಥುರ ಸಂಸದೆ , ಚಿತ್ರನಟಿ ಹೇಮಮಾಲಿನಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 20 ಮಂದಿ ಬಡಮಕ್ಕಳಿಗೆ ತಾವೇ ಆಹಾರ ಬಡಿಸುತ್ತಿದ್ದಾರೆ. ಇದರೊಂದಿಗೆ ಇದುವರೆಗೂ 300 ಕೋಟಿ ಬಡಜನರಿಗೆ ಉಚಿತ ಆಹಾರ ಬಡಿಸಿದ ಕೀರ್ತಿಗೆ ಅಕ್ಷಯ ಫೌಂಡೇಶನ್ ಪಾತ್ರವಾಗಲಿದೆ. ಈ ದಾಖಲೆ ನೆನಪಿಗೆ ವೃಂದಾವನದ ಚಂದ್ರೋದಯ ಮಂದಿರದಲ್ಲಿ ಪ್ರಧಾನಿ ಮೋದಿ ಶಿಲಾಫಲಕವನ್ನು ಉದ್ಘಾಟಿಸುತ್ತಿದ್ದಾರೆ.

ಎಸ್.ಎಸ್. ರಾಜಮೌಳಿ ನಮಗೆ ಅತ್ಯಂತ ಆಪ್ತರು. ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಬಾಹುಬಲಿ ಚಿತ್ರತಂಡದ  ಕೆಲವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದು ನಮಗೆ ಸಂತೋಷದ ವಿಷಯ ಎಂದು ಇಸ್ಕಾನ್ ಪ್ರಧಾನ ಕಾರ್ಯದರ್ಶಿ ನವೀನ್ ನೀರದಾ ದಾಸ್ ಹೇಳಿದ್ದಾರೆ. 

ప్రధాని కార్యక్రమానికి బాహుబలి బృందం

బాహుబలి చిత్ర బృందానికి అరుదైన అవకాశం దక్కింది. ప్రధానమంత్రి నరేంద్ర మోదీ ఉత్తరప్రదేశ్లోని బృందావన్లో ఈరోజు నిర్వహించే ఓ కార్యక్రమంలో పాల్గొననున్నారు. అక్షయ పాత్ర ఫౌండేషన్ తరఫున పాఠశాల పిల్లలకు ఆహారం అందించనున్నారు. ఉదయం 11 గంటల 30 నిమిషాలకు ఈ కార్యక్రమం ప్రారంభం కానుంది.

అక్షయ పాత్ర ఫౌండేషన్కు ప్రచారకర్తగా దర్శకుడు రాజమౌళి వ్యవహరిస్తున్న విషయం తెలిసిందే.

ఈ కార్యక్రమానికి బాహుబలి చిత్రబృందంతో పాటు ప్రఖ్యాత షెఫ్ సంజీవ్ కపూర్, యూపీ ముఖ్యమంత్రి ఆదిత్యానాథ్, మథుర ఎంపీ హేమమాలినితో పాటు కొందరు ముఖ్యమైన వ్యక్తులు హాజరు కానున్నారు.

ఈ కార్యక్రమంలో 20 మంది పేద విద్యార్థులకు ప్రధాని ఆహారం వడ్డించనున్నారు. దీంతో అక్షయ పాత్ర తరఫున 300కోట్ల మందికి ఉచితంగా ఆహార పంపిణీ చేసిన ఘనత సాధిస్తుందని ఇస్కాన్ ప్రధాన వ్యూహకర్త నవీన నీరదా దాస తెలిపారు. ఈ రికార్డుకు గుర్తుగా అక్కడి చంద్రోదయ మందిర్లో ప్రధాని మోదీ శిలాఫలకం ఆవిష్కరించనున్నారు.

"ఎస్ఎస్ రాజమౌళి మాకు అత్యంత ప్రీతిపాత్రులు. వారు ఈ కార్యక్రమానికి రాలేకపోతున్నారు. కానీ ఆయన దర్శకత్వం వహించిన బాహుబలి చిత్రంలోని కొందరు సభ్యులు పాల్గొంటారు"-- నవీన నీరదా దాస



For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.