ETV Bharat / bharat

ಆಟೋ ಹತ್ತಿದ್ದ ಮಂಗಳಮುಖಿ ಮೇಲೆ ಅತ್ಯಾಚಾರಕ್ಕೆ ಯತ್ನ... ಆಕೆ ಮಾಡಿದ್ದೇನು ಗೊತ್ತಾ!? - ಹೈದರಾಬಾದ್​​ನ ಕುತುಬುಲ್ಲಾಪುರ್ ಮಂಗಳಮುಖಿ

ಕಾಮುಕ ಆಟೋ ಡ್ರೈವರ್​ನೋರ್ವ ಮಂಗಳಮುಖಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ.

Auto driver attempted rape on transgender in hyderabad
ಮಂಗಳಮುಖಿ ಮೇಲೆ ಅತ್ಯಾಚಾರ ಯತ್ನ
author img

By

Published : Dec 26, 2019, 9:06 PM IST

ಹೈದರಾಬಾದ್​​: ದೇಶಾದ್ಯಂತ ಪ್ರತಿದಿನ ಒಂದಿಲ್ಲೊಂದು ಅತ್ಯಾಚಾರದಂತಹ ಅಮಾನವೀಯ ಘಟನೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದರ ಮಧ್ಯೆ ಹೈದರಾಬಾದ್​​ನಲ್ಲಿ ಇನ್ನೊಂದು ಅಸಹ್ಯಕರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಹೈದರಾಬಾದ್​​ನ ಕುತುಬುಲ್ಲಾಪುರ್​​ದಲ್ಲಿ ಮಂಗಳಮುಖಿ ಮೇಲೆ ಆಟೋ ಚಾಲಕನೋರ್ವ ಅತ್ಯಾಚಾರ ಯತ್ನ ನಡೆಸಿದ್ದು, ಇದರಿಂದ ಆಕೆ ತಪ್ಪಿಸಿಕೊಂಡಿದ್ದಾಗಿ ತಿಳಿದು ಬಂದಿದೆ.

ಡ್ರೈವರ್​ ಮಹೇಶ್​ ಎಂಬಾತನ ಆಟೋದಲ್ಲಿ ಮಂಗಳಮುಖಿ ಹತ್ತಿಕೊಂಡಿದ್ದಾಳೆ. ಈ ವೇಳೆ ಆಕೆಯನ್ನ ನಿರ್ದಿಷ್ಟ ಜಾಗಕ್ಕೆ ಕರೆದುಕೊಂಡು ಹೋಗುವ ಬದಲು ಬೇರೆ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಆದರೆ ಆತನಿಂದ ಮಂಗಳಮುಖಿ ತಪ್ಪಿಸಿಕೊಂಡಿದ್ದಾಳೆ.

ಇದಾದ ಮರುದಿನ ಸ್ನೇಹಿತರ ಜತೆ ಮಹೇಶ್​ ವಾಸವಾಗಿದ್ದ ಸ್ಥಳಕ್ಕೆ ಆಗಮಿಸಿ ಆತನ ಮೇಲೆ ಹಲ್ಲೆ ನಡೆಸಿದ್ದು, ತದನಂತರ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾಳೆ. ಇದೀಗ ಆಟೋ ಡ್ರೈವರ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಹೈದರಾಬಾದ್​​: ದೇಶಾದ್ಯಂತ ಪ್ರತಿದಿನ ಒಂದಿಲ್ಲೊಂದು ಅತ್ಯಾಚಾರದಂತಹ ಅಮಾನವೀಯ ಘಟನೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದರ ಮಧ್ಯೆ ಹೈದರಾಬಾದ್​​ನಲ್ಲಿ ಇನ್ನೊಂದು ಅಸಹ್ಯಕರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಹೈದರಾಬಾದ್​​ನ ಕುತುಬುಲ್ಲಾಪುರ್​​ದಲ್ಲಿ ಮಂಗಳಮುಖಿ ಮೇಲೆ ಆಟೋ ಚಾಲಕನೋರ್ವ ಅತ್ಯಾಚಾರ ಯತ್ನ ನಡೆಸಿದ್ದು, ಇದರಿಂದ ಆಕೆ ತಪ್ಪಿಸಿಕೊಂಡಿದ್ದಾಗಿ ತಿಳಿದು ಬಂದಿದೆ.

ಡ್ರೈವರ್​ ಮಹೇಶ್​ ಎಂಬಾತನ ಆಟೋದಲ್ಲಿ ಮಂಗಳಮುಖಿ ಹತ್ತಿಕೊಂಡಿದ್ದಾಳೆ. ಈ ವೇಳೆ ಆಕೆಯನ್ನ ನಿರ್ದಿಷ್ಟ ಜಾಗಕ್ಕೆ ಕರೆದುಕೊಂಡು ಹೋಗುವ ಬದಲು ಬೇರೆ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಆದರೆ ಆತನಿಂದ ಮಂಗಳಮುಖಿ ತಪ್ಪಿಸಿಕೊಂಡಿದ್ದಾಳೆ.

ಇದಾದ ಮರುದಿನ ಸ್ನೇಹಿತರ ಜತೆ ಮಹೇಶ್​ ವಾಸವಾಗಿದ್ದ ಸ್ಥಳಕ್ಕೆ ಆಗಮಿಸಿ ಆತನ ಮೇಲೆ ಹಲ್ಲೆ ನಡೆಸಿದ್ದು, ತದನಂತರ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾಳೆ. ಇದೀಗ ಆಟೋ ಡ್ರೈವರ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Intro:छत्तीसगढ़ प्रदेश की आदिवासी संस्कृति वह लोक कला को राष्ट्रीय और अंतरराष्ट्रीय लेवल पर पहचान देने के लिए छत्तीसगढ़ के रायपुर शहर साइंस कॉलेज ग्राउंड में कल से राष्ट्रीय आदिवासी डांस फेस्टिवल का आयोजन किया जा रहा है यह आयोजन 3 दिन का रखा गया है जिसमें देश के विभिन्न राज्यों से आए हुए कलाकार अपने लोकगीत और आदिवासी संस्कृति की प्रस्तुति करेंगे। इसके साथ ही कुछ कलाकार विदेशों से भी आए हुए हैं जैसे फिल्म का मालदीप , थाईलैंड , बांग्लादेश आदि से।





Body:इसी कड़ी में जब ईटीवी भारत ने महाराष्ट्र के कलाकारों से बातचीत की तो महाराष्ट्र के कलाकारों ने बताया कि वह महाराष्ट्र के ठाणे जिले से कुछ दूर से आए हैं और वह ठेठ आदिवासी कल्चर को अपने नृत्य के द्वारा प्रस्तुत करेंगे महाराष्ट्र के कलाकार तारपा नाम के नृत्य को प्रस्तुत करेंगे यह नृत्य आदिवासी लड़के और लड़कियों द्वारा किया जाता है और तारपा नाम का म्यूजिक इंस्ट्रूमेंट होता है जिसके नाम से ही के नृत्य भी जाना जाता है यह तारपा बांस की लकड़ी , दूधी और माड़ के पत्ते से बनाया जाता है।




Conclusion:महाराष्ट्र के यह कलाकार खंडवा सहित पूरे देश भर के विभिन्न जगहों पर पहले भी कई बार प्रस्तुति दे चुके हैं और तारपा नाम के आदिवासी नृत्य को पूरे देश भर में फैलाने की कोशिश कर रहे हैं यह नृत्य काफी पुराना है और काफी लोगों को इसके बारे में नहीं पता है इसलिए यह इस नृत्य के माध्यम से महाराष्ट्र आदिवासी कल्चर को पूरे देश में फैला रहे हैं।

ETV Bharat Logo

Copyright © 2025 Ushodaya Enterprises Pvt. Ltd., All Rights Reserved.