ETV Bharat / bharat

ಗಾಯಗಳಿಂದ ನರಳುತ್ತಿದ್ದ ಕೇರಳದ 'ಬುಲ್ಡೋಜರ್​' ಆನೆ ಏನೂ ತಿನ್ನಲಾಗದೆ ಸಾವು

author img

By

Published : Sep 9, 2020, 5:03 PM IST

ತೀವ್ರವಾದ ಗಾಯಗಳಿಂದ ನರಳುತ್ತಿದ್ದ ಕಾಡಾನೆಯೊಂದು ಕೇರಳದ ಪಾಲಕ್ಕಾಡ್​ ಜಿಲ್ಲೆಯಲ್ಲಿ ಮೃತಪಟ್ಟಿದೆ.

A wild elephant died in Attapadi
ಗಾಯದಿಂದ ನರಳಿ ಪ್ರಾಣ ಬಿಟ್ಟ ಆನೆ

ಪಾಲಕ್ಕಾಡ್​ ( ಕೇರಳ): ಬುಲ್ಡೋಝರ್​ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಕಾಡಾನೆಯೊಂದು ಜಿಲ್ಲೆಯ ಶೋಲಾಯೋರ್​ ಪ್ರದೇಶದಲ್ಲಿ ಮೃತಪಟ್ಟಿದೆ.

ಗಾಯದಿಂದ ನರಳಿ ಪ್ರಾಣ ಬಿಟ್ಟ ಆನೆ

ಆನೆ ಮೂರು ವಾರಗಳಿಂದ ಬಾಯಿ ನೋವಿನಿಂದ ಬಳಲುತ್ತಿತ್ತು. ಹೀಗಾಗಿ ಅದಕ್ಕೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಕೆಲ ತಿಂಗಳಿನಿಂದ ಈ ಆನೆ ಶೋಲಾಯೋರ್​ ಪ್ರದೇಶದ ಮನೆ , ಕಟ್ಟಡಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿತ್ತು. ಆ ಬಳಿಕ ಸ್ಥಳೀಯರು ಆನೆಗೆ ಬುಲ್ಡೋಝರ್​ ಎಂದು ಹೆಸರಿಟ್ಟಿದ್ದರು.

ಪಾಲಕ್ಕಾಡ್​ ( ಕೇರಳ): ಬುಲ್ಡೋಝರ್​ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಕಾಡಾನೆಯೊಂದು ಜಿಲ್ಲೆಯ ಶೋಲಾಯೋರ್​ ಪ್ರದೇಶದಲ್ಲಿ ಮೃತಪಟ್ಟಿದೆ.

ಗಾಯದಿಂದ ನರಳಿ ಪ್ರಾಣ ಬಿಟ್ಟ ಆನೆ

ಆನೆ ಮೂರು ವಾರಗಳಿಂದ ಬಾಯಿ ನೋವಿನಿಂದ ಬಳಲುತ್ತಿತ್ತು. ಹೀಗಾಗಿ ಅದಕ್ಕೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಕೆಲ ತಿಂಗಳಿನಿಂದ ಈ ಆನೆ ಶೋಲಾಯೋರ್​ ಪ್ರದೇಶದ ಮನೆ , ಕಟ್ಟಡಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿತ್ತು. ಆ ಬಳಿಕ ಸ್ಥಳೀಯರು ಆನೆಗೆ ಬುಲ್ಡೋಝರ್​ ಎಂದು ಹೆಸರಿಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.