ETV Bharat / bharat

ತಮಿಳುನಾಡಿನಲ್ಲಿ ಐಟಿ ದಾಳಿ.. ದಾಖಲೆ ಇಲ್ಲದ 14.45 ಕೋಟಿ ವಶ - undefined

ತಮಿಳುನಾಡಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಐಟಿ ಅಧಿಕಾರಿಗಳು ಕೊಟ್ಯಂತರ ರೂಪಾಯಿ ಹಣ ವಶಕ್ಕೆ ಪಡೆದಿದ್ದಾರೆ.

ದಾಖಲೆ ಇಲ್ಲದ 14.45 ಕೋಟಿ ವಶ
author img

By

Published : Apr 13, 2019, 12:14 PM IST

ತಮಿಳುನಾಡು: ಪಿಎಸ್​ಕೆ ಇಂಜಿನಿಯರಿಂಗ್ ಕನ್​ಸ್ಟ್ರಕ್ಷನ್​ ಕಂಪನಿ ಮೇಲೆ ನಡೆದ ದಾಳಿಗಳಲ್ಲಿ ಆದಾಯ ತೆರಿಗೆ ಇಲಾಖೆ 14.45 ಕೋಟಿ ರೂಪಾಯಿ ಹಣ ವಶಪಡಿಸಿಕೊಂಡಿದೆ.

ನಾಮಕಲ್​ನಲ್ಲಿರುವ​ ಪಿಎಸ್​ಕೆ ಇಂಜಿನಿಯರಿಂಗ್ ಕನ್​ಸ್ಟ್ರಕ್ಷನ್ ಕಂಪನಿಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದ್ದು, ಕೋಟಿಗಟ್ಟಲೆ ನಗದು, ಹಲವಾರು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಪ್ರಭಾವಿ ವ್ಯಕ್ತಿಗಳಿಗೆ ಹಣ ನೀಡಿರುವ ಬಗ್ಗೆಯೂ ದಾಖಲೆಗಳು ಲಭ್ಯವಾಗಿವೆ ಎಂಬ ಮಾಹಿತಿ ದೊರಕಿದೆ.

ಪಿಎಸ್​ಕೆ ಕಂಪನಿಯ ಮಾಲೀಕ ಪಿ.ಎಸ್.​ಕೆ. ಪೆರಿಯಾಸ್ವಾಮಿ ತಮಿಳುನಾಡು ರಾಜ್ಯದ ಪ್ರಮುಖ ಸರ್ಕಾರಿ ಮೂಲಸೌಕರ್ಯ ಯೋಜನೆಗಳುನ್ನ ಗುತ್ತಿಗೆ ಪಡೆದುಕೊಂಡು ಪೂರ್ಣಗೊಳಿಸಿದ್ದು, ಪ್ರಭಾವಿ ವ್ಯಕ್ತಿ ಎಂದು ಗುರ್ತಿಸಿಕೊಂಡಿದ್ದಾರೆ.

ತಮಿಳುನಾಡು: ಪಿಎಸ್​ಕೆ ಇಂಜಿನಿಯರಿಂಗ್ ಕನ್​ಸ್ಟ್ರಕ್ಷನ್​ ಕಂಪನಿ ಮೇಲೆ ನಡೆದ ದಾಳಿಗಳಲ್ಲಿ ಆದಾಯ ತೆರಿಗೆ ಇಲಾಖೆ 14.45 ಕೋಟಿ ರೂಪಾಯಿ ಹಣ ವಶಪಡಿಸಿಕೊಂಡಿದೆ.

ನಾಮಕಲ್​ನಲ್ಲಿರುವ​ ಪಿಎಸ್​ಕೆ ಇಂಜಿನಿಯರಿಂಗ್ ಕನ್​ಸ್ಟ್ರಕ್ಷನ್ ಕಂಪನಿಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದ್ದು, ಕೋಟಿಗಟ್ಟಲೆ ನಗದು, ಹಲವಾರು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಪ್ರಭಾವಿ ವ್ಯಕ್ತಿಗಳಿಗೆ ಹಣ ನೀಡಿರುವ ಬಗ್ಗೆಯೂ ದಾಖಲೆಗಳು ಲಭ್ಯವಾಗಿವೆ ಎಂಬ ಮಾಹಿತಿ ದೊರಕಿದೆ.

ಪಿಎಸ್​ಕೆ ಕಂಪನಿಯ ಮಾಲೀಕ ಪಿ.ಎಸ್.​ಕೆ. ಪೆರಿಯಾಸ್ವಾಮಿ ತಮಿಳುನಾಡು ರಾಜ್ಯದ ಪ್ರಮುಖ ಸರ್ಕಾರಿ ಮೂಲಸೌಕರ್ಯ ಯೋಜನೆಗಳುನ್ನ ಗುತ್ತಿಗೆ ಪಡೆದುಕೊಂಡು ಪೂರ್ಣಗೊಳಿಸಿದ್ದು, ಪ್ರಭಾವಿ ವ್ಯಕ್ತಿ ಎಂದು ಗುರ್ತಿಸಿಕೊಂಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.