ETV Bharat / bharat

ಹೆಚ್ಚುತ್ತಲೇ ಇದೆ ಚಿರತೆಗಳ ಹಾವಳಿ... ಮನೆಗೆ ನುಗ್ಗಿದ ಲೆಪರ್ಡ್​​​​​​, ನಾಲ್ವರಿಗೆ ಗಾಯ

author img

By

Published : Mar 12, 2021, 8:46 AM IST

ಮಧ್ಯಪ್ರದೇಶದ ಇಂದೋರ್​ನ ಲಿಂಬೋಡಿ ಪ್ರದೇಶದಲ್ಲಿನ ಮನೆಗೆ ಏಕಾಏಕಿ ಚಿರತೆಯೊಂದು ನುಗ್ಗಿದೆ. ಬಳಿಕ ದಾಳಿ ನಡೆಸಿ ನಾಲ್ವರಿಗೆ ಗಾಯಗೊಳಿಸಿರುವ ಘಟನೆ ನಡೆದಿದೆ. ಇನ್ನು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದಿದೆ.

ಮನೆಗೆ ನುಗ್ಗಿದ ಲೆಪರ್ಡ್​​​​​​ನಿಂದ ನಾಲ್ವರಿಗೆ ಗಾಯ
A Leopard That Had Entered Into A Residential Area In Indore's Limbodi

ಇಂದೋರ್​​( ಮಧ್ಯಪ್ರದೇಶ): ಕಾಡು ನಾಶದಿಂದಗಾಗಿ ಕಾಡು ಪ್ರಾಣಿಗಳು ಈಗ ನಾಡಿನತ್ತ ದಾಂಗುಡಿ ಇಡುತ್ತಿವೆ. ಇದು ಕರ್ನಾಟಕವೊಂದರ ಸಮಸ್ಯೆಯೂ ಅಲ್ಲ, ದೇಶದ ಬಹುತೇಕ ರಾಜ್ಯಗಳಲ್ಲಿ ವನ್ಯಮೃಗಗಳು ನಾಡಿಗೆ ದಾಳಿ ಮಾಡಿ ಸಂಕಷ್ಟ ತರುತ್ತಿವೆ. ಇತ್ತೀಚೆಗೆ ಮಂಡ್ಯ- ಹಾಸನ ಸುತ್ತಮುತ್ತ ಚಿರತೆ ಹಾವಳಿ ಜಾಸ್ತಿಯಾಗಿದೆ.

A Leopard That Had Entered Into A Residential Area In Indore's Limbodi
ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿ

ಯುವಕರು ಮರಿ ಚಿರತೆಗಳನ್ನು ಹಿಡಿದು ಅವುಗಳನ್ನ ಹೊಡೆದು ಹಾಕಿದ್ದಾರೆ. ಇನ್ನು ಮಧ್ಯಪ್ರದೇಶದಲ್ಲೂ ಇಂತಹದ್ದೆ ಘಟನೆಯೊಂದು ವರದಿಯಾಗಿದೆ. ಇಂದೋರ್​ನ ಲಿಂಬೋಡಿ ಏರಿಯಾಕ್ಕೆ ನುಗ್ಗಿದ ಚಿರತೆ ಹಲವರನ್ನು ಗಾಯಗೊಳಿಸಿದೆ. ಚಿರತೆ ದಾಳಿಯಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಮಕ್ಕಳು ಸಹ ಸೇರಿದ್ದಾರೆ.

ಓದಿ: ಮಮತಾ ಬ್ಯಾನರ್ಜಿ ಯೋಗಕ್ಷೇಮ ವಿಚಾರಿಸಲು ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೋಗ್ತಾರಾ!?

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಹೀಗೆ ಸೆರೆ ಸಿಕ್ಕ ಲೆಪರ್ಡ್​ ಅನ್ನು ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.

ಇಂದೋರ್​​( ಮಧ್ಯಪ್ರದೇಶ): ಕಾಡು ನಾಶದಿಂದಗಾಗಿ ಕಾಡು ಪ್ರಾಣಿಗಳು ಈಗ ನಾಡಿನತ್ತ ದಾಂಗುಡಿ ಇಡುತ್ತಿವೆ. ಇದು ಕರ್ನಾಟಕವೊಂದರ ಸಮಸ್ಯೆಯೂ ಅಲ್ಲ, ದೇಶದ ಬಹುತೇಕ ರಾಜ್ಯಗಳಲ್ಲಿ ವನ್ಯಮೃಗಗಳು ನಾಡಿಗೆ ದಾಳಿ ಮಾಡಿ ಸಂಕಷ್ಟ ತರುತ್ತಿವೆ. ಇತ್ತೀಚೆಗೆ ಮಂಡ್ಯ- ಹಾಸನ ಸುತ್ತಮುತ್ತ ಚಿರತೆ ಹಾವಳಿ ಜಾಸ್ತಿಯಾಗಿದೆ.

A Leopard That Had Entered Into A Residential Area In Indore's Limbodi
ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿ

ಯುವಕರು ಮರಿ ಚಿರತೆಗಳನ್ನು ಹಿಡಿದು ಅವುಗಳನ್ನ ಹೊಡೆದು ಹಾಕಿದ್ದಾರೆ. ಇನ್ನು ಮಧ್ಯಪ್ರದೇಶದಲ್ಲೂ ಇಂತಹದ್ದೆ ಘಟನೆಯೊಂದು ವರದಿಯಾಗಿದೆ. ಇಂದೋರ್​ನ ಲಿಂಬೋಡಿ ಏರಿಯಾಕ್ಕೆ ನುಗ್ಗಿದ ಚಿರತೆ ಹಲವರನ್ನು ಗಾಯಗೊಳಿಸಿದೆ. ಚಿರತೆ ದಾಳಿಯಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಮಕ್ಕಳು ಸಹ ಸೇರಿದ್ದಾರೆ.

ಓದಿ: ಮಮತಾ ಬ್ಯಾನರ್ಜಿ ಯೋಗಕ್ಷೇಮ ವಿಚಾರಿಸಲು ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೋಗ್ತಾರಾ!?

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಹೀಗೆ ಸೆರೆ ಸಿಕ್ಕ ಲೆಪರ್ಡ್​ ಅನ್ನು ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.