ETV Bharat / bharat

ಜೈ ಶ್ರೀರಾಮ್​ ಘೋಷಣೆ ಹೇಳಲಿಲ್ಲ ಎಂದು 10 ವರ್ಷದ ಬಾಲಕನ ಮೇಲೆ ಹಲ್ಲೆ

ಐದನೇ ತರಗತಿ ಬಾಲಕನ ಮೇಲೆ ಹಲ್ಲೆ- ಜೈ ಶ್ರೀರಾಮ್​ ಘೋಷಣೆ ಹೇಳುವಂತೆ ಅಡ್ಡಗಟ್ಟಿದ ದುಷ್ಕರ್ಮಿ - ಆರೋಪಿ ಬಂಧನ

author img

By

Published : Dec 30, 2022, 11:46 AM IST

Updated : Dec 30, 2022, 1:12 PM IST

ಜೈ ಶ್ರೀರಾಮ್​ ಘೋಷಣೆ ಹೇಳಲಿಲ್ಲ ಎಂದು 10 ವರ್ಷದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ
a-10-year-old-muslim-boy-was-attacked-for-not-saying-jai-shri-ram-slogan

ಖಂಡ್ವಾ (ಮಧ್ಯ ಪ್ರದೇಶ): 10 ವರ್ಷದ ಬಾಲಕನಿಗೆ ಜೈ ಶ್ರೀರಾಮ್​ ಘೋಷಣೆ ಹೇಳುವಂತೆ ಬಲವಂತ ಪಡಿಸಿ ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್​ 295ಎ (ಧಾರ್ಮಿಕ ಭಾವನೆಗೆ ಧಕ್ಕೆ) ಮತ್ತು 323 (ಹಲ್ಲೆ ಯತ್ನ) ಪ್ರಕರಣಗಳನ್ನು ದಾಖಲಿಸಿರುವುದಾಗಿ ಪೊಲೀಸ್​ ಉಪವರಿಷ್ಠಾಧಿಕಾರಿ ಅನಿಲ್​ ಸಿಂಗ್​ ಚೌಹಾಣ್​ ತಿಳಿಸಿದ್ದಾರೆ.

  • Khandwa, Madhya Pradesh | A complaint was received at PS Pandhana that a student who was on his way to his school was beaten by another student and forced to raise 'Jai Shri Ram' slogans. A case has been registered in this matter: AS Chauhan, DSP Khandwa pic.twitter.com/348AB9Nqxo

    — ANI MP/CG/Rajasthan (@ANI_MP_CG_RJ) December 29, 2022 " class="align-text-top noRightClick twitterSection" data=" ">

ಬುಧವಾರ ಸಂಜೆ ಐದನೇ ತರಗತಿ ವಿದ್ಯಾರ್ಥಿ ಟ್ಯೂಷನ್​ಗೆ ಹೋಗುವಾಗ ಈ ಘಟನೆ ನಡೆದಿದೆ. ಈ ಪ್ರಕರಣ ಸಂಬಂದ ಬಾಲಕನ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ.

21 ವರ್ಷದ ಕಾರ್ಮಿಕ, ಕುಡಿದು ಈ ಕೃತ್ಯ ಎಸಗಿದ್ದಾನೆ. ಆರೋಪಿ ಯಾವುದೇ ಸಂಘಟನೆಗೆ ಸೇರಿಲ್ಲ ಎಂಬುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಶಿರಚ್ಛೇದಿಸಿ ಬರ್ಬರ ಹತ್ಯೆ: ಭುಗಿಲೆದ್ದ ಆಕ್ರೋಶ

ಖಂಡ್ವಾ (ಮಧ್ಯ ಪ್ರದೇಶ): 10 ವರ್ಷದ ಬಾಲಕನಿಗೆ ಜೈ ಶ್ರೀರಾಮ್​ ಘೋಷಣೆ ಹೇಳುವಂತೆ ಬಲವಂತ ಪಡಿಸಿ ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್​ 295ಎ (ಧಾರ್ಮಿಕ ಭಾವನೆಗೆ ಧಕ್ಕೆ) ಮತ್ತು 323 (ಹಲ್ಲೆ ಯತ್ನ) ಪ್ರಕರಣಗಳನ್ನು ದಾಖಲಿಸಿರುವುದಾಗಿ ಪೊಲೀಸ್​ ಉಪವರಿಷ್ಠಾಧಿಕಾರಿ ಅನಿಲ್​ ಸಿಂಗ್​ ಚೌಹಾಣ್​ ತಿಳಿಸಿದ್ದಾರೆ.

  • Khandwa, Madhya Pradesh | A complaint was received at PS Pandhana that a student who was on his way to his school was beaten by another student and forced to raise 'Jai Shri Ram' slogans. A case has been registered in this matter: AS Chauhan, DSP Khandwa pic.twitter.com/348AB9Nqxo

    — ANI MP/CG/Rajasthan (@ANI_MP_CG_RJ) December 29, 2022 " class="align-text-top noRightClick twitterSection" data=" ">

ಬುಧವಾರ ಸಂಜೆ ಐದನೇ ತರಗತಿ ವಿದ್ಯಾರ್ಥಿ ಟ್ಯೂಷನ್​ಗೆ ಹೋಗುವಾಗ ಈ ಘಟನೆ ನಡೆದಿದೆ. ಈ ಪ್ರಕರಣ ಸಂಬಂದ ಬಾಲಕನ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ.

21 ವರ್ಷದ ಕಾರ್ಮಿಕ, ಕುಡಿದು ಈ ಕೃತ್ಯ ಎಸಗಿದ್ದಾನೆ. ಆರೋಪಿ ಯಾವುದೇ ಸಂಘಟನೆಗೆ ಸೇರಿಲ್ಲ ಎಂಬುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಶಿರಚ್ಛೇದಿಸಿ ಬರ್ಬರ ಹತ್ಯೆ: ಭುಗಿಲೆದ್ದ ಆಕ್ರೋಶ

Last Updated : Dec 30, 2022, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.