ETV Bharat / bharat

कर्नाटक : गैस टैंकर-लॉरी में भयंकर टक्कर, हादसे में जलकर तीन की मौत

author img

By

Published : Dec 26, 2019, 7:52 PM IST

कर्नाटक में एक गैस टैंकर और लॉरी में भयंकर टक्कर के कारण तीन लोगों की घटनास्थल पर ही जलकर मौत हो गई. जानें विस्तार से...

etv bharat
गैस टैंकर-लॉरी में भयंकर टक्कर

दावणगेरे : कर्नाटक के दावणगेरे जिले से गुजरती राष्ट्रीय राजमार्ग पर एक गैस टैंकर और लॉरी में भयंकर टक्कर हो गई, जिसमें तीन लोगों की घटनास्थल पर ही जलकर मौत हो गई. वहीं दो लॉरी भी जल गईं.

घटना बुधवार रात की है. मृतकों की पहचान गुजरात मूल के रमेश और लड्डू राम के रुप में हुई है तथा एक अन्य व्यक्ति की पहचान नहीं हो पाई है.

पुलिस के अनुसार लॉरी झारखंड से पंजीकृत बताई जा रही है. हालांकि, स्थानीय लोगों ने हादसा होते हुए देखा लेकिन कोई भी बचाने के लिए करीब नहीं जा सका. दरअसल आग की लपटें बहुत तेज थीं और दूर-दूर तक फैल रही थीं.

हादसे में जलकर तीन की मौत...

इसे भी पढ़ें- ग्रेटर नोएडा: कोहरे के कारण सड़क हादसे में दो लोगों की मौत

करीब तीन घंटे बाद आग पर काबू पाया जा सका. आग पर काबू पाने के बाद गैस टैंकर में दो शव मिले, वहीं एक शव लॉरी में मिला.

पुलिस जांच पड़ताल कर रही है और हादसे के कारण का पता लगा रही है.

दावणगेरे : कर्नाटक के दावणगेरे जिले से गुजरती राष्ट्रीय राजमार्ग पर एक गैस टैंकर और लॉरी में भयंकर टक्कर हो गई, जिसमें तीन लोगों की घटनास्थल पर ही जलकर मौत हो गई. वहीं दो लॉरी भी जल गईं.

घटना बुधवार रात की है. मृतकों की पहचान गुजरात मूल के रमेश और लड्डू राम के रुप में हुई है तथा एक अन्य व्यक्ति की पहचान नहीं हो पाई है.

पुलिस के अनुसार लॉरी झारखंड से पंजीकृत बताई जा रही है. हालांकि, स्थानीय लोगों ने हादसा होते हुए देखा लेकिन कोई भी बचाने के लिए करीब नहीं जा सका. दरअसल आग की लपटें बहुत तेज थीं और दूर-दूर तक फैल रही थीं.

हादसे में जलकर तीन की मौत...

इसे भी पढ़ें- ग्रेटर नोएडा: कोहरे के कारण सड़क हादसे में दो लोगों की मौत

करीब तीन घंटे बाद आग पर काबू पाया जा सका. आग पर काबू पाने के बाद गैस टैंकर में दो शव मिले, वहीं एक शव लॉरी में मिला.

पुलिस जांच पड़ताल कर रही है और हादसे के कारण का पता लगा रही है.

Intro:Body:

Jagaluru: 3 people killed and 2 lorry burnt when a gass tanker hits lorry near Jagaluru taluka of Davanagere district. 



The incident happend yesterday night. Gujarat origin Ramesh and ladoo ram diseased. the another person name still unknown. His lorry belongs to Jarkhand the police source said. 

 





ಜಗಳೂರಿನಲ್ಲಿ ಲಾರಿಗಳು ಡಿಕ್ಕಿಯಾಗಿ ಹೊತ್ತಿ ಉರಿದ ಬೆಂಕಿ - ಅವಘಡದಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿಕೆ



ದಾವಣಗೆರೆ : ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಗ್ಯಾಸ್ ಟ್ಯಾಂಕರ್ ಲಾರಿ ಹಾಗೂ ಟೈರ್ ಸಾಗಣೆ ಮಾಡುತ್ತಿದ್ದ ಲಾರಿ ನಡುವೆ ಮುಖಾಮುಖಿ 

ಡಿಕ್ಕಿಯಾಗಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. 



ಗುಜರಾತ್ ಮೂಲದ ರಮೇಶ್, ಲಾದೂರಾಮ್ ಮೃತಪಟ್ಟ ಲಾರಿ ಚಾಲಕರು. ಆದ್ರೆ, ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ. ಜಾರ್ಖಂಡ್ ರಾಜ್ಯದ ನೋಂದಣಿ ಹೊಂದಿರುವ ಗ್ಯಾಸ್ ಟ್ಯಾಂಕರ್ 

ಹೊಸಪೇಟೆಯಿಂದ ಚಿತ್ರದುರ್ಗದ ಕಡೆಗೆ ಹೋಗುತಿತ್ತು. ಚಿತ್ರದುರ್ಗದಿಂದ ಕಡೆಯಿಂದ ಹೋಗುತ್ತಿದ್ದ ಹರ್ಯಾಣ ನೋಂದಣಿ ಸಂಖ್ಯೆ ಹೊಂದಿರುವ ಲಾರಿಯಲ್ಲಿ ಟೈರ್ ಗಳಿದ್ದವು. ಈ ಎರಡು 

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತು. ಆದ್ರೆ, ಸ್ಥಳೀಯರು ಹತ್ತಿರವೂ ಹೋಗಲು ಸಾಧ್ಯವಾಗಲಿಲ್ಲ. ಅಷ್ಟು ಬೆಂಕಿ ಪ್ರಜ್ವಲಿಸುತಿತ್ತು.



ನೋಡನೋಡುತ್ತಿದ್ದಂತೆ ಬೆಂಕಿ ಕೆನ್ನಾಲಗಿ ಆವರಿಸಿಕೊಂಡಿತು. ಮೂರು ಗಂಟೆಗಳ ಕಾಲ ದಟ್ಟ ಹೊಗೆ ಕಾಣಿಸಿಕೊಂಡಿತು. ಸತತ ಮೂರು ಗಂಟೆಗೂ ಹೆಚ್ಚು ಹೊತ್ತು ಅಗ್ನಿಶಾಮಕ ದಳ ಸಿಬ್ಬಂದಿ 

ಬೆಂಕಿ ನಂದಿಸಲು ಪ್ರಯಾಸ ಪಟ್ಟರು. ಗ್ಯಾಸ್ ಟ್ಯಾಂಕರ್ ನಲ್ಲಿ ಸುಟ್ಟು ಕರಕಲಾದ ಎರಡು ಮೃತದೇಹಗಳು ಸಿಕ್ಕರೆ, ಮತ್ತೊಂದು ಲಾರಿಯಲ್ಲಿ ಸುಟ್ಟುಕರಕಲಾದ ದೇಹ ಸಿಕ್ಕಿದೆ. 



ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಡೆಯುತ್ತಿರುವ ಕಾರಣದಿಂದಾಗಿ ಅರ್ಧ ರಸ್ತೆಯನ್ನು ಮುಚ್ಚಲಾಗಿತ್ತು. ಆದ್ರೆ, ಲಾರಿ ಚಾಲಕರಿಗೆ ಇದು ಗೊತ್ತಾಗದ ಕಾರಣ ಹಾಗೂ ವೇಗವಾಗಿ ಚಲಿಸುತ್ತಿದ್ದರಿಂದ ಈ 

ದುರಂತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.