ಕರ್ನಾಟಕ

karnataka

By

Published : Sep 6, 2022, 9:15 PM IST

ETV Bharat / videos

ಪ್ರಯಾಗರಾಜ್‌ನಲ್ಲಿ ಧಾರಾಕಾರ ಮಳೆ.. ಮನೆಯ ಬಾಲ್ಕನಿ ಕುಸಿತ; 4 ಜನ ಮೃತ

ಪ್ರಯಾಗರಾಜ್‌ನಲ್ಲಿ ಧಾರಾಕಾರ ಮಳೆಯಿಂದಾಗಿ ಮನೆಯೊಂದರ ಬಾಲ್ಕನಿ ಕುಸಿದು 4 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಪೊಲೀಸರ ಸಮ್ಮುಖದಲ್ಲಿ ರಕ್ಷಣಾ ಕಾರ್ಯ ನಡೆಸಿದರು. ಅದೇ ಸಮಯದಲ್ಲಿ ರಕ್ಷಿಸಲ್ಪಟ್ಟ 10 ಮಂದಿ ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೋರು ಮಳೆಯಲ್ಲಿ ಒದ್ದೆಯಾಗುವುದನ್ನು ತಪ್ಪಿಸಲು ಆ ಮನೆಯ ಕೆಳಗೆ ಅನೇಕರು ನಿಂತಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ದುರಾದೃಷ್ಠವಶಾತ್ ಅದೇ ಸಮಯದಲ್ಲಿ ಮನೆಯ ಬಾಲ್ಕನಿ ಕುಸಿದು ಬಿದ್ದ ಪರಿಣಾಮ ಜನರು ಮೃತಪಟ್ಟಿದ್ದಾರೆ.

ABOUT THE AUTHOR

...view details