ಕರ್ನಾಟಕ

karnataka

By

Published : Feb 26, 2020, 6:19 PM IST

ETV Bharat / videos

ಬಾಲಾಕೋಟ್​ ದಾಳಿ ವಾರ್ಷಿಕೋತ್ಸವ : ಮಿಗ್ -21 ಹಾರಾಟದ ನಂತರ ಶ್ರೀನಗರಕ್ಕೆ ಬಂದಿಳಿದ ಏರ್ ಚೀಫ್ ಮಾರ್ಷಲ್

ಶ್ರೀನಗರ (ಜೆ ಮತ್ತು ಕೆ) : ಬಾಲಾಕೋಟ್ ವೈಮಾನಿಕ ದಾಳಿಯ ಮೊದಲ ವಾರ್ಷಿಕೋತ್ಸವ ನಿಮಿತ್ತ ವಾಯು ಸೇನಾ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಮಿಗ್​-21 ವಿಮಾನವನ್ನು ಶ್ರೀನಗರದ ವಾಯು ನೆಲೆಯಲ್ಲಿ ಹಾರಾಟ ನಡೆಸಿ, ಜಮ್ಮುವಿನ ಶ್ರೀನಗರಕ್ಕೆ ಬಂದಿಳಿದಿದ್ದಾರೆ. ಕಳೆದ ವರ್ಷ ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಈ ಯುದ್ದ ವಿಮಾನ ಸಕ್ರೀಯವಾಗಿ ಕಾರ್ಯ ನಡೆಸಿತ್ತು.

ABOUT THE AUTHOR

...view details