ಮರಕ್ಕೂ ನಕ್ಷತ್ರಕ್ಕೂ.. ಜಾತಕಕ್ಕೂ.. ಹಸನ್ಮುಖಿ ಮಗುವಿಗೂ ಇದೇನಿದು ಸಂಬಂಧ!
ಉಡುಪಿ:ಇತರರಿಗೆ ಉಡುಗೊರೆ,ಗಿಫ್ಟ್ ಕೊಡಬೇಕು ಅನ್ನೋ ಮನಸ್ಸೇ ದೊಡ್ಡದು. ಕೊಡುವ ಉಡುಗೊರೆಗಂತೂ ಬೆಲೆ ಕಟ್ಟಲಾಗಲ್ಲ. ಉಡುಪಿಯಲ್ಲೊಬ್ಬ ಅರ್ಚಕರು ತಮ್ಮ ಮಗುವಿನ ನಾಮಕರಣಕ್ಕೆ ಬಂದವರಿಗೆ ಒಂದು ವಿಶಿಷ್ಟ ಕೊಡುಗೆ ಕೊಟ್ಟರು. ಅದನ್ನ ಕಂಡ ಎಲ್ಲರೂ ಇದೆಂಥಾ ಐಡಿಯಾ ಅಂತಾ ತುಂಬಾ ಚಕಿತಗೊಂಡರು.