ಕರ್ನಾಟಕ

karnataka

By

Published : Jun 29, 2019, 10:33 AM IST

ETV Bharat / videos

ಮರಕ್ಕೂ ನಕ್ಷತ್ರಕ್ಕೂ.. ಜಾತಕಕ್ಕೂ.. ಹಸನ್ಮುಖಿ ಮಗುವಿಗೂ ಇದೇನಿದು ಸಂಬಂಧ!

ಉಡುಪಿ:ಇತರರಿಗೆ ಉಡುಗೊರೆ,ಗಿಫ್ಟ್‌ ಕೊಡಬೇಕು ಅನ್ನೋ ಮನಸ್ಸೇ ದೊಡ್ಡದು. ಕೊಡುವ ಉಡುಗೊರೆಗಂತೂ ಬೆಲೆ ಕಟ್ಟಲಾಗಲ್ಲ. ಉಡುಪಿಯಲ್ಲೊಬ್ಬ ಅರ್ಚಕರು ತಮ್ಮ ಮಗುವಿನ ನಾಮಕರಣಕ್ಕೆ ಬಂದವರಿಗೆ ಒಂದು ವಿಶಿಷ್ಟ ಕೊಡುಗೆ ಕೊಟ್ಟರು. ಅದನ್ನ ಕಂಡ ಎಲ್ಲರೂ ಇದೆಂಥಾ ಐಡಿಯಾ ಅಂತಾ ತುಂಬಾ ಚಕಿತಗೊಂಡರು.

For All Latest Updates

TAGGED:

ABOUT THE AUTHOR

...view details