ಕರ್ನಾಟಕ

karnataka

ಸೈಕಲ್​ ಮೂಲಕ ಉತ್ತರ ಪ್ರದೇಶದಕ್ಕೆ ತೆರಳುತ್ತಿದ್ದ ಕಾರ್ಮಿಕರಿಗೆ ಕ್ವಾರಂಟೈನ್​

By

Published : Apr 23, 2020, 1:10 PM IST

Published : Apr 23, 2020, 1:10 PM IST

ಉತ್ತರ ಪ್ರದೇಶಕ್ಕೆ ಸೈಕಲ್​ನಲ್ಲಿ ತೆರಳುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರನ್ನು ರಾಯಚೂರು ತಾಲೂಕಿನ ಸಾಥ್​​ ಮೈಲ್​ ಕ್ರಾಸ್​ ಬಳಿ ತಡೆಯಿಡಿಯಲಾಗಿದ್ದು, ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಕಳೆದ ಐದು ದಿನಗಳ ಹಿಂದಯೇ ಬೆಂಗಳೂರಿಂದ ಸೈಕಲ್ ಮೂಲಕ ಕಾರ್ಮಿಕರು ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದರು.

ABOUT THE AUTHOR

...view details