ಕರ್ನಾಟಕ

karnataka

By

Published : Dec 23, 2020, 5:44 PM IST

ETV Bharat / videos

ರೈತ ದಿನ : ಹೊಲದಲ್ಲಿ ಟೊಮ್ಯಾಟೊ ಕೊಯ್ದು ಮಹಿಳಾ ಕಾಂಗ್ರೆಸ್​ನಿಂದ ಕರಾಳ ದಿನಾಚರಣೆ

ಧಾರವಾಡ : ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ 'ಅನ್ನದಾತರ‌ ಬಳಿಗೆ ಮಹಿಳಾ ಕಾಂಗ್ರೆಸ್ ನಡಿಗೆ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಧಾರವಾಡ ಗ್ರಾಮೀಣ ಕಾಂಗ್ರೆಸ್​ ಮಹಿಳಾ ಘಟಕ ಸದಸ್ಯರು, ನವಲೂರ ಗ್ರಾಮದ ಹೊರ ವಲಯದ ಜಮೀನಿನಲ್ಲಿ‌ ಟೊಮ್ಯಾಟೊ ಕೀಳುವ ಮೂಲಕ ರಾಷ್ಟ್ರೀಯ ರೈತ ದಿನಾಚರಣೆಯನ್ನು ಕರಾಳ ದಿನಾಚರಣೆಯನ್ನಾಗಿ ಆಚರಿಸಿದರು.

For All Latest Updates

TAGGED:

ABOUT THE AUTHOR

...view details