ಕರ್ನಾಟಕ

karnataka

By

Published : Dec 17, 2019, 12:07 PM IST

ETV Bharat / videos

ಮಲ್ಲಿಗೆಯಂತೆ ಕಂಡರೂ ಮಲ್ಲಿಗೆಯಲ್ಲ, ದೇವರ ಪೂಜೆಗೂ ಬಳಸಲ್ಲ... ಹೇಳಿ ಯಾವುದೀ ಪುಷ್ಪ!

ಕಾಫಿ ನಾಡು ಚಿಕ್ಕಮಗಳೂರು ಎಂದರೆ ಅದು ಪ್ರಕೃತಿಯ ಸ್ವರ್ಗ. ಇಲ್ಲಿರುವ ಪ್ರಕೃತಿ ಸೌಂದರ್ಯ ಎಂತವರನ್ನೂ ಸೆಳೆಯುತ್ತೆ. ಇಂತಹ ಪ್ರಕೃತಿ ಸೊಬಗಿಗೆ ಇನ್ನಷ್ಟು ಮೆರುಗು ನೀಡಲು ವರ್ಷಕ್ಕೊಮ್ಮೆ ಆಗಮಿಸುವ ಅತಿಥಿಯೇ ಕಾಡು ಮಲ್ಲಿಗೆ ಹೂವು. ವರ್ಷಾಂತ್ಯದಲ್ಲಿ ಕೇವಲ ಒಂದು ತಿಂಗಳು ಮಾತ್ರ ಮುಂಜಾನೆ ಅರಳಿ ಮುಸ್ಸಂಜೆಗೆ ಮರೆಯಾಗುವ ಈ ವಿಶಿಷ್ಟ ಹೂವು, ಮಲೆನಾಡಿನ ಸೌಂದರ್ಯ ಶಿರಕ್ಕೆ ಕಿರೀಟ ತೊಡಿಸಿದಂತೆ ಭಾಸವಾಗುತ್ತದೆ.

ABOUT THE AUTHOR

...view details