ಕರ್ನಾಟಕ

karnataka

By

Published : Feb 17, 2020, 1:59 PM IST

ETV Bharat / videos

50 ವರ್ಷ ಕಳೆದರೂ ಹಸನಾಗದ ಆದಿವಾಸಿ ಹಸಲರ ಬದುಕು... ದೊಡ್ಡ ಗೌಡರ ತವರಲ್ಲಿ ಇದೆಂಥ ಅನ್ಯಾಯ!

ಹಾಸನ ದೇಶದ ಪ್ರಧಾನಿ ಪಟ್ಟಕ್ಕೇರುವಂತೆ ಹೆಚ್‌ ಡಿ ದೇವೇಗೌಡರನ್ನ ಬೆಳೆಸಿದ ಜಿಲ್ಲೆ. ರಾಜಕೀಯ ಅವರ ಇಡೀ ಕುಟುಂಬ ಇಷ್ಟೊಂದು ಗಟ್ಟಿಗೊಳ್ಳಲು ಕಾರಣವಾಗಿದ್ರೂ ಕೂಡ ಈಗಲೂ ಅದೇ ಜಿಲ್ಲೆಯಲ್ಲಿ ನಾಗರಿಕತೆಯೇ ಕಾಣದಂತೆ ಬದುಕ್ತಿರುವ ಜನರಿದ್ದಾರೆ. ಅದು ಜಿಲ್ಲಾ ಕೇಂದ್ರದಿಂದ ಅಕ್ಕಪಕ್ಕವೇ ಅನ್ನೋದು ಗಮನಾರ್ಹ.

ABOUT THE AUTHOR

...view details