ಕರ್ನಾಟಕ

karnataka

ಶ್ರೀ ಗವಿಸಿದ್ದೇಶ್ವರ ಮಠಕ್ಕೆ 'ದವಸ ಧಾನ್ಯ' ಸಮರ್ಪಣೆ

By

Published : Jan 26, 2021, 6:15 PM IST

ಕೊಪ್ಪಳ: ಜನವರಿ 30ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಸರಳವಾಗಿ ನಡೆಯಲಿದ್ದು, ಭಕ್ತರು ಶ್ರೀಮಠಕ್ಕೆ ತಮ್ಮ ಭಕ್ತಿಯ ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ. ಬಂಡಿ ಹಾಗೂ ವಿವಿಧ ವಾಹನಗಳ ಮೂಲಕ ಬಂದು ತಮ್ಮ ಭಕ್ತಿ ಸೇವೆಯ ದವಸ ಧಾನ್ಯಗಳನ್ನು ಶ್ರೀಮಠಕ್ಕೆ ಅರ್ಪಿಸುತ್ತಿದ್ದಾರೆ.

ABOUT THE AUTHOR

...view details