ಕರ್ನಾಟಕ

karnataka

ETV Bharat / videos

1 ರೂಪಾಯಿ ಮಾನನಷ್ಟ ಮೊಕದ್ದಮೆ: ಐಎಎಸ್​​ ಅಧಿಕಾರಿ ವಿರುದ್ಧವೇ ಕೇಸ್​ ಗೆದ್ದ ನಿವೃತ್ತ ಕಂದಾಯ ಅಧಿಕಾರಿ - ಜಿಲ್ಲಾಧಿಕಾರಿ ವಿರುದ್ಧ ಕೇಸ್​ ಗೆದ್ದ ಕಂದಾಯ ಅಧಿಕಾರಿ ಶಿವಪ್ಪ

🎬 Watch Now: Feature Video

By

Published : Jan 11, 2020, 10:01 PM IST

ಸಾಮಾನ್ಯವಾಗಿ ಯಾರಾದ್ರೂ ತಮ್ಮ ಬಗ್ಗೆ ಅಪಪ್ರಚಾರ ಮಾಡಿದ್ರೆ, ಇಲ್ಲವೆ ಸುಳ್ಳು ಆರೋಪ ಮಾಡಿದ್ರೆ ಅವರ ವಿರುದ್ಧ ದೂರು ನೀಡಿ ಮಾನನಷ್ಟ ಮೊಕದ್ದಮೆ ದಾಖಲು ಮಾಡ್ತಾರೆ. ಅದರಲ್ಲಿ 50 ಸಾವಿರ, 1 ಲಕ್ಷ , 10 ಲಕ್ಷ ಇನ್ನೂ ಸ್ವಲ್ಪ ಮುಂದೆ ಹೋಗಿ ಕೋಟಿಗಟ್ಟಲೇ ಮಾನನಷ್ಟ ಪರಿಹಾರ ಕೇಳಿರೋದನ್ನ ನೋಡಿದ್ದೇವೆ. ಆದ್ರೆ ಇಲ್ಲೊಬ್ರು ಅಧಿಕಾರಿ ವಿರುದ್ಧ ಡಿಫಮೇಷನ್‌ ಕೇಸ್‌ ಜಯಗಳಿಸಿದ್ದಾರೆ. ಆದ್ರೆ ಅವರ ಕೇಳಿರೋ ಪರಿಹಾರ ನೋಡಿದ್ರೆ ನೀವು ಒಮ್ಮೆ ಶಾಕ್‌ ಆಗ್ತಿರಾ...

ABOUT THE AUTHOR

...view details